Friday, April 18, 2025

parents

ಈ ದಿನಗಳಲ್ಲಿ ಪತಿ -ಪತ್ನಿ ಅಪ್ಪಿ ತಪ್ಪಿಯೂ ಮಾಡಬಾರದಂತೆ ಸಂಭೋಗ..

ಮನುಷ್ಯನ ಸಂತಾನ ಹೆಚ್ಚುತ್ತಾ ಹೋಗುವುದೇ, ಮದುವೆ ಎಂಬ ಬಾಂಧವ್ಯದಿಂದ. ಮದುವೆಯ ಬಳಿಕ, ಸಂತಾನವಾಗುತ್ತದೆ. ಅದಕ್ಕೆ ವಿವಾಹವಾದ ಬಳಿಕ, ಅದರ ಸಂತಾನವಾಗುತ್ತದೆ. ಹೀಗೆ ಸಂತಾನೋತ್ಪತ್ತಿಯಿಂದಲೇ, ಕುಟುಂಬ ಬೆಳೆಯುತ್ತ ಹೋಗುತ್ತದೆ. ಆದ್ರೆ ಕೆಲ ಪದ್ಧತಿ, ನಂಬಿಕೆಗಳ ಪ್ರಕಾರ, ಕೆಲ ದಿನಗಳಲ್ಲಿ ಪತಿ ಪತ್ನಿ ಸಂಭೋಗ ಮಾಡುವುದು ತಪ್ಪು ಅಂತಾ ಹೇಳಲಾಗಿದೆ. ಹಾಗಾದ್ರೆ ಯಾವುದು ಆ ದಿನಗಳು, ಯಾಕೆ...

ತಂದೆ-ತಾಯಿಯಾಗಲು ಬಯಸುವವರು ಈ ಆಹಾರಗಳನ್ನು ಸೇವಿಸಿ..

ಯಾವ ಮನೆಯಲ್ಲಿ ಪುಟ್ಟ ಮಕ್ಕಳು ಇರುತ್ತಾರೋ, ಆ ಮನೆ ಜನ ಯಾವಾಗಲೂ ಖುಷಿ ಖುಷಿಯಾಗಿರುತ್ತಾರೆ. ಯಾಕಂದ್ರೆ ಪುಟ್ಟ ಮಕ್ಕಳ ನಡೆ, ನುಡಿ ಎಲ್ಲವೂ ಚೆಂದವಾಗಿರತ್ತೆ. ಹಾಗಾಗಿ ಪ್ರತೀ ದಂಪತಿ, ಅಜ್ಜ ಅಜ್ಜಿಯರು ತಮ್ಮ ಮನೆಯಲ್ಲೊಂದು ಪುಟ್ಟ ಮಗು ಬೇಕು ಎಂದು ಬಯಸುತ್ತಾರೆ. ಪ್ರತಿ ದಂಪತಿಗೂ ತಾವು ಕೂಡ ಪೋಷಕರಾಗಬೇಕು. ತಮ್ಮ ಜೀವನದಲ್ಲೂ ಒಂದು ಪುಟ್ಟ...

ಈ ಹೆಸರಿನ ಹೆಣ್ಣು ಮಕ್ಕಳು ಗಂಡನ ಮನೆಯಲ್ಲೂ ರಾಣಿಯಂತೆ ಇರುತ್ತಾರೆ..

https://youtu.be/7P3jomAp-Wk ಪ್ರತೀ ತಂದೆ-ತಾಯಿಗೂ ತಮ್ಮ ಮಗಳು ಓದಿ, ವಿದ್ಯಾವಂತೆಯಾಗಬೇಕು. ಅವಳ ಮುಂದಿನ ಭವಿಷ್ಯ ಅತ್ಯುತ್ತಮವಾಗಿರಬೇಕು. ವಿವಾಹದ ಬಳಿಕ ಪತಿಯ ಮನೆಯಲ್ಲಿ ಅವಳು ಖುಷಿಯಾಗಿ, ನೆಮ್ಮದಿಯಾಗಿ ರಾಣಿಯಂತೆ ಇರಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಹಾಗಾಗಿ ಆಕೆಯ ವಿಷಯಕ್ಕೆ ಸಂಬಂಧಪಟ್ಟಂತೆ, ನಾಮಕರಣ, ಚಾಳ, ಕಿವಿ ಚುಚ್ಚುವುದು, ಎಂಗೇಜ್‌ಮೆಂಟ್, ಮದುವೆ ಈ ಎಲ್ಲ ಕಾರ್ಯಕ್ರಮವನ್ನೂ ಉತ್ತಮ ಮುಹೂರ್ತದಲ್ಲಿ ಮಾಡಿ,...

ಬೈಕ್ ಸ್ಟಂಟ್ ಸಿಕ್ಕಿ ಬಿದ್ದವರಲ್ಲಿ ಶೇ.20 ಅಪ್ರಾಪ್ತರು..!

https://www.youtube.com/watch?v=G4bmMAc__YE ಬೆಂಗಳೂರು: ನಗರದಲ್ಲಿ ಬೈಕ್ ಸ್ಪಂಟ್ ಮಾಡಿ ಕೇಸ್ ಹಾಕಿಸಿಕೊಳ್ಳುವವರ ಪೈಕಿ ಅಪ್ರಾಪ್ತರ ಪಾಲು ಹೆಚ್ಚುತ್ತಲೇ ಇದೆ. ಪ್ರಸಕ್ತ ವರ್ಷ ಜ 1 ರಿಂದ ಮೇ 31 ರ ನಡುವೆ ಬೈಕ್ ಸ್ಟಂಟ್ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಪೈಕಿ ಶೇ.20 ರಷ್ಟು ಸವಾರರು ಅಪ್ರಾಪ್ತರಾಗಿದ್ದಾರೆ. 2020 ರಲ್ಲಿ ಶೇ.9 ರಷ್ಟು,2021 ರಲ್ಲಿ ಶೇ. 13...

ಮಗನ ಶವ ನೀಡಲು 50,000 ರೂ.ಬೇಡಿಕೆ ಇಟ್ಟ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ.!

https://www.youtube.com/watch?v=3lJIf5JEDpU ಬಿಹಾರ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ಪೋಷಕರಿಗೆ ಮಗನ ಶವ ನೀಡಲು 50,000 ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಇಷ್ಟೊಂದು ಹಣ ತಮ್ಮ ಬಳಿ ಇಲ್ಲದ ಕಾರಣ ಊರೂರು ಸುತ್ತಿ ಭಿಕ್ಷೆ ಬೇಡುತ್ತಿರುವ ಮನಕಲುಕುವ ದೃಶ್ಯ ಕಂಡು ಬಂದಿದೆ. ಬಿಹಾರದ ಸಮಸ್ತಿಪುರದ ನಿವಾಸಿಗಳಾದ ಮಹೇಶ್ ಠಾಕೂರ್ ಅವರ ಮಗ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ. ಇದೇ ಚಿಂತೆಯಲ್ಲಿದ್ದ ಪೋಷಕರಿಗೆ...
- Advertisement -spot_img

Latest News

National News: ವಕ್ಫ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ : ಸುಪ್ರೀಂ ಮಹತ್ವದ ಮಧ್ಯಂತರ ಆದೇಶ

National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್‌ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್‌ ಆಸ್ತಿಗಳಲ್ಲಿ...
- Advertisement -spot_img