Tuesday, February 24, 2026

political news

ಅನಿರೀಕ್ಷಿತವಾಗಿ ನಿರ್ಮಾಪಕಿಯಾದರಂತೆ ರೂಪಾ ಅಯ್ಯರ್: Podcast

Sandalwood: ನಿರ್ದೇಶಕಿ ರೂಪಾ ಅಯ್ಯರ್ ಮಾಡಿರುವ ಪ್ರಥಮ ಸಿನಿಮಾ ಅಂದ್ರೆ ಅದು ದಾಟು ಸಿನಿಮಾ. ಈ ಸಿನಿಮಾದ ನಟನೆ ಮತ್ತು ನಿರ್ಮಾಣ ಎರಡೂ ರೂಪಾ ಅವರೇ ಮಾಡಿದ್ದು. ಈ ಸಿನಿಮಾ ರಿಲೀಸ್ ಮಾಡುವಾಗ ಏನೇನಾಯ್ತು ಅನ್ನೋದನ್ನು ರೂಪಾ ಅವರು ವಿವರಿಸಿದ್ದಾರೆ. https://youtu.be/I0iL2wOvVmo ರೂಪಾ ಅವರು ದಾಟು ಸಿನಿಮಾದಲ್ಲಿ ಅಭಿನಯಿಸುವಾಗ, ಸಿನಿಮಾ ನಿರ್ಮಾಪಕರು ಅರ್ಧಕ್ಕೆ ಸಿನಿಮಾ ನಿಲ್ಲಿಸಿ, ಸಿನಿಮಾದಿಂದ...

Health Tips: ಬ್ಯಾಕ್ಟೀರಿಯಾ ಇನ್ಫೆಕ್ಷನ್? ದೇಹದೊಳಗೆ ರೋಗಾಣುಗಳ ಬಗ್ಗೆ ಮಾಹಿತಿ: Dr. Prakash Rao

Health Tips: ದೇಹದಲ್ಲಿ ಬ್ಯಾಕ್ಟೀರಿಯಾ ಹೋದಾಗ ನಮ್ಮ ಆರೋಗ್ಯ ಹಾಳಾಗುತ್ತದೆ. ಅದರಲ್ಲೂ ವೈರಲ್ ಫಿವರ್ ಬರೋದು ಹೆಚ್ಚು. ಬೇರೆ ಬೇರೆ ದೇಹಗಳಿಂದ ಹರಡುವ ಕ್ರಿಮಿಗಳು ಈ ರೀತಿಯ ಅನಾರೋಗ್ಯ ಸಮಸ್ಯೆ ತರುತ್ತದೆ. ಹಾಗಾಗಿಯೇ ಶಾಲೆಗೆ ಹೋಗುವ ಮಕ್ಕಳಿಗೆ ಹೆಚ್ಚು ವೈರಲ್ ಫಿವರ್ ಆಗೋದು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/Mxf0KoGrRPM ಕೋವಿಡ್ ಬಂದಾಗ ನಾವು ಅದ್ಯಾವ...

Political News: ರೈಲ್ವೇ ಪ್ರಯಾಣ ದರ ಏರಿಕೆಯಿಂದ ಬಡವರಿಗೆ ಬರೆ: ಸಿಎಂ ಸಿದ್ದರಾಮಯ್ಯ ಅಸಮಾಧಾನ

Davanagere: ದಾವಣಗೆರೆಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು ರೈಲ್ವೇ ಪ್ರಯಾಣ ದರ ಏರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಈ ಬಗ್ಗೆ ಎಲ್ಲ ಮಾತನಾಡುವುದಿಲ್ಲ. ಅದೇ ನಾವು ಯಾವುದಾದರೂ ವಸ್ತುವಿನ ಬೆಲೆ ಹೆಚ್ಚಿಸಿದರೆ, ಎಲ್ಲ ಲೀಡರ್‌ಗಳು ಕೂಡ ಮಾತನಾಡಲು ಶುರು ಮಾಡುತ್ತಾರೆ. ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ...

Sandalwood: ‌ನಂಗೆ ತುಂಬಾ ಹರ್ಟ್ ಆಗಿದೆ! ಇಲ್ಲಿ ಎಲ್ಲವೂ ಸರಿ ಇಲ್ಲ: Crazy Mindz

Sandalwood: ಸಿನಿಮಾ ರಂಗದಲ್ಲಿ ಹಲವು ಕೆಲಸಗಳನ್ನು ಮಾಡಿ ಪ್ರಸಿದ್ಧರಾದವರು ಶ್ರೀ ಕ್ರೇಜಿ ಮೈಂಡ್ಸ್. ಹೆಸರು ವಿಚಿತ್ರವಾಗಿದ್ದರೂ, ಇವರ ಕೆಲಸ ಮಾತ್ರ ಅದ್ಭುತ. ಇವರು ಸಂದರ್ಶನದಲ್ಲಿ ಮಾತನಾಡಿದ್ದು, ಹಲವು ವಿಷಯಗಳನ್ನು ಶೇರ್ ಮಾಡಿದ್ದಾರೆ. https://youtu.be/IdEHysAATM8 ಕ್ರೇಜಿ ಮೈಂಡ್ ಅವರು ಕ್ರೇಜಿಯಾಗಿರುವ ಕೆಲಸಗಳನ್ನೇ ಹೆಚ್ಚು ಮಾಡಿದ್ದಾರೆ. ಅಂದ್ರೆ ಈಗೆಲ್ಲ ಡ್ರೋಣ್, ಹೆಲಿಕ್ಯಾಮೆರಾ ಬಳಸಿ, ಶೂಟಿಂಗ್ ಮಾಡ್ತಾರೆ. ಆದರೆ ಕ್ರೇಜಿ ಅವರು...

Political News: ರಾಮನಗರದಲ್ಲಿ ಬೀದಿಗೆ ಬಂದ ಕಾಂಗ್ರೆಸ್ ಒಳಜಗಳ: ಶಾಸಕ ಇಕ್ಬಾಲ್ ಹುಸೇನ್‌ಗೆ ಮುಜುಗರ..!

Political News: ನಗರಸಭಾ ಜೆಡಿಎಸ್ ಕೌನ್ಸಲರ್ ಗ್ಯಾಬ್ರಿಯಲ್ ರವರು ಸ್ಥಳೀಯರ ಸಮಸ್ಯೆಯನ್ನು ಕೇಂದ್ರ ಸಚಿವರ ಬಳಿ ಹೇಳಿಕೊಳ್ಳುತ್ತಿದ್ದರು . ಈ ವೇಳೆ ಎಂಎಲ್‌ಎ ಇಕ್ಬಾಲ್ ಹುಸೇನ್ ಅವರು ಕೌನ್ಸಿಲರ್ ಬಳಿ ಏಕವಚನದಲ್ಲಿ ಮಾತನಾಡಿರುವ ಘಟನೆ ನಡೆದಿದೆ. ಈ ವೇಳೆ ಅಲ್ಲೇ ಇದ್ದ ನಗರಸಭಾ ಅಧ್ಯಕ್ಷರಾದ ಶಶಿ ರವರು ಕೌನ್ಸಿಲರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ ಸಾರ್ವಜನಿಕರ ಪರ...

Political News: ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ ಕೀರ್ತಿ ಶಾಮನೂರು ಶಿವಶಂಕರಪ್ಪರಿಗೆ ಸಲ್ಲುತ್ತದೆ: ಸಿಎಂ

Political News: ದಾವಣಗೆರೆಯಲ್ಲಿ ಇಂದು ನಡೆದ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ರಾಜಕೀಯ ಗಣ್ಯರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಶಾಮನೂರು ಶಿವಶಂಕರಪ್ಪ ಅವರು ದೇಶ ಕಂಡ ಹಿರಿಯ ಶಾಸಕ, ಮಾಜಿ ಮಂತ್ರಿ ಹಾಗೂ ದಾವಣಗೆರೆಯ ನಗರಸಭೆ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್...

ನಿಜವಾದ ತತ್ವಜ್ಞಾನಿ ನಿಜವಾದ ರಾಜಕಾರಣಿ ಆಗೋದಕ್ಕೆ ಸಾಧ್ಯವಾಗೋದು ಎಂದು ಚಾಣಕ್ಯರೇ ಹೇಳಿದ್ದಾರೆ: ರೂಪಾ ಅಯ್ಯರ್

Sandalwood: ನಟಿ, ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಮೋದಿ ಬಗ್ಗೆ ಮತ್ತು ರಾಜಕೀಯದ ಬಗ್ಗೆಯೂ ಹಲವು ವಿಷಯಗಳನ್ನು ವಿವರಿಸಿದ್ದಾರೆ. https://youtu.be/T8H2GJTgtO8 ಚಾಣಕ್ಯರು ನಿಜವಾದ ತತ್ವಜ್ಞಾನಿಯೇ ನಿಜವಾದ ರಾಜಕಾರಣಿ ಆಗೋದು ಎಂದು ಹೇಳಿದ್ದಾರೆ. ಅದೇ ರೀತಿ ನಮ್ಮ ಮೋದಿಯವರೇ ಈ ಮಾತಿಗೆ ಉದಾಹರಣೆ. ಯಾಕಂದ್ರೆ ನಾವು ತತ್ವಜ್ಞಾನಿಯಾದಾಗಲೇ, ನಾವು ಜಾತಿ ಬೇಧಗಳನ್ನು ಮಾಡದೇ, ರಾಜಕೀಯ...

Uttar Pradesh: ಸಾಕು ನಾಯಿ ಅನಾರೋಗ್ಯಕ್ಕೀಡಾಗಿದ್ದಕ್ಕೆ ಆತ್ಮಹ*ತ್ಯೆಗೆ ಶರಣಾದ ಸಹೋದರಿಯರು.

Uttar Pradesh: ತಾವು ಸಾಕಿದ್ದ ನಾಯಿಗೆ ಅನಾರೋಗ್ಯ ಬಾಧಿಸಿ, ಅದು ಸುಧಾರಣೆಯಾಗದ ಕಾರಣ, ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ರಾಧಾ ಸಿಂಗ್(24) ಮತ್ತು ಜಿಯಾ ಸಿಂಗ್(22) ಮೃತ ಸಹೋದರಿಯರಾಗಿದ್ದಾರೆ. ಇವರಿಬ್ಬರು ಟೋನಿ ಎಂಬ ಜರ್ಮನ್ ಶೆಫರ್ಡ್ ನಾಯಿಯನ್ನು ಸಾಕಿದ್ದರು. ಆದರೆ ಆ ನಾಯಿಗೆ ಅನಾರೋಗ್ಯ ಸಂಭವಿಸಿದ್ದು, ಆ ನಾಯಿಗಾಗಿ ಸಾಕಷ್ಟು...

Sandalwood: ಮೀ ಟೂ ಆರೋಪಗಳ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್ ಹೇಳಿದ್ದೇನು..?

Sandalwood: ಸ್ಯಾಂಡಲ್ವುಡ್‌ನಲ್ಲಿ ಮೀ ಟೂ ಆರೋಪದ ಬಗ್ಗೆ ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಮಾತನಾಡಿದ್ದಾರೆ. https://youtu.be/mdDS2w0roQs ನಿಮಗೆ ಸಮಸ್ಯೆಯಾದಾಗ ದೂರದ ನೀವು, ಕೆಲ ವರ್ಷಗಳ ಬಳಿ ನನಗೂ ಹೀಗೆ ಆಗಿತ್ತು. ಈತ ನನಗೆ ಹೀಗೆ ಮಾಡಿದ್ದ ಎಂದು, ಕೆಲವು ನಟಿಯರು ಕ್ಯಾಮೆರಾ ಮುಂದೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ರೂಪಾ ಅಯ್ಯರ್, ಆ ವಯಸ್ಸಿನಲ್ಲಿ ಯಾರಿಗೂ ಎದುರು ನಿಲ್ಲಬೇಕು....

Mandya: ಚಿತ್ರದುರ್ಗ ಬಸ್ ಅಪಘಾತದಲ್ಲಿ ಮಂಡ್ಯ ಮೂಲದ ಯುವತಿ ಸಜೀವ ದಹನ

Mandya: ಮಂಡ್ಯ: ಚಿತ್ರದುರ್ಗದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿತ್ತು. ಪ್ರವಾಸಕ್ಕೆ ಹೋಗುತ್ತಿದ್ದ ಹಲವರು ಆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗಾಯಗ``ಂಡಿದ್ದಾರೆ. ಈ ಅಪಘಾತದಲ್ಲಿ ಮಂಡ್ಯ ಮೂಲದ ಯುವತಿ, ಸಜೀವ ದಹನವಾಗಿದ್ದಾಳೆ. ಕೆ.ಆರ್.ಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ ಯುವತಿ ನವ್ಯ ಮೃತ ದುರ್ದೈವಿಯಾಗಿದ್ದಾಳೆ. ಈಕೆಯ ಫ್ಯಾಮಿಲಿ ಸದ್ಯ ಚೆನ್ನರಾಯಪಟ್ಟಣದಲ್ಲಿ ವಾಸವಾಗಿದ್ದು, ನವ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಬೆಂಗಳೂರಿನಲ್ಲಿ ಎಂಟೆಕ್ ಮುಗಿಸಿ ಸಾಫ್ಟ್‌ವೇರ್ ಇಂಜಿನಿಯರ್...
- Advertisement -spot_img

Latest News

ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಕೊಲೆ ಅತ್ಯಂತ ಆಘಾತಕಾರಿ ಅಪರಾಧಿಕ ಕೃತ್ಯ: ಬಿ.ವೈ.ವಿಜಯೇಂದ್ರ

Political News: ಶಿವಮೊಗ್ಗದಲ್ಲಿ ಅನ್ಯಕೋಮಿನ ಯುವಕರು SSLC ವಿದ್ಯಾರ್ಥಿಯ ಮೇಲೆ ಸಾಯುವಂತೆ ಹಲ್ಲೆ ಮಾಡಿದ್ದು, ಆತ ಹತ್ಯೆಗೀಡಾಗಿದ್ದಾನೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಲ್ಲಿ...
- Advertisement -spot_img