Sandalwood News: ನಿವೇದಿತಾ ಗೌಡ ಕಣ್ಣೀರು ಹಾಕಿದ್ದಾರೆ. ಹೀಗೆಂದಾಕ್ಷಣ, ಒಂದಷ್ಟು ಮಂದಿಗೆ ನಿಜಕ್ಕೂ ನಿವೇದಿತಾ ಕಣ್ಣಲ್ಲಿ ನೀರು ಬಂತಾ ಅನ್ನೋ ಪ್ರಶ್ನೆ ಕಾಡುತ್ತೆ. ಹೌದು, ಎಷ್ಟೇ ಆಗಲಿ ಹೆಣ್ಣಲ್ಲವೇ? ಹೆಣ್ಮಕ್ಕಳಿಗೆ ಬಹುಬೇಗ ಕಣ್ಣೀರು ಬರೋದು ಸಹಜ. ಕಣ್ಣೀರು ಹಾಕುವುದು ಅದೊಂದು ರೀತಿ ಹೆಣ್ಮಕ್ಕಳ ಹಕ್ಕು ಕೂಡ. ಹಕ್ಕು ಅನ್ನುವುದಕ್ಕಿಂತ ಅದು ಕಾಮನ್ ಎನ್ನಬಹುದು. ಇಷ್ಟಕ್ಕೂ...
ಸಿನಿಮಾ ಸುದ್ದಿ: ಸಂಗೀತ ನಿರ್ದೇಶಕ, ಗಾಯಕ ಹಾಗೂ ಈಗ ನಾಯಕನಾಗೂ ಚಂದನ್ ಶೆಟ್ಟಿ ಜನಪ್ರಿಯ. ಕಳೆದ ಎಂಟು ವರ್ಷಗಳ ಹಿಂದೆ ಚಂದನ್ ಶೆಟ್ಟಿ ತಮ್ಮ ಹುಟ್ಟುಹಬ್ಬದ ದಿನ ತಮ್ಮ ಮೊದಲ ಹಾಡು ಬಿಡುಗಡೆ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದಂದು ನಾದಯೋಗಿ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಈ ನೂತನ ಯೂಟ್ಯೂಬ್ ಚಾನಲ್ ಗೆ ಚಂದನ್...