Wednesday, August 20, 2025

netravati forest

ಅಂಬಾಸಿಡರ್‌ ಕಾರಲ್ಲಿ ಹೆಣ ಕಣ್ಣಾರೆ ಕಂಡಿದ್ದೇನೆ.. ಕ್ಲೈಮ್ಯಾಕ್ಸ್‌ಗೆ ಟ್ವಿಸ್ಟ್!

ಧರ್ಮಸ್ಥಳದ ನಿಗೂಢ ಸಾವುಗಳ ಕೇಸ್‌ ಕ್ಲೈಮ್ಯಾಕ್ಸ್‌ ತಲುಪಿದ್ರು, ಹೊಸ ಹೊಸ ಟ್ವಿಸ್ಟ್‌ ಸಿಕ್ತಿವೆ. ಭೀಮನ ಬಳಿಕ ಹಲವಾರು ಮಂದಿ ದೂರು ನೀಡೋಕೆ ಮುಂದೆ ಬಂದಿದ್ದಾರೆ. ಈಗಾಗಲೇ ಕೆಲವರು ಹಳೇ ಪ್ರಕರಣಗಳ ತನಿಖೆಗೆ, ಮವಿ ಮಾಡಿದ್ದಾರೆ. ಇನ್ನೂ ಕೆಲವರು ಸಾಕ್ಷಿಯಾಗಿ ತಮ್ಮನ್ನು ಪರಿಗಣಿಸುವಂತೆ ದುಂಬಾಲು ಬಿದ್ದಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಪುರಂದರಗೌಡ್ರು. ಧರ್ಮಸ್ಥಳ ನಿವಾಸಿಯಾದ ಪುರಂದರಗೌಡ್ರು, ತಾವು...

ಪಾಯಿಂಟ್ 13ರಲ್ಲಿ GPRಗೆ ಸಿಕ್ಕಿದ್ದೇನು?

ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಪ್ರಕರಣದ ತನಿಖೆ ಚುರುಕು ಪಡೆದಿದೆ. ನೇತ್ರಾವತಿ ಅರಣ್ಯದಲ್ಲಿ ಶೋಧ ಕಾರ್ಯಕ್ಕೆ, ಎಸ್‌ಐಟಿ ವೇಗ ಕೊಟ್ಟಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ 13ನೇ ಪಾಯಿಂಟ್‌ನಲ್ಲಿ, ಉತ್ಖನನ ಮಾಡಲಾಗ್ತಿದೆ. ಇದೇ ಜಾಗದಲ್ಲಿ ಹಲವು ಶವಗಳನ್ನು ಹೂತಿದ್ದಾಗಿ ಅನಾಮಿಕ ಹೇಳಿದ್ದ. 13ನೇ ಪಾಯಿಂಟ್‌ ಪಕ್ಕದಲ್ಲೇ ಕಿಂಡಿ ಅಣೆಕಟ್ಟೆ ಇದೆ. ವಿದ್ಯುತ್‌ ಪರಿವರ್ತಕಗಳೂ ಇವೆ. ಹೀಗಾಗಿ ತುಂಬಾ...

ಧರ್ಮಸ್ಥಳದ 13 ಜಾಗ.. 58ಕ್ಕೂ ಹೆಚ್ಚು ಶವಗಳು!?

ಧರ್ಮಸ್ಥಳದ ಅಸಹಜ ಸಾವು ಪ್ರಕರಣದ ನಿಗೂಢತೆ ಇನ್ನೂ ಮುಂದುವರಿದಿದೆ. 1ನೇ ಪಾಯಿಂಟ್‌ನಲ್ಲಿ 2.5 ಅಡಿಯಷ್ಟು ಭೂಮಿ ಅಗೆದಾಗ, ಹರಿದ ಕೆಂಪು ಬಣ್ಣದ ಬ್ಲೌಸ್‌ ಸಿಕ್ಕಿದೆ. ಜೊತೆಗೆ 2 ಐಡಿ ಕಾರ್ಡ್‌, ಡೆಬಿಡ್‌, ಪಾನ್‌ ಕಾರ್ಡ್‌ ಪತ್ತೆಯಾಗಿವೆ. ಈ ಬಗ್ಗೆ ವಕೀಲರು ಪತ್ರಿಕಾ ಪ್ರಕಟಣೆ ರಿಲೀಸ್‌ ಮಾಡಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ...
- Advertisement -spot_img

Latest News

ಪ್ರಪಂಚವೇ ಮಹಾಭಾರತ. ಕಷ್ಟದ ಕಾಲ‌ ಮುಗೀತು.. ನನ್ ಟೈಂ ಶುರುವಾಯ್ತು- ನಿಷಾ ಯೋಗೀಶ್ವರ್

Political News: ರಾಜಕಾರಣಿ ಯೋಗಿಶ್ವರ್ ಅವರ ಪುತ್ರಿ ನಿಶಾ ಯೋಗಿಶ್ವರ್ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು ಎಂದುಕ``ಂಡಿದ್ದರು. ಆದರೆ ಅವರೇ ಹೇಳುವ ಪ್ರಕಾರ,...
- Advertisement -spot_img