Tuesday, November 18, 2025

money

ತೆಗೆದುಕೊಂಡ ಹಣವನ್ನ ವಾಪಸ್ ಕೊಡುವಲ್ಲಿ ಈ ರಾಶಿಯವರು ಸ್ವಲ್ಪ ಲೇಟ್ ಅಂತೆ..

ಮನುಷ್ಯ ಅಂದಮೇಲೆ ಕಷ್ಟ ಇದ್ದೇ ಇರುತ್ತದೆ. ಕಷ್ಟ ಬಂದಾಗ ಯಾರದ್ದಾದರೂ ಸಹಾಯ ಕೇಳಲೇಬೇಕು. ಹಾಗೆ ದುಡ್ಡಿನ ಸಹಾಯ ಮಾಡಿದವರಿಗೆ, ಮತ್ತೆ ಆ ದುಡ್ಡನ್ನ ವಾಪಸ್ ನೀಡುವಾಗ ಕೊಂಚ ತಡ ಮಾಡುವ ಸ್ವಭಾವದ ಕೆಲ ರಾಶಿಗಳು ಇವೆ. ಆ ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಿಥುನ ರಾಶಿ: ಮಿಥುನ...

ಎಷ್ಟೇ ದುಡಿದರೂ ಹಣ ಉಳಿಯದಿರಲು ಕಾರಣವೇನು ಗೊತ್ತೇ..?

ಕೆಲವರು ಎಷ್ಟೇ ದುಡಿದರೂ ಶ್ರೀಮಂತರಾಗುವುದಕ್ಕೆ ಸಾಧ್ಯವಾಗುವುದಿಲ್ಲ. ದುಡಿದ ಹಣ ಆ ತಿಂಗಳಿಗಷ್ಟೇ ಹೊಂದಿಕೆಯಾಗಿರುತ್ತದೆ. ಮತ್ತೆ ಮುಂದಿನ ತಿಂಗಳ ಸಂಬಳದಿಂದಲೇ ಆ ತಿಂಗಳ ಖರ್ಚು ನಡೆಯುತ್ತದೆ. ಯಾಕೆ ಹೀಗಾಗುತ್ತದೆ..? ಹೀಗೆ ದುಡ್ಡು ಉಳಿಯದಿರಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮನುಷ್ಯನ ಬಳಿ ದುಡ್ಡು ಉಳಿಯಬೇಕಂದ್ರೆ ಲಕ್ಷ್ಮೀ ದೇವಿಯ...

ಹಣವನ್ನು ಈ ರೀತಿ ಕೊಡಲೂಬಾರದು, ತೆಗೆದುಕೊಳ್ಳಲೂಬಾರದು

ಈ ಭೂಮಿ ಮೇಲೆ ಬದುಕಲು ಬೇಕೇ ಬೇಕಾಗಿರುವ ವಸ್ತುಗಳು ಅಂದ್ರೆ ಒಂದು ಗಾಳಿ ಮತ್ತೊಂದು ದುಡ್ಡು. ದುಡ್ಡಿದ್ರೆ ಅನ್ನ, ಬಟ್ಟೆ ಎಲ್ಲವನ್ನೂ ಕೊಂಡುಕೊಳ್ಳಬಹುದು. ಆದ್ರೆ ನಾವು ಮಾಡುವ ಕೆಲ ತಪ್ಪುಗಳು ದುಡ್ಡಿನ ಕೊರತೆಯಾಗುವಂತೆ ಮಾಡುತ್ತದೆ. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ದುಡ್ಡನ್ನ ಎಡಗೈನಲ್ಲಿ...

ದಾರಿಯಲ್ಲಿ ಸಿಕ್ಕ ಹಣವನ್ನು ತೆಗೆದುಕೊಳ್ಳಬಹುದೇ..? ಇದು ಒಳ್ಳೆಯದಾ..? ಕೆಟ್ಟದ್ದಾ..?

ಹಣ ಕಂಡ್ರೆ ಹೆಣಾನೂ ಬಾಯಿ ಬಿಡುತ್ತೆ ಅಂತಾ ಹೇಳ್ತಾರೆ. ಯಾಕಂದ್ರೆ ಮನುಷ್ಯ ತುಂಬಾ ಇಷ್ಟಪಡೋ ವಸ್ತುಗಳಲ್ಲಿ ದುಡ್ಡು ಮೊದಲನೇಯದ್ದು. ಎಲ್ಲರಿಗೂ ಅಚ್ಚುಮೆಚ್ಚಾದ ಈ ವಸ್ತು ರಸ್ತೆಯಲ್ಲಿ ಸಿಕ್ಕರೆ ಅದನ್ನ ತೆಗೆದುಕೊಳ್ಳಬಹುದಾ..? ಹಾಗೆ ತೆಗೆದುಕೊಂಡರೆ ಅದು ಒಳ್ಳೆಯದ್ದಾ ಅಥವಾ ಕೆಟ್ಟದ್ದಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ (...

ನಮಗೆ ಮೋಸವಾಗಿದೆ..ನಾವು ಯಾರಿಗೆ ಮೋಸ ಮಾಡಲಿ-ರಾಧಿಕಾ ಕುಮಾರಸ್ವಾಮಿ

ರಾಜಕೀಯ ನಾಯಕರ ಹೆಸರು ಹೇಳಿಕೊಂಡು ಕೋಟ್ಯಂತರ ರೂ. ವಂಚನೆ ಮಾಡಿದ್ದ ಆರೋಪದಡಿ ಅರೆಸ್ಟ್ ಆಗಿರುವ ಯುವರಾಜ್  ಅಲಿಯಾಸ್ ಸ್ವಾಮಿ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಡಿ ಕನ್ನಡ ಚಿತ್ರರಂಗದ ಸ್ವೀಟಿ ಖ್ಯಾತಿ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸಹೋದರ ರವಿತೇಜ್ ಹೆಸರು ಕೇಳಿ ಬಂದಿದೆ.  ಈ ಹಿಂದೆ ರಾಧಿಕಾ ಮತ್ತು ಅವರ...

2021ರಲ್ಲಿ ಆರ್ಥಿಕವಾಗಿ ಈ ರಾಶಿಯವರು ಉತ್ತಮವಾಗಿರ್ತಾರೆ..

ಮೇಷ: 2021ರಲ್ಲಿ ಈ ರಾಶಿಯವರಿಗೆ ಮಿಶ್ರ ಫಲ ದೊರೆಯುತ್ತದೆ. ವರ್ಷದ ಆರಂಭ ಉತ್ತಮವಾಗಿದ್ದು, ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಹಣದ ಕೊರತೆ ಕಾಡಲಿದೆ. ಆದ್ದರಿಂದ ಹಣವನ್ನ ಯೋಚಿಸಿ, ಎಷ್ಟು ಬೇಕೋ ಅಷ್ಟೇ ಖರ್ಚು ಮಾಡಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ವೃಷಭ: ನೀವು ಯಾವ...

ನಟಿಯರೆಲ್ಲ ಮಾಲ್ಡೀವ್ ಪ್ರವಾಸಕ್ಕೆ ಹೋಗಿದ್ದೇಕೆ ಗೊತ್ತಾ..? ಇಲ್ಲಿದೆ ನೋಡಿ ರಿಯಾಲಿಟಿ..!

ಕೊರೊನಾ, ಲಾಕ್‌ಡೌನ್ ಕಾರಣದಿಂದಾಗಿ ಎಲ್ಲರೂ ಹಲವು ತಿಂಗಳುಗಳ ಕಾಲ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಈಗ ಒಂದೆರಡು ತಿಂಗಳಿಂದ ಎಲ್ಲರೂ ಪ್ರವಾಸ, ಶಾಪಿಂಗ್, ಮದುವೆ ಮುಂಜಿ ಅಂತಾ ಓಡಾಡುತ್ತಿದ್ದಾರೆ. ಇದೇ ರೀತಿ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ನಟಿಮಣಿಯರು ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. https://youtu.be/op-z1-OGDZU ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಾ ಚಳಿಗಾಲವನ್ನ ಕಳೆಯುತ್ತಿರುವ ಹಲವು ನಟಿಮಣಿಯರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತರಹತರಹದ ಫೋಟೋವನ್ನ...

ಜೀವ ತೆಗೆದ ಕ್ರಿಕೇಟ್ ಬೆಟ್ಟಿಂಗ್: ಮಗನ ದುರಾಸೆಗೆ ತಾಯಿ, ತಂಗಿ ಬಲಿ..

ತೆಲಂಗಾಣದಲ್ಲಿ ಯುವಕನೋರ್ವ ಕ್ರಿಕೇಟ್ ಬೆಟ್ಟಿಂಗ್ ಆಗಿ ಲಕ್ಷ ಲಕ್ಷ ಸೋತು, ಅದನ್ನ ತೀರಿಸಲು ತಾಯಿ ಮತ್ತು ತಂಗಿಯ ಜೀವ ತೆಗೆದ ಘಟನೆ ನಡೆದಿದೆ. 23 ವರ್ಷದ ಸಾಯಿನಾಥ್ ರೆಡ್ಡಿ, ತನ್ನ ತಾಯಿ ಸುನೀತಾ ರೆಡ್ಡಿ ಮತ್ತು ತಂಗಿ ಅನುಜಾ ರೆಡ್ಡಿಯನ್ನ ವಿಷ ನೀಡಿ ಕೊಂದಿದ್ದಾರೆ. ಸದ್ಯ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದಾರೆ. ಆಗಿದ್ದೇನು..? https://youtu.be/YLEnGk7hdZo ಎಮ್‌ ಟೆಕ್...

ರಸ್ತೆಯಲ್ಲಿ ಸಿಕ್ಕ ಹಣವನ್ನ ತೆಗೆದುಕೊಂಡರೆ ಏನಾಗುತ್ತದೆ..? ಒಳ್ಳೆದ್ದಾ..? ಕೆಟ್ಟದ್ದಾ..?

ರಸ್ತೆಯಲ್ಲಿ ಹೋಗುವಾಗ ದುಡ್ಡು ಸಿಕ್ಕರೆ ಅದನ್ನ ತೆಗೆದುಕೊಳ್ಳಬೇಕಾ..? ಬೇಡವಾ..? ತೆಗೆದುಕೊಂಡರೆ ಅದೃಷ್ಟನಾ..? ಇಲ್ಲಾ ನಷ್ಟಾನಾ..? ಈ ಎಲ್ಲ ವಿಷಯಗಳ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/LX6RbxsDWsE ಮನುಷ್ಯ ದುಡಿಯೋದೇ ಜೀವನ ನಡೆಸುವುದಕ್ಕೆ. ಇಂದಿನ ಕಾಲದಲ್ಲಂತೂ ದುಡ್ಡಿದ್ದರೆ ಜೀವನ, ಸಂಬಂಧ, ಪ್ರೀತಿ...

ಅಡುಗೆ ಸಾಮಗ್ರಿಗಳ ಉದ್ಯಮದ ಬಗ್ಗೆ ಇಲ್ಲಿದೆ ಕೆಲ ಟಿಪ್ಸ್..

ಇವತ್ತು ನಾವು ಅಡುಗೆ ಮನೆಯಲ್ಲಿ ಬಳಸಬಹುದಾದ ಕೆಲವು ವಸ್ತುಗಳ ಉದ್ಯಮ ಶುರುಮಾಡೋ ಬಗ್ಗೆ ಟಿಪ್ಸ್‌ಗಳನ್ನ ನೀಡಲಿದ್ದೇವೆ. ಹೋಲ್‌ಸೇಲ್ ಮಾರುಕಟ್ಟೆಯಿಂದ ಅಡುಗೆಗೆ ಬಳಸುವ ವಸ್ತುಗಳನ್ನ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಕಡಿಮೆ ಬಂಡವಾಳ ಹಾಕಿ ಅಡುಗೆಗೆ ಬಳಸುವ ವಸ್ತುಗಳನ್ನ ತಂದು ಮಾರಾಟ ಮಾಡಬಹುದು ಎಂಬ ಬಗ್ಗೆ ನೋಡೋಣ ಬನ್ನಿ. https://youtu.be/L-qsd5wvNRA ಪೀಲರ್: ತರಕಾರಿ ಸಿಪ್ಪೆಗಳನ್ನು ತೆಗಿಯೋ ಪೀಲರ್‌ಗಳು ಹೋಲ್‌ಸೇಲ್...
- Advertisement -spot_img

Latest News

Recipe: ಪಾಲಕ್ ಥಾಲಿಪಿಟ್ಟು ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಸಣ್ಣಗೆ ಹೆಚ್ಚಿದ ಪಾಲಕ್, ಸಣ್ಣಗೆ ಹೆಚ್ಚಿದ ಶುಂಟಿ, ಹಸಿಮೆಣಸು, ಬೆಳ್ಳುಳ್ಳಿ, ಸ್ವಲ್ಪ ಕಸೂರಿ ಮೇಥಿ, ಸ್ವಲ್ಪ ಅರಿಶಿನ, 1...
- Advertisement -spot_img