Wednesday, April 1, 2026

pm modi

Political News:ಗೂಂಡಾಗಳಿಗೆ ರಕ್ಷಣೆ ನೀಡುತ್ತಿರುವುದೇ ನಿಮ್ಮ ಸಾಧನೆಯೇ?: ಕಾಂಗ್ರೆಸ್‌ಗೆ ವಿಜಯೇಂದ್ರ ಪ್ರಶ್ನೆ

Political News: ತನ್ನ ಚಿತ್ರವಿರುವ ಬ್ಯಾನರ್‌ನ್ನು ತೆರವು ಮಾಡಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಪೌರಾಯುಕ್ತೆ ಜತೆ ಕೋಪದಿಂದ ಮಾತನಾಡಿದ್ದು, ಆಡಿಯೋ ವೈರಲ್ ಆಗಿದೆ. ಅಪಘಾತ ಸಂಭವಿಸಿರುವ ಕಾರಣಕ್ಕಾಗಿ ಬ್ಯಾನರ್ ತೆಗೆಯಲಾಗಿತ್ತು. ಈ ಬಗ್ಗೆ ದಬಾಯಿಸಲು ಪೌರಾಯುಕ್ತೆಗೆ ಕಾಲ್ ಮಾಡಿದ್ದ ರಾಜೀವ್ ಗೌಡ, ನನ್ನ ಕೋಪ ನೀವು ನೋಡಿಲ್ಲ. ನಾನು ಯಾವ ಮಾತು ಕೇಳುವುದಿಲ್ಲ ಅನ್ನೋ...

How to Remove Acne Scars Fast: ಮೊಡವೆ ಕಲೆ ನಿವಾರಣೆಗೆ ಬೆಸ್ಟ್ ಟಿಪ್ಸ್!

Beauty Tips: ಮೊಡವೆ ಅಥವಾ ಮೊಡವೆ ಕಲೆ ಅನ್ನೋದು ಸಾಮಾನ್ಯವಾಗಿ ಯುವಕ-ಯುವತಿ ಇಬ್ಬರಿಗೂ ಕಾಡುವ ಸಮಸ್ಯೆಯಾಗಿದೆ. ನಾವು ಸೇವಿಸುವ ಆಹಾರದಲ್ಲಿ ಸಮಸ್ಯೆ ಇದ್ದಾಗ, ಅನಾರೋಗ್ಯಕರ ಆಹಾರ ಸೇವನೆ ಮಾಡಿದಾಗ ಅಥವಾ ಹಾರ್ಮೋನ್‌ನಲ್ಲಿ ಸಮಸ್ಯೆ ಆದಾಗ, ಮೊಡವೆ ಆಗುತ್ತದೆ. ಆದರೆ ಮೊಡವೆ ಹೋದರೂ ಅದರ ಕಲೆ ಮಾತ್ರ ಹಾಗೇ ಇರುತ್ತದೆ. ಆ ಕಲೆ ಹೋಗಲು ಏನು...

Beauty Tips: ಮಂಗು / ಬಂಗು ಯಾಕೆ ಬರುತ್ತೆ? ಪರಿಹಾರಗಳೇನು?

Beauty Tips: ಕೆಲವರ ಸ್ಕಿನ್ ಮೇಲೆ ಕಲೆಗಳಿರುತ್ತದೆ. ಇದನ್ನು ಮಂಗು ಅಥವಾ ಬಂಗು ಅಂತಾ ಕರೆಯಲಾಗುತ್ತದೆ. ಮಕ್ಕಳಾಗದಂತೆ ಮಾತ್ರೆ ಸೇವಿಸಿದ್ದಲ್ಲಿ, ಇಂಥ ಸಮಸ್ಯೆ ಆಗಬಹುದು ಅಂತಾರೆ ವೈದ್ಯರು. https://youtu.be/saVyDYWI-nc ಅಥವಾ ಗರ್ಭಾವಸ್ಥೆಯಲ್ಲಿದ್ದಾಗ, ಹಾರ್ಮೋನಲ್ ಇಂಬ್ಯಾಲೆನ್ಸ್ ಆಗಿದ್ದಾಗ ಈ ರೀತಿ ಸ್ಕಿನ್ ಸಮಸ್ಯೆ ಬರಬಹುದು. ಅನುವಂಶಿಕವಾಗಿಯೂ ಈ ಸಮಸ್ಯೆ ಕಾಣಿಸಬಹುದು. ಮಂಗು ಅಥವಾ ಬಂಗು ಇರುವವರು ಹೆಚ್ಚು ಬಿಸಿಲಿಗೆ...

ಚಳಿಗಾಲದಲ್ಲಿ ನಿಮ್ಮ ಚರ್ಮ ಒಣಗುತ್ತಿದೆಯೇ? ಸ್ನಾನ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

Beauty Tips: ಚಳಿಗಾಲ ಶುರುವಾಗಿದೆ. ಸ್ಕಿನ್ ಸಮಸ್ಯೆ ಕೂಡ ಶುರುವಾಗಿದೆ. ಹಾಗಾಗಿ ವೈದ್ಯರು ಚಳಿಗಾಲದಲ್ಲಿ ಯಾವ ರೀತಿ ಸಮಸ್ಯೆಯಾಗತ್ತೆ ಅಂತಾ ವಿವರಿಸಿದ್ದಾರೆ. https://youtu.be/03XZk_eTaE8 ಸ್ಕಿನ್ ಸ್ಪೆಷಲಿಸ್ಟ್ ಆಗಿರುವ ಡಾ.ವಿದ್ಯಾ ಅವರು ಚಳಿಗಾಲದಲ್ಲಿ ಯಾವ ರೀತಿಯಾಗಿ ನಮ್ಮ ತ್ವಚೆಯ ಆರೋಗ್ಯ ಕಾಪಾಡಬೇಕು ಎಂದು ಹೇಳಿದ್ದಾರೆ. ಚಳಿಗಾಲದಲ್ಲಿ ನಾವು ಹೆಚ್ಚು ಬಿಸಿ ಬಿಸಿ ಸ್ನಾನ ಮಾಡುತ್ತೇವೆ. ಆದರೆ ಚಳಿಗಾಲದಲ್ಲಿ ಆಗಲಿ...

ಜಲ ಜೀವನ ಮಿಷನ್ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದ ಜಿ.ಪಂ ಸಿಇಓ

Mandya: ಮಂಡ್ಯ: ಜಲ ಜೀವನ ಮಿಷನ್ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಮತ್ತು ಕಾಮಗಾರಿಗಳ ಪ್ರಸ್ತುತ ಸ್ಥಿತಿ ಕುರಿತು ಪರಿಶೀಲಿಸಿದ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಕಾರ್ಯಪಾಲಕ ಅಭಿಯಂತರರಿಂದ ಮಾಹಿತಿ ಪಡೆದರು. ಮಂಡ್ಯ ತಾಲೂಕಿನ ಹನಕೆರೆ, ಮದ್ದೂರು ತಾಲೂಕಿನ ಗುಡಿಗೆರೆ ಮತ್ತು ಯಲಾದಹಳ್ಳಿ ಹಾಗೂ ಮಳವಳ್ಳಿ ತಾಲೂಕಿನ ಕೆಂಬೂತಗೆರೆ ಗ್ರಾಮಗಳಲ್ಲಿ ಜಲ ಜೀವನ ಮಿಷನ್...

ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ದುರ್ಗಾದೇವಿ ಯಾರು ಎಂದರೆ, ಬ್ರಹ್ಮ-ವಿಷ್ಣು-ಮಹೇಶ್ವರರ ಅಂಶವೇ ದುರ್ಗೆ. ಈಕೆಯ ಜನ್ಮಕ್ಕೆ ಕಾರಣ ಮಹಿಷಾಸುರ. ಮಹಿಷಾಸುರನ ಅಂತ್ಯಕ್ಕಾಗಿ ತ್ರಿಮೂರ್ತಿಗಳಿಂದ ಜನಿಸಿದವಳೇ ಈ ಸಿಂಹ ವಾಹಿನಿ. ನೀವು ದುರ್ಗಾದೇವಿಯ ಫೋಟೋ, ಮೂರ್ತಿ ನೋಡಿದಾಗ ನಿಮಗೆ ಆಕೆಯ ಕೈಯಲ್ಲಿ ತರಹ ತರಹದ ಆಯುಧ ಕಾಣುತ್ತದೆ. ಹಾಗಾದ್ರೆ ಆ ಆಯುಧಗಳನ್ನು ಆಕೆಗೆ ನೀಡಿದವರ್ಯಾರು..? ಅಂತಾ ತಿಳಿಯೋಣ ಬನ್ನಿ.. ಮಹಿಷಾಸುರ ತನ್ನ...

Mythological story: ಸಂಕಷ್ಟ ಚತುರ್ಥಿ ಆಚರಿಸಲು ಕಾರಣವೇನು..? ಇದರ ಮಹತ್ವವೇನು..?

Spiritual: ಪ್ರತೀ ತಿಂಗಳು ಸಂಕಷ್ಟ ಚತುರ್ಥಿ ಬರುತ್ತದೆ. ಈ ದಿನ ಕೆಲವರು ಗಣಪನ ದೇವಸ್ಥಾನಕ್ಕೆ ಹೋಗಿ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಮತ್ತೆ ಕೆಲವರು ಮನೆಯಲ್ಲೂ ಪೂಜೆ ಮಾಡುತ್ತಾರೆ, ಉಪವಾಸ ಮಾಡುತ್ತಾರೆ. ಹಾಗಾದ್ರೆ ಸಂಕಷ್ಟಿ ಮಾಡುವುದಾದರೂ ಏಕೆ..? ಇದರ ಹಿಂದಿರುವ ಪೌರಾಣಿಕ ಕಥೆ ಏನು ಅಂತಾ ತಿಳಿಯೋಣ ಬನ್ನಿ. ಸ್ಕಂದ ಪುರಾಣ ಮತ್ತು ನಾರದ ಪುರಾಣದಲ್ಲಿ ಸಂಕಷ್ಟ...

Mandya: ಬಿಗ್‌ಬಾಸ್ ಸ್ಪರ್ಧಿ ಗಿಲ್ಲಿಗೆ ಮತ ನೀಡಿ ಎಂದು ಮನವಿ ಮಾಡಿದ ಮಾಜಿ ಮತ್ತು ಹಾಲಿ ಶಾಸಕರು

Mandya: ಮಂಡ್ಯ: ಸದ್ಯ ಕರ್ನಾಟಕದಲ್ಲಿ ಟ್ರೆಂಡ್‌ ಅಲ್ಲಿ ಇರುವ ವಿಷಯ ಅಂದ್ರೆ ಅದು ಬಿಗ್‌ಬಾಸ್ ಫಿನಾಲೆ ಗೆಲ್ಲೋದ್ಯಾರು ಅನ್ನೋ ವಿಷಯ. ಅದರಲ್ಲೂ ಗಿಲ್ಲಿನೇ ಗೆಲ್ಲೋದು, ಗಿಲ್ಲಿನೇ ಗೆಲ್ಲಲಿ ಅನ್ನೋ ಮಾತೇ ಹಲವರು ಹೇಳ್ತಾ ಇದ್ದಾರೆ. ಪ್ರಸಿದ್ಧರು ಕೂಡ ಗಿಲ್ಲಿ ಪರವಾಗಿಯೇ ಮಾತನಾಡುತ್ತಿದ್ದಾರೆ. ನಿಂತಲ್ಲೇ ಪಂಚಿಂಗ್ ಡೈಲಾಗ್‌ ಹೇಳಿ, ಹಲವರ ನೆಚ್ಚಿನ ಸ್ಪರ್ಧಿಯಾಗಿರುವ ಗಿಲ್ಲಿಗೆ ಮಂಡ್ಯದಲ್ಲಂತೂ ಫುಲ್...

ನಮ್ಮನ್ನ ದೂರ ಇಟ್ಟಿದ್ದಾರೆ ಎಂದ ದುನಿಯಾ ವಿಜಯ್ ಮಾಡಿದ ತಪ್ಪೇನು? Duniya Vijay Podcast

Sandalwood: ನಟ ದುನಿಯಾ ವಿಜಿ ಸಂದರ್ಶನದಲ್ಲಿ ಮಾತನಾಡಿದ್ದು, ಕೆಲವು ಸಿನಿಮಾಗಳನ್ನು ಓಟಿಟಿಯಲ್ಲಿ ತೆಗೆದುಕ``ಳ್ಳುತ್ತಿಲ್ಲ. ಹಲವು ಕನ್ನಡ ಸಿನಿಮಾಗಳನ್ನು ದೂರ ಇರಿಸಿದ್ದಾರೆ. ಆದರೆ ಕೆಲವು ರಾಂಗ್ ಸಿನಿಮಾಗಳನ್ನು ಹಾಕಲಾಗಿದೆ. ಈ ಬಗ್ಗೆ ವಿಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://youtu.be/jM0mRcyKH9w ಕೆಲವು ಸ್ಟಾರ್ ನಟರುಗಳು ಈ ಬಗ್ಗೆ ಧ್ವನಿ ಎತ್ತಿದರೆ, ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗಾಗಿ ಕೆಲವು ಪ್ರಸಿದ್ಧರು ಕೂಡ...

Political News: ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ: ಸಿಎಂ ಸಿದ್ದರಾಮಯ್ಯ

Political News: ಮೈಸೂರಿನಲ್ಲಿಂದು ಮಾಧ್ಯಮದ ಜೆತ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿಯವರು ಗೂಡ್ಲೂರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದು, ಮಾರ್ಗ ಮಧ್ಯೆ ಭೇಟಿ ಮಾಡಿದ್ದೇನೆ. ಈ ಸಂದರ್ಭದಲ್ಲಿ ಅವರ ಜೊತೆ ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿಲ್ಲ ಎಂದಿದ್ದಾರೆ. ಸಂಜೆ ಅವರು ದೆಹಲಿಗೆ ತೆರಳುವಾಗಲೂ ಬೀಳ್ಕೊಡಲಾಗುವುದು. ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ....
- Advertisement -spot_img

Latest News

ಪ್ರಧಾನಿ ವಿರುದ್ಧ ವಾಟಾಳ್ ನಾಗರಾಜ್ ಈಡುಗಾಯಿ ಪ್ರತಿಭಟನೆ: ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನಕ್ಕಾಗಿ ಆಗ್ರಹ

Mandya News: ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಈಡುಗಾಯಿ ಚಳುವಳಿ ನಡೆಸಿದ್ದು, ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪ್ರತಿಭಟನೆಗೆ ಕಾರಣವೇನೆಂದರೆ, ದೇಶದಲ್ಲಿ...
- Advertisement -spot_img