Saturday, July 5, 2025

plants

ಮನೆಯಲ್ಲಿ ಈ ಗಿಡಗಳನ್ನು ಎಂದಿಗೂ ನೆಡಬೇಡಿ..

Spiritual :ನಮ್ಮ ಮನೆಯ ಅಂದ ಹೆಚ್ಚಿಸಲು ನಾವು ಅನೇಕ ಗಿಡಗಳನ್ನು ಬೆಳೆಸುತ್ತೇವೆ. ಕೆಲವು ಹೂವು, ಹಣ್ಣಿನ ಗಿಡ, ಇನ್ನು ಕೆಲವು ತರಕಾರಿ ಗಿಡ. ಹಲವು ಗಿಡ ಮರಗಳನ್ನು ನಾವು ಬೆಳೆಸುತ್ತೇವೆ. ಆದರೆ ಕೆಲವು ತರಕಾರಿ, ಹಣ್ಣುಗಳ ಗಿಡವೇ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅಂಥ ಗಿಡ ಮರಗಳನ್ನು ನಾವು ನೆಡಬಾರದು. ಹಾಗಾದ್ರೆ ಯಾವ ಗಿಡಗಳನ್ನು ನೆಡಬಾರದು...

ಠಾಣೆಗೆ ಬಂದ ಹಸುಗಳ ಅರೆಸ್ಟ್..!

https://www.youtube.com/watch?v=d9WG-Yxpe5M ಹಾಸನ: ಬೇಲೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬೆಳೆಸಿದ್ದ ಗಿಡಗಳನ್ನು ಎರಡು ಹಸುಗಳು ತಿಂದು ಹಾಕಿವೆ ಎಂದು ತಡರಾತ್ರಿಯವರೆಗೆ ಕಟ್ಟಿಹಾಕಿದ ಘಟನೆ ನಡೆದಿದೆ. ನೆಹರು ನಗರದ ಪೊಲೀಸ್ ಠಾಣೆ ಆವರಣದಲ್ಲಿ ಮೇಯುತ್ತಿದ್ದ ಹಸುಗಳನ್ನು ಸಿಪಿಐ ಯೋಗೇಶ್ ನಿರ್ದೇಶನದ ಮೇರೆಗೆ ಸಿಬ್ಬಂದಿ ಕಟ್ಟಿಹಾಕಿದ್ದಾರೆ. ಸಂಜೆ 6.30ಕ್ಕೆ ಹಾಲು ಕರೆಯಬೇಕಿದ್ದು, ಈ ಸಮಯವಾದರು ಹಸುಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ...

ನಿಮ್ಮ ಮನೆಯಂಗಳದಲ್ಲಿ ಈ ಗಿಡಗಳನ್ನು ಬೆಳೆಸಲೇಬೇಡಿ…

ಮನೆಯ ಗಾರ್ಡನ್‌ನಲ್ಲಿ ಚೆಂದ ಚೆಂದದ ಗಿಡ ಮರಗಳಿದ್ದರೆ, ಮನೆಯ ಅಂದ ಇನ್ನೂ ಹೆಚ್ಚುತ್ತದೆ. ಮರ ಗಿಡಗಳಲ್ಲಿ ಎರಡು ವಿಧಗಳಿವೆ. ಒಂದು ಗಿಡ ಮನೆಯ ಅದೃಷ್ಟವನ್ನ ಹೆಚ್ಚಿಸಿದ್ರೆ, ಇನ್ನೊಂದು ರೀತಿಯ ಗಿಡ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುವಂತೆ ಮಾಡುತ್ತದೆ. ಯಾವುದು ಅಂಥ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಗಿಡ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/6qEbKfM2UQA ಮೊದಲನೆಯದಾಗಿ, ಪಾಪಸ್‌...
- Advertisement -spot_img

Latest News

Political News: ಜಿಲ್ಲಾಸ್ಪತ್ರೆಗಳನ್ನು ಸುಮ್ಮನೆ ಮುಚ್ಚಿಸಿಬಿಡಿ: ಹೆಚ್.ಡಿ.ರೇವಣ್ಣ

Political News: ಹಾಸನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಾಜಿ ಸಚಿವ ರೇವಣ್ಣ, ಜಿಲ್ಲೆಯಲ್ಲಾಗುತ್ತಿರುವ ಹೃದಯಾಘಾತದ ಸಾವಿನ ಬಗ್ಗೆ ಮಾತನಾಡಿದ್ದಾರೆ. ಹಾಸನದಲ್ಲಿ ಲಂಚಾವತಾರ, ಭ್ರಷ್ಟಾಚಾರ ಜೋರಾಗಿ ನಡೆಯುತ್ತಿದೆ. ಈ...
- Advertisement -spot_img