Monday, October 27, 2025

PhonePe

ಕನ್ನಡಿಗರ ಬಳಿ ಬೇಷರತ್ ಕ್ಷಮೆ ಕೇಳಿದ ಫೋನ್‌ಪೇ ಸಿಇಓ ಸಮೀರ್ ನಿಗಮ್

News: ಫೋನ್‌ಪೇ ಸಿಇಓ ಸುಮೀರ್ ನಿಗಮ್, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬ ವಿಷಯದ ಬಗ್ಗೆ ಮಾತನಾಡಿ, ಕನ್ನಡಿಗರ ಸ್ವಾಭಿಮಾನವನ್ನು ಟೀಕೆ ಮಾಡಿದ್ದರು. https://youtu.be/uFfvQ-pgDMo ಹಾಗಾಗಿ ಕನ್ನಡಿಗರು ಫೋನ್‌ಪೇ ಆ್ಯಪ್ ಡಿಲೀಟ್ ಮಾಡಿ, ಅಭಿಯಾನ ಮಾಡಿದ್ದರು. ಹೀಗಾಗಿ ನಷ್ಟ ಅನುಭವಿಸಿದ ಫೋನ್‌ಪೇ, ಇದೀಗ ಸರಿ ದಾರಿಗೆ ಬಂದಿದ್ದು, ಸಮೀರ್ ನಿಗಮ್ ಕನ್ನಡಿಗರಲ್ಲಿ ಬೇಷರತ್ ಕ್ಷಮೆ ಕೇಳಿದ್ದಾರೆ. ನನಗೆ ಈಗ...

ಮೊಬೈಲ್ ರೀಚಾರ್ಜ್ ಗೆ ಶುಲ್ಕ ವಿಧಿಸಿದ ಫೋನ್ ಪೇ..!

ಕರೆಂಟ್ ಬಿಲ್ ಕಟ್ಟೋಕೆ, ಅರ್ಜೆಂಟ್ ಆಗಿ ಯಾರಿಗಾದ್ರೂ ಹಣ ಕಳಿಸೋದಕ್ಕೆ, ಆನ್ ಲೈನ್ ಶಾಪಿಂಗ್,  ಮೊಬೈಲ್ ಗೆ  ರೀಚಾರ್ಜ್ ಮಾಡೋದಕ್ಕ ಫೋನ್ ಪೇ ಆಪ್ ಸಿಕ್ಕಾಪಟ್ಟೆ ಯೂಸ್ ಆಗ್ತಿದೆ. ಆದ್ರೆ ಇನ್ ಮೇಲೆ ನೀವು ಯಾರಿಗಾದ್ರೂ ಕೂತ ಜಾಗದಲ್ಲೇ ರೀಚಾರ್ಜ್ ಮಾಡಿಸ್ಬೇಕಾದ್ರೆ ಸ್ವಲ್ಪ ಯೋಚ್ನೆ ಮಾಡ್ಬೇಕಾಗುತ್ತೆ. ಯಾಕೆ ಅಂತ ಹೇಳ್ತೀವಿ ಈ ವಿಡಿಯೋ ತಪ್ಪದೇ...
- Advertisement -spot_img

Latest News

25 ದಿನದಲ್ಲೇ ‘ಮಹಾಕ್ರಾಂತಿ’ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಬದಲಾವಣೆ ಫಿಕ್ಸ್!

ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಹಾಗು ನವೆಂಬರ್ ಕ್ರಾಂತಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಅದಕ್ಕೆ ಈಗ ಅಂತಿಮವಾಗಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇನ್ನು 25 ದಿನದಲ್ಲಿ...
- Advertisement -spot_img