ನಾವು ನೀವು ಓದಿರುವ ಮಹಾಭಾರತ ಕಥೆಯಲ್ಲಿ ಅರ್ಜುನ ಸೇರಿ ಪಾಂಡವರೆಲ್ಲ, ನಡೆಯುತ್ತ ಸ್ವರ್ಗಕ್ಕೆ ಹೋಗುವಾಗ ಒಬ್ಬೊಬ್ಬರಾಗಿಯೇ ಮರಣ ಹೊಂದಿದರು. ಕೊನೆಗೆ ನಾಯಿಯೊಂದಿಗೆ ಯುಧಿಷ್ಠಿರನೊಬ್ಬನೇ ಸ್ವರ್ಗಕ್ಕೆ ಹೋದ ಎಂದು ಓದಿದ್ದೆವು. ಆದ್ರೆ ಇಂಥ ಇನ್ನೂ ಪೌರಾಣಿಕ ಪುಸ್ತಕಗಳಲ್ಲಿ ಅರ್ಜುನನ ಬಗ್ಗೆ ವಿವಿಧ ರೀತಿಯ ಕಥೆಗಳಿದೆ. ಅದರಲ್ಲಿ ಅರ್ಜುನನ ರುಂಡವನ್ನು ಕತ್ತರಿಸಲಾಯಿತು ಅಂತ ಬರೆಯಲಾಗಿದೆ. ಇದರ ಬಗ್ಗೆ...
ಕೌರವರು ಮತ್ತು ಪಾಂಡವರು ದ್ರೋಣರ ಬಳಿ ವಿದ್ಯೆ ಕಲಿತು. ಅರಮನೆಯಲ್ಲಿ ತಮ್ಮ ಶಸ್ತ್ರ ವಿದ್ಯೆ ಪರಿಣಿತಿ ತೋರಿಸಿ, ಎಲ್ಲರಿಂದಲೂ ಭೇಷ್ ಎನ್ನಿಸಿಕೊಳ್ಳುತ್ತಾರೆ. ತದನಂತರ ದ್ರೋಣ, ಕೌರವ ಮತ್ತು ಪಾಂಡವರನ್ನು ಕರೆದು, ಸಭೆ ನಡೆಸಿ, ತನಗೆ ಏನು ಗುರುದಕ್ಷಿಣೆ ಬೇಕೆಂದು ಕೇಳುತ್ತಾರೆ. ಹಾಗಾದ್ರೆ ಕೌರವರು ಮತ್ತು ಪಾಂಡವರ ಬಳಿ ದ್ರೋಣರು ಏನು ಗುರುದಕ್ಷಿಣೆ ಕೇಳಿದರು ಎಂಬ...