Business Tips: ಕೆಲವರು ಜನ ಸಂದಣಿ ಇದಲ್ಲದ ಪ್ರದೇಶದಲ್ಲಿ ಅಂಗಡಿ ಇಟ್ಟರೂ, ಅವರ ಅಂಗಡಿಗೆ ದೂರ ದೂರದಿಂದಲೂ ಗ್ರಾಹಕರು ಬರುತ್ತಾರೆ. ಆದ್ರೆ ಇನ್ನು ಕೆಲವರು ಒಳ್ಳೆಯ ಜಾಗದಲ್ಲಿ ಅಂಗಡಿ ಇಟ್ಟರೂ, ಅಂಥ ಲಾಭವೇನು ಆಗೋದಿಲ್ಲಾ. ಹಾಗಾಗಿ ನಾವಿಂದು ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಳವಾಗಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಆಫರ್, ಡಿಸ್ಕೌಂಟ್ ಇಲ್ಲದೇ...
ಬೆಂಗಳೂರು(ಫೆ.18): ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆ ಎಲ್ಲೆಲ್ಲೂ ಎಲೆಕ್ಷನ್ ಫೈಟ್ ಗಳು ನಡೆಯುತ್ತಿವೆ. ಕ್ಷೇತ್ರವನ್ನು ಗೆಲ್ಲಲು ಟಿಕೆಟ್ ಆಕಾಂಕ್ಷಿಗಳು ಜನರಿಗೆ ಆಫರ್ ಗಳನ್ನು ಕೊಡಲು ಮುಂದಾಗುತ್ತಿದ್ದಾರೆ, ಹೀಗಾಗಿ ನಿವೇಶನ ಸಿಗುತ್ತೆ ಎಂಬ ಖುಷಿಯಿಂದ ಚಿಕ್ಕಬಳ್ಳಾಪುರದ ಮಹಿಳೆಯರು ಉಚಿತ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿದ್ದಾರೆ.
ಹಾಲಿ ಸಚಿವರೊಬ್ಬರು ತಮ್ಮ ಕ್ಷೇತ್ರದ ನಿವೇಶನ ರಹಿತ ಮಹಿಳೆಯರಿಗೆ ೨೦ ಸಾವಿರ...
Devotional:
ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯದ ಪ್ರಕಾರ, ಸೂರ್ಯನನ್ನು ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಇಡೀ ವಿಶ್ವಕ್ಕೆ ಬೆಳಕನ್ನು ನೀಡುವ ಏಕೈಕ ದೇವರು ಭಾಸ್ಕರ. ಸಾವಿರ ಕಿರಣಗಳ ಬೆಳಕನ್ನು ದಯಪಾಲಿಸುವ ಭಗವಂತ ಸೂರ್ಯನಿಗೆ ಅರ್ಪಿತ. ಈ ಮಂಗಳಕರ ದಿನದಂದು ಸೂರ್ಯನನ್ನು ಪೂಜಿಸುವುದರಿಂದ ಪುಣ್ಯ ಬರುತ್ತದೆ ಎಂದು ಹಲವರು ನಂಬುತ್ತಾರೆ. ಸೂರ್ಯ ದೇವರನ್ನು ಹಿರಣ್ಯಗರ್ಭ ಎಂದೂ...