Friday, October 25, 2024

national

Manipur : ಮಣಿಪುರ ಬೆತ್ತಲೆ ಮೆರವಣಿಗೆ ಪ್ರಕರಣ : ಓರ್ವನ ಬಂಧನ

National News : ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತದ ಜನ ಕೆರಳಿ ಹೋಗಿದ್ದಾರೆ. ಇದಕ್ಕೆ  ನರೇಂದ್ರ ಮೋದಿಯವರು ಮೊದಲ ಪ್ರತಿಕ್ರಿಯೆ ನೀಡಿ  ತನ್ನ ಪೂರ್ಣ ಪ್ರಮಾಣದ  ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು 140 ಕೋಟಿ  ಜನರಿಗೆ ಇದು ನಾಚಿಕೆಗೇಡಿನ...

Doctor-ವೈದ್ಯನಿಂದ ಅತ್ಯಾಚಾರಕ್ಕೆ ಒಳಗಾದ ಯುವತಿ

ಮಹಾರಾಷ್ಟ್ರ: ವೈದ್ಯರನ್ನು ದೇವರೆಂದು ಕಾಣುವ ನಮ್ಮ ದೇಶವಿದು. ಆದರೆ ಅವರಿಂದಲೆ ದುರ್ಘಟನೆಗಳು ನಡೆದರೆ ಯಾರನ್ನು ದೇವರೆಂದು ಕರೆಯೋದು ? ಯಾಕೆಂದರೆ ಇಲ್ಲೊಬ್ಬ ವೈದ್ಯರು ಮಾನಸಿಕ ಅಸ್ವಸ್ತೆಯಾಗಿರುವ ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ ಗ್ರಾಮದಲ್ಲಿ ನಡೆದಿದೆ. ಥಾಣೆ ಜಿಲ್ಲೆಯ ಬದ್ಲಾಪುರ ಪಶ್ಚಿಮ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥ ಯುವತಿಯೊಬ್ಬಳು ಮನೆಗೆ...

ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಅಗ್ರ ಕುಸ್ತಿ ಪಟುಗಳು

sports news ಭಾರತದಲ್ಲಿ ಕಳೆದ ತಿಂಗಳು ಹಿಂದೆ ಮಹಿಳಾ ಕುಸ್ತಿಪಟುಗಳ ಮೇಲೆ ತರಬೇತಿದಾರರು ಮತ್ತು ಅಧ್ಯಕ್ಷರು ಲೈಂಗಿಕ ಕಿರುಕುಳ ನೀಡುತಿದ್ದಾರೆ ಎಂದು ಆರೋಪ ಮಾಡಿದಕ್ಕಾಗಿ ಕುಸ್ತಿ ಪಟುಗಳ ಒಟ್ಟಾಗಿ ಸೇರಿ ಲೈಂಗಿಕ ಕಿರುಕುಳ ನೀಡಿದವರ ವಿರುದ್ದ ಪ್ರತಿಭಟನೆ ಕೈಗೊಂಡಿದ್ದರು . ಆದರೆ ಅವರ ಪ್ರತಿಭಟನೆಗೆ ಸರಿಯಾಗಿ ಬೆಂಬಲ ಸಿಗದೆ ಕಾರಣ ಕೆಲವು ಪಟುಗಳು ಹೋರಾಟದಿಂದ ಹಿಂದೆ...

ಇಲ್ಲಿರುವ ಅಂಗಡಿಗೆ ಮಾಲೀಕರು ನೀವೇ , ಗ್ರಾಹಕರು ನೀವೇ

national story ನಾವು ಯಾವುದೇ ಅಂಗಡಿ ಮತ್ತು ದೇವಸ್ಥಾನಗಳಿಗೆ ಹೋದರೆ ಅಲ್ಲಿಕಳ್ಳರ ಕಾಟ ಜಾಸ್ತಿ ಇರುವ ಕಾರಣ ಸಿಸಿಟಿವಿ ಕ್ಯಾಮರಾ ಗಳು ಇರುವುದನ್ನು ನೋಡಿರುತ್ತೇವೆ ಮತ್ತು ಜನ ಜಾಸ್ತಿ ಇರುವ ಸ್ಥಲಗಳಲ್ಲಿ ಪೋಲಿಸ್ ಬಂದೋಬಸ್ತ ಇಉವುದನ್ನು ನೋಡಿರುತ್ತೇವೆ ಆದರೆ ಬಾರತದ ಈ ಪ್ರದೇಶದಲ್ಲಿರುವ ಈ ದಿನಸಿ ಅಂಗಡಿಯಲ್ಲಿ ಯಾವುದೇ ರೀತಿಯ ಅಂಗಡಿಗೆ ಸಂಬಂದೆ ಪಟ್ಟ ಜನ...

ಶರತ್ ಯಾದವ್ ವಿಧಿವಶ

NATIONAL NEWS ಜನತಾದಳದ ಮಾಜಿ ಅಧ್ಯಕ್ಷರಾದ ಶರದ್ ಯಾದವ್ ಅವರು ವಯೋಸಹಜ ಮರಣ ಹೊಂದಿದ್ದಾರೆ.ಇವರಿಗೆ 75ವರ್ಷ ವಯಸ್ಸಾಗಿತ್ತು.ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಗುರುಗ್ರಾಮದ ಪೋರ್ಟೀಸ್ ಆಸ್ಪತ್ರೆಯಲ್ಲಿ ಮರಣ ಹೊಂದಿದರು ನೀಡಿದ್ದಾರೆ ಇವರು ಪುತ್ರಿ ಶರತ್ ಯಾದವ್ ವಿಧಿವಶರದ ಸುದ್ದಿ .ಮಧ್ಯಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಇವರು ಎಲೆಕ್ಟ್ರಾನಿಕ್ ಪದವಿ ಪಡೆದ ಇವರು...

ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು, ಔಷಧಿಗಳ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಿದೆ..!

ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ ಮತ್ತೊಮ್ಮೆ ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದೆ. ಈ ಬಾರಿ 127 ಔಷಧಿಗಳ ಬೆಲೆಗೆ ಮಿತಿ ಹೇರಿದೆ. ಈ ನಿರ್ಧಾರದಿಂದ 127 ಔಷಧಿಗಳ ಬೆಲೆ ಇಳಿಕೆಯಾಗಲಿದೆ. ಇದರಲ್ಲಿ ಕ್ಯಾನ್ಸರ್ ಔಷಧಿಗಳೂ ಇವೆ ಎಂಬುದು ಗಮನಾರ್ಹ. ಈ ವರ್ಷ ಐದನೇ ಬಾರಿ ಔಷಧ ಬೆಲೆಗೆ ಮಿತಿ ಹೇರಿರುವುದು ಗಮನಾರ್ಹ. ಪ್ಯಾರಸಿಟಮಾಲ್ ಸೇರಿದಂತೆ...
- Advertisement -spot_img

Latest News

Bollywood news: ಸಲ್ಮಾನ್ ಜೊತೆ ರಶ್ಮಿಕಾ ಮಂದಣ್ಣಗೂ ಬಿಗಿ ಭದ್ರತೆ

Bollywood News: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇದ್ದು, ಲಾರೆನ್ಸ್ ಬಿಷ್ಣೋಯ್ ಸಹಚರರಿಂದ ಬಚಾವಾಗಲು, ಸದಾ ಟೈಟ್ ಸೆಕ್ಯೂರಿಟಿ ಇರಿಸಲಾಗಿದೆ. ಅಲ್ಲದೇ, ಕೋಟಿ ಕೋಟಿ ಖರ್ಚು...
- Advertisement -spot_img