Wednesday, October 15, 2025

peenya

ಚಿನ್ನಯ್ಯನಿಗೆ ಆಶ್ರಯ ನೀಡಿದ್ದೇ ತಪ್ಪು – ಟಿ. ಜಯಂತ್

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ್ತಿದ್ದ ನಿಗೂಢ ಸಾವುಗಳ ಪ್ರಕರಣದ ತನಿಖೆ, ಬೆಂಗಳೂರಿಗೆ ಬಂದು ತಲುಪಿದೆ. ಮಾಸ್ಕ್‌ಮ್ಯಾನ್‌ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್‌ ರಹಸ್ಯ ಭೇದಿಸಲು, ಎಸ್‌ಐಟಿ ಮುಂದಾಗಿದೆ. ಧರ್ಮಸ್ಥಳದ ತಿಮರೋಡಿ ಮನೆ ಬಳಿಕ, ಸಾಮಾಜಿಕ ಹೋರಾಟಗಾರ ಟಿ. ಜಯಂತ್ ಮನೆಗೆ, ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಪೀಣ್ಯದ ಮಲ್ಲಸಂದ್ರದಲ್ಲಿ ಜಯಂತ್‌ ಮನೆ ಇದ್ದು, ಮೂಲೆ ಮೂಲೆಯಲ್ಲೂ ಎಸ್‌ಐಟಿ ತಡಕಾಡ್ತಿದೆ....

ತುಂಡಾದ ಕೈ ಯನ್ನು ಮರು ಜೋಡಣೆ ಮಾಡಿದ ಸ್ಪರ್ಶ ಆಸ್ಪತ್ರೆಯ ಸಿಬ್ಬಂದಿಗಳು

ಬೆಂಗಳುರಿನ ಪಿಣ್ಯದ ಕಾರ್ಖಾನೆಯೊಂದರಲ್ಲಿ ರಬ್ಬರ್ ಟ್ಯೂಬ್ ಕತ್ತರಿಸುವ ಕಾರ್ಖಾನೆಯಲ್ಲಿ 29 ಪ್ರಾಯದ ಮಹಿಳೆಯೊಬ್ಬಳು  ರಬ್ಬರ್ ಕತ್ತಿರಿಸುತ್ತಿರುವ ವೇಳೆ ಯಂತ್ರದ ಬ್ಲೇಡ್ ಗೆ ಸಿಲುಕಿ ಆ ಮಹಿಳೆಯ ಕೈ ತುಂಡಾಗಿತ್ತು. ಘಟನೆ ನಡೆದ ಎರಡು ಘಂಟೆಗಳ ನಂತರ ಮಹಿಳೆಯನ್ನು ಸ್ಪರ್ಶ ಆಸ್ಪತ್ರೆಗೆ ತರಲಾಗಿತ್ತು ಈ ಸಮಯದಲ್ಲಿ ಆ ಮಹಿಳೆಗ್ಎ ಸಾಕಷ್ಟು ರಕ್ತಸ್ರಾವವಾಗಿತ್ತು. ದೇಹದಿಂದ ಬೇರ್ಪಟ್ಟ ಕೈಯನ್ನು...
- Advertisement -spot_img

Latest News

ಡಾಕ್ಟರ್‌ ಪತಿಯಿಂದಲೇ ಡಾಕ್ಟರ್‌ ಪತ್ನಿ ಹ*ತ್ಯೆ!

ಡಾಕ್ಟರ್‌ ಪತಿಯಿಂದಲೇ ಡಾಕ್ಟರ್‌ ಪತ್ನಿ ಕೊಲೆಯಾಗಿರುವ ಭೀಕರ ಘಟನೆ, ಬೆಂಗಳೂರಲ್ಲಿ ನಡೆದಿದೆ. ಪತ್ನಿಯ ಅನಾರೋಗ್ಯ ಮುಚ್ಚಿಟ್ಟು ಮದುವೆ ಮಾಡಿದ್ದು, ಮದುವೆಯಾದ ಬಳಿಕ ಬಯಲಾಗಿದೆ. ಮದುವೆಯಾದ 11...
- Advertisement -spot_img