Saturday, April 20, 2024

Passengers rescued

ಪ್ರವಾಹದಲ್ಲಿ ರೈಲು ಸಿಲುಕಿದ್ದ ಪ್ರಕರಣ- ಎಲ್ಲಾ 700 ಪ್ರಯಾಣಿಕರ ರಕ್ಷಣೆ

ಮಹಾರಾಷ್ಟ್ರ: ಮಹಾ ಮಳೆಗೆ ಜಿಲ್ಲೆ ಬಹುತೇಕ ತತ್ತರಿಸಿ ಹೋಗಿರುವ ಮಧ್ಯೆಯೇ ಪ್ರವಾಹದಿಂದಾಗಿ ಚಲಿಸಲಾಗದೇ ನಡುನೀರಿನಲ್ಲಿ ನಿಂತಿದ್ದ ಮಹಾಲಕ್ಷ್ಮಿ ಪ್ಯಾಸೆಂಜರ್ ರೈಲಿನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರೆಲ್ಲರನ್ನೂ ರಕ್ಷಿಸಲಾಗಿದೆ. ಮುಂಬೈ-ಕೊಲ್ಹಾಪುರ ಮಧ್ಯೆ ಸಂಚರಿಸುತ್ತಿದ್ದ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಇಂದು ಬೆಳಗ್ಗೆ ಉಕ್ಕಿಹರಿಯುತ್ತಿದ್ದ ಉಲ್ಹಾಸ್ ನದಿಯ ಪ್ರವಾಹಕ್ಕೆ ಸಿಲುಕಿ ಚಲಿಸಲಾಗದೆ ನಡುನೀರಿನಲ್ಲೇ ನಿಂತುಬಿಟ್ಟಿತ್ತು. ಇಲ್ಲಿನ ವಂಗ್ನಿ ಎಂಬ ಪ್ರದೇಶದಲ್ಲಿ...
- Advertisement -spot_img

Latest News

ಕಾಂಗ್ರೆಸ್ ನಮ್ಮ ರಾಜ್ಯದಲ್ಲಿ “ಇವತ್ತು ಜೈಲ್, ನಾಳೆ ಬೇಲ್” ಎಂಬ ಸರಳ ಪ್ರೋಟೋಕಾಲ್ ಸ್ಥಾಪಿಸಿದೆ: ತೇಜಸ್ವಿ ಸೂರ್ಯ

Hubli News: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ಹೊರಹಾಕಿದ್ದಾರೆ. ಹುಬ್ಬಳ್ಳಿಯ ನೇಹಾ ಕೊಲೆಯ ಸುದ್ಧಿಯನ್ನು ತಿಳಿದು ಕರುಳಿಗೆ ಬೆಂಕಿ ಹಚ್ಚಿದಂತಾಗುತ್ತದೆ,...
- Advertisement -spot_img