Friday, July 11, 2025

old age home

ಶಾಲೆಯಿಂದ ವೃದ್ಧಾಶ್ರಮಕ್ಕೆ ಪ್ರವಾಸಕ್ಕೆಂದು ಹೋದ ಮಗುವಿಗೆ ಕಾದಿತ್ತು ಬಿಗ್ ಶಾಕ್

National News: ನಾವು ನೀವು ಚಿಕ್ಕವರಿದ್ದಾಗ, ಶಾಲೆಯಿಂದ ಯಾವುದಾದರೂ, ಸುಂದರ ತಾಣಕ್ಕೋ, ನೀರಿರುವ ಜಾಗಕ್ಕೋ, ಅಥವಾ ದೇವಸ್ಥಾನಕ್ಕೋ ಪಿಕ್‌ನಿಕ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳಿಗೆ ಊರಲ್ಲಿರುವ ಕೆಲವು ಮುಖ್ಯವಾದ ಜಾಗಗಳಿಗೆ ಕರೆದುಕೊಂಡು ಹೋಗಿ, ಆ ಜಾಗ ಯಾವುದಕ್ಕೆ ಪ್ರಸಿದ್ಧಿ ಪಡೆದಿದೆ ಅಂತಾ ಹೇಳಿಕೊಡ್ತಾರೆ. https://youtu.be/o-yvJ2J37L8 ಉದಾಹರಣೆಗೆ ಇಂದಿನ ಮಕ್ಕಳಿಗೆ ಪೊಲೀಸ್ ಸ್ಟೇಷನ್, ತರಕಾರಿ-...

ಕೇಂದ್ರ ಸರ್ಕಾರದಿಂದ ವೃದ್ಧರಿಗೆ ಮದ್ಯಾಹ್ನದ ಬಿಸಿ ಊಟ

ಅಂಗನವಾಡಿ ಮತ್ತು ಸರ್ಕಾರಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶವಳ್ಳ ಮದ್ಯಾಹ್ನದ ಬಿಸಿ ಊಟ ವಿತರಿಸುತ್ತಿರುವ ಸರ್ಕಾರ, ಮಾತೃ ಪೂರ್ಣ ಯೋಜನೆಯನ್ನು ಜಾರಿಗೆ ತಂದು ಗರ್ಭಿಣಿ ಮಹಿಳೆಯರಿಗೆ ಮೊಟ್ಟೆ, ತರಕಾರಿ ಸಹಿತ ಪೌಷ್ಟಿಕ ಆಹಾರ ನೀಡುತ್ತಿದೆ. ಇನ್ನೊಂದು ಹೆಜ್ಜೆ ಮುಂದೆ ಇಟ್ಟಿರುವ ಕೇಂದ್ರ ಸರ್ಕಾರ ಹೊಸ ಯೋಜನೆಯ ಮೂಲಕ ಅನಾಥವಾಗಿರುವ ವೃದ್ಧರಿಗೆ ಮದ್ಯಾಹ್ನದ ಬಿಸಿ ಊಟ...
- Advertisement -spot_img

Latest News

ಅಮೃತಧಾರೆ ಸೀರಿಯಲ್‌ ನಟಿಗೆ ಚಿತ್ರಹಿಂಸೆ : ಸಿಕ್ಕ ಸಿಕ್ಕ ಕಡೆ ಕಿರುತರೆ ನಟಿಗೆ ಚಾಕು ಇರಿದ ಪತಿ

ಅಮೃತಧಾರೆ ಸೀರಿಯಲ್‌ ನಟಿ ಶ್ರುತಿ ಅಲಿಯಾಸ್‌ ಮಂಜುಳ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಚಾಕು ಇರಿದಿರೋದು ಬೇರೆ ಯಾರೂ ಅಲ್ಲ ಸ್ವಂತ ಪತಿ ಅಮರೇಶ್. ಅಸಲಿಗೆ, ಈ...
- Advertisement -spot_img