Health:
ಗ್ಯಾಸ್ಟ್ರಿಕ್ ಅನೇಕರನ್ನು ಕಾಡುವ ಸಮಸ್ಯೆಯಾಗಿದೆ. ಭಾರತದಲ್ಲಿ ಅನೇಕ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾತ್ರಿ ಮಲಗುವಾಗ ಹೊಟ್ಟೆಯಲ್ಲಿ ಗ್ಯಾಸ್ ಅಥವಾ ವಾಯು ಉತ್ಪತ್ತಿಯಾಗುತ್ತದೆ. ಈ ಕಾರಣದಿಂದಾಗಿ, ಅವರು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಅನೇಕ ಜನರಿಗೆ ಎದೆಯುರಿ ಇರುತ್ತದೆ. ಆದರೆ ರಾತ್ರಿಯಲ್ಲಿ ಹೊಟ್ಟೆಯ ಗ್ಯಾಸ್ ಏಕೆ ಸಂಭವಿಸುತ್ತದೆ? ಇದಕ್ಕೆ ಕಾರಣಗಳ ಬಗ್ಗೆ ತಿಳಿದುಕೊಳ್ಳೋಣ.
ಕೆಲವರಿಗೆ ರಾತ್ರಿ...
ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಸ್ಥಾನವಿದೆ ಮುಂದಿನ ಪೀಳಿಗೆಗಳು ಧರ್ಮವನ್ನು ಅನುಸರಿಸುವಂತೆ ಪವಿತ್ರ ಭಗವದ್ಗೀತೆಯನ್ನು ಬೋಧಿಸಿದ ಆ ಮಾಧವ ಪರಮ ಪವನಮೂರ್ತಿ. ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಅದರ ಪರಿಣಾಮ ಅವರ ಮುಖದಲ್ಲಿ ಕಾಣುತಿರಲ್ಲಿಲ ಪ್ರತಿ ಸಮಸ್ಯೆಯನ್ನು ತನ್ನ ನಗುವಿನಿಂದಲೇ ಪರಿಹರಿಸಿಕೊಂಡು ಮುಂದೆ ಸಾಗುತ್ತಿದ್ದ. ಭಗವದ್ಗೀತೆಯು ಜೀವನದಲ್ಲಿ ಎದುರಿಸುವ ಯಾವುದೇ ತೊಂದರೆಗಳನ್ನು ಹೇಗೆ ನಿವಾರಿಸುವುದು...
International News: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ನೌಕಾಪಡೆಗೆ ಫ್ರಾನ್ಸ್ನಿಂದ 64 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ 26 ರಫೇಲ್ ಸಾಗರ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ...