Wednesday, August 12, 2026

pet ani

ಸಾಕು ಪ್ರಾಣಿಗಳಿಗೂ ಇನ್ಮುಂದೆ ಆಂಬುಲೆನ್ಸ್ ಸೇವೆ

ನಿಮ್ಮ ಮನೆಯ ಸಾಕು ಪ್ರಾಣಿಯ ಆರೋಗ್ಯ ಏರುಪೇರಾದ್ರೆ ಇನ್ಮುಂದೆ ನಿಮ್ಮ ಮನೆಯ ಮುಂದೆ ಆಂಬುಲೆನ್ಸ್ ಧಾವಿಸಲಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 15 ಜಿಲ್ಲೆಗಳಿಗೆ ಪಶು ಸಂಗೋಪನಾ ಇಲಾಖೆ ಪ್ರಾಣಿಗಳ ಆಂಬುಲೆನ್ಸ್ ಪೂರೈಸಿದೆ. ಸದ್ಯ ಮಂಗಳೂರು ಕಚೇರಿಗೆ ಪ್ರಾಣಿಗಳ ಆಂಬುಲೆನ್ಸ್ ತಲುಪಿದೆ. ಇನ್ನು ದ್ವಿತೀಯ ಹಂತದಲ್ಲಿ ರಾಜ್ಯದ ಉಳಿದ ಜಿಲ್ಲೆಗಳಿಗೂ ಪ್ರಾಣಿಗಳ ಆಂಬುಲೆನ್ಸ್ ಪೂರೈಕೆಯಾಗಲಿದೆ....
- Advertisement -spot_img

Latest News

Political News: ಪಾದಯಾತ್ರೆಗೆ ಸಹಕರಿಸಿದವರಿಗೆ ಧನ್ಯವಾದ ತಿಳಿಸಿದ ನಿಖಿಲ್ ಕುಮಾರ್

Political News: ಕಾವೇರಿ ಜಲ ವಿವಾದ ಮತ್ತು ಹಲವು ವಿಷಯಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪಾದಯಾತ್ರೆ ನಡೆಸಿದ್ದು, ಈ ಪಾದಯಾತ್ರೆಗೆ ಬಿಜೆಪಿ ನಾಯಕರು...
- Advertisement -spot_img