Friday, July 11, 2025

PhonePe

ಕನ್ನಡಿಗರ ಬಳಿ ಬೇಷರತ್ ಕ್ಷಮೆ ಕೇಳಿದ ಫೋನ್‌ಪೇ ಸಿಇಓ ಸಮೀರ್ ನಿಗಮ್

News: ಫೋನ್‌ಪೇ ಸಿಇಓ ಸುಮೀರ್ ನಿಗಮ್, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬ ವಿಷಯದ ಬಗ್ಗೆ ಮಾತನಾಡಿ, ಕನ್ನಡಿಗರ ಸ್ವಾಭಿಮಾನವನ್ನು ಟೀಕೆ ಮಾಡಿದ್ದರು. https://youtu.be/uFfvQ-pgDMo ಹಾಗಾಗಿ ಕನ್ನಡಿಗರು ಫೋನ್‌ಪೇ ಆ್ಯಪ್ ಡಿಲೀಟ್ ಮಾಡಿ, ಅಭಿಯಾನ ಮಾಡಿದ್ದರು. ಹೀಗಾಗಿ ನಷ್ಟ ಅನುಭವಿಸಿದ ಫೋನ್‌ಪೇ, ಇದೀಗ ಸರಿ ದಾರಿಗೆ ಬಂದಿದ್ದು, ಸಮೀರ್ ನಿಗಮ್ ಕನ್ನಡಿಗರಲ್ಲಿ ಬೇಷರತ್ ಕ್ಷಮೆ ಕೇಳಿದ್ದಾರೆ. ನನಗೆ ಈಗ...

ಮೊಬೈಲ್ ರೀಚಾರ್ಜ್ ಗೆ ಶುಲ್ಕ ವಿಧಿಸಿದ ಫೋನ್ ಪೇ..!

ಕರೆಂಟ್ ಬಿಲ್ ಕಟ್ಟೋಕೆ, ಅರ್ಜೆಂಟ್ ಆಗಿ ಯಾರಿಗಾದ್ರೂ ಹಣ ಕಳಿಸೋದಕ್ಕೆ, ಆನ್ ಲೈನ್ ಶಾಪಿಂಗ್,  ಮೊಬೈಲ್ ಗೆ  ರೀಚಾರ್ಜ್ ಮಾಡೋದಕ್ಕ ಫೋನ್ ಪೇ ಆಪ್ ಸಿಕ್ಕಾಪಟ್ಟೆ ಯೂಸ್ ಆಗ್ತಿದೆ. ಆದ್ರೆ ಇನ್ ಮೇಲೆ ನೀವು ಯಾರಿಗಾದ್ರೂ ಕೂತ ಜಾಗದಲ್ಲೇ ರೀಚಾರ್ಜ್ ಮಾಡಿಸ್ಬೇಕಾದ್ರೆ ಸ್ವಲ್ಪ ಯೋಚ್ನೆ ಮಾಡ್ಬೇಕಾಗುತ್ತೆ. ಯಾಕೆ ಅಂತ ಹೇಳ್ತೀವಿ ಈ ವಿಡಿಯೋ ತಪ್ಪದೇ...
- Advertisement -spot_img

Latest News

ರಾಜ್ಯದ ಜನತೆಗೆ ಮತ್ತೊಂದು ಉಚಿತ ಭಾಗ್ಯ – ಡಿಕೆಶಿಗೆ ಹೊಸ ಜೋಶ್!

ಸಿಎಂ ಬದಲಾವಣೆಯ ರಾಜಕೀಯದ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಇನ್ನೂ ದೆಹಲಿಯಲ್ಲೇ ಇದ್ದಾರೆ. ಸಾರಿಗೆ ಸಚಿವರು ಈ ಬಗ್ಗೆ...
- Advertisement -spot_img