Sunday, September 8, 2024

mudganna

ಧನುರ್ಮಾಸದಲ್ಲಿ ವಿಷ್ಣುವಿಗೆ ಯಾವ ಪ್ರಸಾದ ನೈವೇದ್ಯ ಮಾಡಲಾಗುತ್ತದೆ..? ಅದನ್ನು ಹೇಗೆ ತಯಾರಿಸುವುದು..?

ಈಗ ಧನುರ್ಮಾಸ ಶುರುವಾಗಿದೆ. ಈ ಮಾಸದಲ್ಲಿ ಶ್ರೀ ವಿಷ್ಣುವನ್ನು ಪ್ರಾರ್ಥಿಸಲಾಗುತ್ತದೆ. ಪೂಜಿಸಲಾಗುತ್ತದೆ. ವಿಷ್ಣುವಿಗಾಗಿ ಅಕ್ಕಿ ಬೆಳೆ ಪ್ರಸಾದವನ್ನು ತಯಾರಿಸಲಾಗುತ್ತದೆ. ಆ ಪ್ರಸಾದವನ್ನು ಹೇಗೆ ತಯಾರಿಸಲಾಗುತ್ತದೆ..? ಆ ಪ್ರಸಾದದ ಅರ್ಥ ಎಲ್ಲವನ್ನೂ ನಾವಿಂದು ತಿಳಿಸಲಿದ್ದೇವೆ.. ಧನುರ್ಮಾಸದಲ್ಲಿ ವಿಷ್ಣುವಿಗೆ ಅಕ್ಕಿ ಮತ್ತು ಹೆಸರುಬೇಳೆಯ ಹುಗ್ಗಿಯನ್ನ ಪ್ರಸಾದವಾಗಿ ಅರ್ಪಿಸಲಾಗುತ್ತದೆ. ಇದನ್ನು ಮುದ್ಗಾನ್ನವೆಂದು ಕರಿಯಲಾಗುತ್ತದೆ. ಇದನ್ನ ಖಾರಾ ಪೊಂಗಲ್ ಅಂತಾನೂ ಕರಿಯಲಾಗುತ್ತದೆ....
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img