Friday, July 4, 2025

navarathri

ನವರಾತ್ರಿಯ ಮೊದಲ ದಿನಕ್ಕೆ ಈ ಪ್ರಸಾದ ಮಾಡಿ..

ಈಗ ಮಹಾಲಯದ ದಿನಗಳು ನಡೆಯುತ್ತಿದೆ. ಇದೇ ತಿಂಗಳು 25ನೇ ತಾರೀಖಿಗೆ ಮಹಾಲಯ ಅಮವಾಸ್ಯೆ ಮುಗಿದು, ನವರಾತ್ರಿ ಶುರುವಾಗುತ್ತದೆ. ಈ ಸಮಯದಲ್ಲಿ 9 ದಿನ ಹಿಂದೂಗಳು ದೇವಿಯರ ಹೆಸರಿನಲ್ಲಿ ನವರಾತ್ರಿಯನ್ನು ಆಚರಿಸುತ್ತಾರೆ. ಹಲವೆಡೆ ಕೋಲಾಟವಾಡಿ, ಆ ಸದ್ದಿನಿಂದ ದೇವಿಯನ್ನು ಪ್ರಸನ್ನಗೊಳಿಸಲಾಗುತ್ತದೆ. ಇದೇ ರೀತಿ 9 ದಿನ 9 ರೀತಿಯ ನೈವೇದ್ಯವನ್ನು ದೇವಿಗೆ ಅರ್ಪಿಸಿದರೆ, ಉತ್ತಮ ಅಂತಾ...

ಮಂಗಳಾದೇವಿ ದೇವಸ್ಥಾನದ ಹಿನ್ನೆಲೆ ಕಥೆ..

ನವರಾತ್ರಿ ವಿಶೇಷವಾಗಿ ನಾವು ಇವತ್ತು ದಕ್ಷಿಣ ಕನ್ನಡದ ಶಕ್ತಿಪೀಠಗಳಲ್ಲಿ ಒಂದಾದ ಮಂಗಳಾದೇವಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/zhX-3lIlZic ಮಂಗಳಾದೇವಿಯ ಕೃಪೆಯಿಂದಲೇ ಮಂಗಳೂರಿಗೆ ಈ ಹೆಸರು ಬಂದಿದ್ದು. ಬಿಂಬ ರೂಪದ ಲಿಂಗದಲ್ಲಿ ಈ ದೇವಿಯ ಪೂಜೆ ನಡೆಯುತ್ತದೆ. ಈ ಲಿಂಗ ಸ್ತ್ರೀ...

ನವರಾತ್ರಿಯ ಏಳನೇಯ ದಿನ ಕಾಲರಾತ್ರಿಯ ಕಥೆ..

ನವರಾತ್ರಿಯ ಏಳನೇಯ ದಿನವಾದ ಇಂದು ಕಾಳರಾತ್ರಿಯನ್ನ ಪೂಜಿಸಲಾಗುತ್ತದೆ. ಹೆಸರೇ ಹೇಳುವಂತೆ ಈಕೆ ಕಪ್ಪು ವರ್ಣದ ಚರ್ಮವನ್ನ ಹೊಂದಿದ್ದು, ರುಂಡಮಾಲೆಯನ್ನ ಧರಿಸಿ, ರೌದ್ರಾವತಾರ ಧರಿಸಿರುತ್ತಾಳೆ. ದುಷ್ಟ ಸಂಹಾರಕ್ಕೆಂದೇ ತಾಯಿ ಈ ಅವತಾರವೆತ್ತಿದಳೆಂದು ಹೇಳಲಾಗುತ್ತದೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ykiESPPH22c ಇಂದಿನವರೆಗೂ ಹೇಳಿದ ಶಕ್ತಿ...

ನವರಾತ್ರಿಯಲ್ಲಿ ಒಂಬತ್ತು ದಿನ ದೇವಿಯರಿಗೆ ಈ ನೈವೇದ್ಯವನ್ನ ಮಾಡಬೇಕು..

ನಾವು ಈಗಾಗಲೇ ನವರಾತ್ರಿಯಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಹೇಳಿದ್ದೇವೆ.. ಇಂದು ನಾವು ನವರಾತ್ರಿಯ ದಿನಗಳಲ್ಲಿ ದೇವಿಯರಿಗೆ ಯಾವ ನೈವೇದ್ಯವನ್ನ ಇಡಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ನವರಾತ್ರಿಯ ಮೊದಲ ದಿನವನ್ನ ಕಲಶ ಕೂರಿಸುವ ದಿನವೆನ್ನಲಾಗಿದೆ. ಈ ದಿನ ಹಲವೆಡೆ...

ನವರಾತ್ರಿಯಲ್ಲಿ ಈ ನಿಯಮಗಳನ್ನ ಪಾಲಿಸಿ, ದುರ್ಗೆಯ ಕೃಪೆಗೆ ಪಾತ್ರರಾಗಿ..

ಅಕ್ಟೋಬರ್ 17ರಿಂದ ನವರಾತ್ರಿ ಶುರುವಾಗಲಿದೆ. 9 ದಿನ 9 ದೇವಿಯರ ಆರಾಧನೆ ಮಾಡಿ, ಹತ್ತನೇ ದಿನ ವಿಜಯ ದಶಮಿ ಹಬ್ಬದ ಸಂಭ್ರಮದೊಂದಿಗೆ ದಸರಾ ವೈಭವ ಅಂತ್ಯವಾಗುತ್ತದೆ. ನಾವಿವತ್ತು ನವರಾತ್ರಿಯ ದಿನಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/fc7nQp-TIcM ನವರಾತ್ರಿಯ ಮೊದಲ ದಿನವನ್ನ...
- Advertisement -spot_img

Latest News

ಹಾಸನವನ್ನ ಮೀರಿಸುವಂತಿದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಸಂಖ್ಯೆ.

Hubli News: ಹುಬ್ಬಳ್ಳಿ: ಎಲ್ಲಿ ನೋಡಿದರೂ ಹೃದಯಾಘಾತದ್ದೇ ಸುದ್ದಿ, ದಿನಕ್ಕೆ ಕರ್ನಾಟಕದಲ್ಲೇ 4ರಿಂದ 5 ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು....
- Advertisement -spot_img