ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ್ತಿದ್ದ ನಿಗೂಢ ಸಾವುಗಳ ಪ್ರಕರಣದ ತನಿಖೆ, ಬೆಂಗಳೂರಿಗೆ ಬಂದು ತಲುಪಿದೆ. ಮಾಸ್ಕ್ಮ್ಯಾನ್ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್ ರಹಸ್ಯ ಭೇದಿಸಲು, ಎಸ್ಐಟಿ ಮುಂದಾಗಿದೆ. ಧರ್ಮಸ್ಥಳದ ತಿಮರೋಡಿ ಮನೆ ಬಳಿಕ, ಸಾಮಾಜಿಕ ಹೋರಾಟಗಾರ ಟಿ. ಜಯಂತ್ ಮನೆಗೆ, ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ.
ಪೀಣ್ಯದ ಮಲ್ಲಸಂದ್ರದಲ್ಲಿ ಜಯಂತ್ ಮನೆ ಇದ್ದು, ಮೂಲೆ ಮೂಲೆಯಲ್ಲೂ ಎಸ್ಐಟಿ ತಡಕಾಡ್ತಿದೆ....
ಬೆಂಗಳುರಿನ ಪಿಣ್ಯದ ಕಾರ್ಖಾನೆಯೊಂದರಲ್ಲಿ ರಬ್ಬರ್ ಟ್ಯೂಬ್ ಕತ್ತರಿಸುವ ಕಾರ್ಖಾನೆಯಲ್ಲಿ 29 ಪ್ರಾಯದ ಮಹಿಳೆಯೊಬ್ಬಳು ರಬ್ಬರ್ ಕತ್ತಿರಿಸುತ್ತಿರುವ ವೇಳೆ ಯಂತ್ರದ ಬ್ಲೇಡ್ ಗೆ ಸಿಲುಕಿ ಆ ಮಹಿಳೆಯ ಕೈ ತುಂಡಾಗಿತ್ತು. ಘಟನೆ ನಡೆದ ಎರಡು ಘಂಟೆಗಳ ನಂತರ ಮಹಿಳೆಯನ್ನು ಸ್ಪರ್ಶ ಆಸ್ಪತ್ರೆಗೆ ತರಲಾಗಿತ್ತು ಈ ಸಮಯದಲ್ಲಿ ಆ ಮಹಿಳೆಗ್ಎ ಸಾಕಷ್ಟು ರಕ್ತಸ್ರಾವವಾಗಿತ್ತು. ದೇಹದಿಂದ ಬೇರ್ಪಟ್ಟ ಕೈಯನ್ನು...