Saturday, November 8, 2025

palms

ಬೆಳಿಗ್ಗೆ ಎದ್ದ ತಕ್ಷಣ ನೀವು ಈ ಕೆಲಸ ಮಾಡಿದರೆ, ನಿಮ್ಮ ದಿನ ಉತ್ತಮವಾಗಿರುತ್ತದೆ..

Spiritual: ಕೆಲವರು ಪ್ರತಿದಿನ ಯಾರೊಂದಿಗಾದರೂ ಜಗಳವಾಡುತ್ತಿರುತ್ತಾರೆ. ಅಥವಾ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ. ಕೆಲಮಕ್ಕಳು ಕೂಡ ಪ್ರತಿದಿನ ಬಿದ್ದು ಗಾಯ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹಲವರ ಜೀವನವೇ ನೆಮ್ಮದಿ ಕಳೆದುಕೊಂಡಿರುತ್ತದೆ. ಹಾಗಾಗಿ ನಾವಿಂದು ನಿಮ್ಮ ದಿನ ಉತ್ತಮವಾಗಿರಬೇಕು. ನೀವು ಖುಷಿಯಾಗಿರಬೇಕು. ಏನಿಲ್ಲವೆಂದರೂ ಕೊಂಚ ನೆಮ್ಮದಿಯಾದರೂ ನಿಮ್ಮ ಪಾಲಾಗಬೇಕೆಂದಲ್ಲಿ ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ಮೊದಲನೇಯದಾಗಿ ನೀವು ಬೆಳಿಗ್ಗೆ ಏಳುವಾಗ...
- Advertisement -spot_img

Latest News

ಪ್ರತಿ ಟನ್‌ ಕಬ್ಬಿಗೆ ₹3,300 ಬೆಲೆಗೆ ನಿರ್ಧಾರ

ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಪ್ರತಿ ಟನ್‌ ಕಬ್ಬಿಗೆ 3,300 ರೂಪಾಯಿ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂಗು ವಿಧಾನಸೌಧದಲ್ಲಿ...
- Advertisement -spot_img