Monday, May 11, 2026

Oru adar love film

ಕನ್ನಡದ ‘ಪಡ್ಡೆಹುಲಿ’ ಈಗ ಮಾಲಯಾಳಂನಲ್ಲಿ ಪವರ್ ಸ್ಟಾರ್… ಇದು ಶ್ರೇಯಸ್ ಕೆ.ಮಂಜು ಹೊಸ ಸಿನಿಮಾ

ಪಡ್ಡೆಹುಲಿ ಸಿನಿಮಾ ಮೂಲಕ ಬಣ್ಣದ ಜಗತ್ತಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಈಗ ಪವರ್ ಸ್ಟಾರ್. ಅರೇ ಶ್ರೇಯಸ್ ಅದ್ಯಾವಾಗ ಪವರ್ ಸ್ಟಾರ್ ಅಂದ್ರೂ ಅಂತಾ ಕನ್ಫೂಸ್ ಆಗ್ಬೇಡಿ. ಇದು ಪಡ್ಡೆಹುಲಿಯ ಹೊಸ ಸಿನಿಮಾ. ಪಡ್ಡೆಹುಲಿ ಸಿನಿಮಾ ಸಕ್ಸಸ್ ಬಳಿಕ ವಿಷ್ಣುಪ್ರಿಯ ಸಿನಿಮಾದಲ್ಲಿ ನಟಿಸ್ತಿದ್ದ ಶ್ರೇಯಸ್ ಈ ಸಿನಿಮಾ ರಿಲೀಸ್...
- Advertisement -spot_img

Latest News

ಮುನ್ನೆಚ್ಚರಿಕೆ ಇಲ್ಲದೆ ರಸ್ತೆ ಬಂದ್ | ಹೆದ್ದಾರಿಯಲ್ಲಿ ಸಾರ್ವಜನಿಕರ ಪರದಾಟ!

ಯಾವುದೇ ಮುನ್ನಚ್ಚರಿಕೆಯನ್ನು ನೀಡದೇ ರಸ್ತೆ ಬಂದ್‌ ಮಾಡಿ ಏಕಾಏಕಿ ಮಹಾನಗರ ಪಾಲಿಕೆಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ಕಿತ್ತುಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಲ್ಲೇನು ಹೇಳೊರಿಲ್ವಾ ಕೇಳೊರಿಲ್ವಾ ಈಗಾಗಲೇ ಫ್ಲೈಓವರ್...
- Advertisement -spot_img