Thursday, July 9, 2026

palms

ಬೆಳಿಗ್ಗೆ ಎದ್ದ ತಕ್ಷಣ ನೀವು ಈ ಕೆಲಸ ಮಾಡಿದರೆ, ನಿಮ್ಮ ದಿನ ಉತ್ತಮವಾಗಿರುತ್ತದೆ..

Spiritual: ಕೆಲವರು ಪ್ರತಿದಿನ ಯಾರೊಂದಿಗಾದರೂ ಜಗಳವಾಡುತ್ತಿರುತ್ತಾರೆ. ಅಥವಾ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ. ಕೆಲಮಕ್ಕಳು ಕೂಡ ಪ್ರತಿದಿನ ಬಿದ್ದು ಗಾಯ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹಲವರ ಜೀವನವೇ ನೆಮ್ಮದಿ ಕಳೆದುಕೊಂಡಿರುತ್ತದೆ. ಹಾಗಾಗಿ ನಾವಿಂದು ನಿಮ್ಮ ದಿನ ಉತ್ತಮವಾಗಿರಬೇಕು. ನೀವು ಖುಷಿಯಾಗಿರಬೇಕು. ಏನಿಲ್ಲವೆಂದರೂ ಕೊಂಚ ನೆಮ್ಮದಿಯಾದರೂ ನಿಮ್ಮ ಪಾಲಾಗಬೇಕೆಂದಲ್ಲಿ ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ಮೊದಲನೇಯದಾಗಿ ನೀವು ಬೆಳಿಗ್ಗೆ ಏಳುವಾಗ...
- Advertisement -spot_img

Latest News

Rain Alert: ಕರ್ನಾಟಕದಲ್ಲಿ ಮಳೆಯ ರೌದ್ರನರ್ತನ! ಯಾವ ಜಿಲೆಗಳಿಗೆ ಯೆಲ್ಲೋ ಅಲರ್ಟ್?

Rain Alert: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಲವಾದ...
- Advertisement -spot_img