Monday, March 10, 2025

National Political News

ಚುನಾವಣೆ ಬಳಿಕ ಬಿಜೆಪಿಗೆ ಜೆಡಿಯು ಕೈ ಕೊಡುತ್ತೆ.. ನಿತೀಶ್‌ ವಿರುದ್ಧ ಪ್ರಶಾಂತ್‌ ಕಿಶೋರ್‌ ಭವಿಷ್ಯ

National Political News: ಭಾರತೀಯ ಜನತಾ ಪಕ್ಷವು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಮತ್ತೊಂದು ಅವಧಿಗೆ ಬೆಂಬಲಿಸಲಿದೆ. ಅವರು ನಮ್ಮ ನಾಯಕ ಎಂದು ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಪ್ರತಿಪಾದಿಸಿದ್ದಾರೆ. ಈ ಮೂಲಕ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ನಂತರ ಎನ್‌ಡಿಎ ಹೊಸ ಮುಖಕ್ಕೆ ಮಣೆ ಹಾಕಬಹುದು ಎಂಬ ಊಹಾಪೋಹಗಳನ್ನು ಅವರು ತಳ್ಳಿಹಾಕಿದ್ದಾರೆ. https://youtu.be/PdTLVj8TxT4 ಬಜೆಟ್‌...

National Political News: ಮೋದಿಗೆ ಅಬ್ದುಲ್ಲಾ ಸವಾಲು.. ಗೆಲ್ತಾರಾ ಪ್ರಧಾನಿ..?

National Political News: ಭಾರತದಿಂದ ತಾನು ಕದ್ದುಕೊಂಡಿರುವ ಜಮ್ಮು ಕಾಶ್ಮೀರದ ಭೂಭಾಗವನ್ನು ಪಾಕಿಸ್ತಾನ ಮರಳಿಸಿದರೆ ಮಾತ್ರ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ವಿವಾದಕ್ಕೆ ಅಂತ್ಯ ಹಾಡಲು ಸಾಧ್ಯವಾಗುತ್ತದೆ ಎಂಬ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್‌ ಜೈ‌ಶಂಕರ್ ಹೇಳಿಕೆಗೆ ಜಮ್ಮುಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ. https://youtu.be/9IQ4kPSqFmk ಜಮ್ಮುಕಾಶ್ಮೀರದ ವಿಧಾನಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್...
- Advertisement -spot_img

Latest News

ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಹಾಕಿದ್ರೆ, ಆರ್ಥಿಕ ಪರಿಸ್ಥಿತಿ, ಆರೋಗ್ಯ ಎರಡೂ ಸುಧಾರಿಸುತ್ತದೆ

Spiritual: ಸ್ನಾನ ಮಾಡೋದು ಕಾಮನ್ ವಿಷಯ. ದೇಹ ಸ್ವಚ್ಛವಾಗಿ ಇರಲಿ. ಯಾವುದೇ ಕೀಟಾಣುವಿನಿಂದ ನಮಗೆ ತೊಂದರೆಯಾಗದಿರಲು, ರೋಗಗಳು ಬಾರದಿರಲಿ ಎಂದು ನಾವು ಸ್ನಾನ ಮಾಡುತ್ತೇವೆ. ಆದರೆ...
- Advertisement -spot_img