Wednesday, May 20, 2026

mukthinath temple

ತುಳಸಿಯ ಶಾಪದಿಂದ ಸಾಲಿಗ್ರಾಮವಾದ ವಿಷ್ಣು ನೆಲೆನಿಂತ ದೇವಸ್ಥಾನವಿದು..

ನಾವು ನಿಮಗೆ ತುಳಸಿ ಯಾರು..? ಈಕೆಯ ಇನ್ನೊಂದು ಹೆಸರೇನು..? ವಿಷ್ಣುವಿನ ಭಕ್ತಳಾಗಿದ್ದ ಈಕೆ, ವಿಷ್ಣುವಿಗೇ ಶಾಪ ಕೊಡಲು ಕಾರಣವೇನು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ತುಳಸಿ ದೇವಿಯ ಶಾಪದಿಂದ ಸಾಲಿಗ್ರಾಮವಾದ ವಿಷ್ಣು ನೆಲೆನಿಂತ ದೇವಸ್ಥಾನದ ಬಗ್ಗೆ ವಿವರಣೆ ನೀಡಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/BkL6F-7TVmY https://youtu.be/cC5qZGXHRRM ವಿಷ್ಣು ಸಾವಿಗ್ರಾಮ ರೂಪತಾಳಿ...

ನೇಪಾಳದಲ್ಲಿ ಮುಕ್ತಿನಾಥ ನೆಲೆನಿಂತಿದ್ದಾದ್ರೂ ಹೇಗೆ..? ಯಾರು ಈ ಮುಕ್ತಿನಾಥ..?

ನಾವು ಈಗಾಗಲೇ ನಿಮಗೆ ಪಶುಪತಿನಾಥ ದೇವಸ್ಥಾನದ ಬಗ್ಗೆ ಹೇಳಿದ್ದೇವೆ. ನೇಪಾಳದ ದೇವಸ್ಥಾನ ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದೇ ಪಶುಪತಿನಾಥ ದೇವಾಲಯ. ಆದ್ರೆ ಅದರೊಂದಿಗೆ ಇನ್ನೊಂದು ದೇವಸ್ಥಾನ ಕೂಡ ಪ್ರಸಿದ್ಧವಾಗಿದೆ. ಆ ದೇವಸ್ಥಾನವೇ ಮುಕ್ತಿನಾಥ ದೇವಸ್ಥಾನ. ಆ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...
- Advertisement -spot_img

Latest News

ನಾ ನಾಯಕಿ : ಹಿಂದೂ ಮುಸ್ಲಿಂ ಗಲಾಟೆ ಧರ್ಮ ಅಂದ್ರೆ ಏನು? | Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಧರ್ಮ ಎಂದರೇನು ಎಂದು ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ. https://youtu.be/p2xaMa9jv0c ಈ ಬಗ್ಗೆ ಮಾತನಾಡಿರುವ ನಜ್ಮಾ, ನನ್ನ ಊರಲ್ಲಿ...
- Advertisement -spot_img