Saturday, April 18, 2026

#pinakini river

Pinakini river story- ತಾಯಿ ಹೇಳಿದ ಬುದ್ದಿ ಮಾತಿಗೆ ಮನನೊಂದ ಮಗಳು ಆತ್ಮಹತ್ಯೆ

ಚಿಕ್ಕ ಬಳ್ಳಾಪುರ: ಈಗಿನ ಕಾಲದಲ್ಲಿ ಮಕ್ಕಳಿಗೆ ಏನನ್ನು ಹೇಳೋಕೆ ಹೋಗಬಾರದು ಯಾವುದಾದರೂ ಬುದ್ದಿವಾದಕ್ಕೆ ಒಂದೆರಡು ಮಾತು ಹೇಳಿದರೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಇಲ್ಲಿ ಒಬ್ಬಳು ತಾಯಿ ಮಗಳಿಗೆ ಚೆನ್ನಾಗಿ ಓದುವಂತೆ ಹೇಳಿದ್ದೇ ತಪ್ಪಾಯಿತು ಅಂತನಿಸುತ್ತಾದೆ ಇಷ್ಟೇ ಹೇಳಿದ್ದು ಮಗಳು ಶವವಾದಳು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಒಂದು ಘಟನೆ ನಡೆದಿದ್ದು. ಗೌರಿಬಿದನೂರು ನಗರದ...
- Advertisement -spot_img

Latest News

1kg ಮಾವಿಗೆ ಬರೋಬ್ಬರಿ 1 ಲಕ್ಷ ರೂಪಾಯಿ!

ವಿಜಯಪುರ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾವಿನ ಹಣ್ಣುಗಳು 500 ರೂ.ದಿಂದ 2000 ರೂ.ವರೆಗೆ ಮಾರಾಟವಾಗುತ್ತವೆ. ಆದರೆ ಈಗ ಇಂಡಿ ಪಟ್ಟಣದಲ್ಲಿ ಅಪರೂಪದ ಘಟನೆ ನಡೆದಿದೆ. ಒಂದು ಕೆ.ಜಿ...
- Advertisement -spot_img