Friday, February 27, 2026

political news

Uttara Pradesh News: ಮದುವೆಯಲ್ಲಿ ಖುಷಿ ಖುಷಿಯಾಗಿ ಭಾಗವಹಿಸಿ, ಮಧ್ಯರಾತ್ರಿ ಎಸ್ಕೇಪ್ ಆದ ವಧು

Uttara Pradesh News: ಮದುವೆಯಾದ ಮಧ್ಯರಾತ್ರಿಯೇ ವಧು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಬಾರಬಂಕಿಯಲ್ಲಿ ಈ ಘಟನೆ ನಡೆದಿದ್ದು, 3 ತಿಂಗಳ ಹಿಂದೆ ಪಲ್ಲವಿ ಮತ್ತು ಸುನೀಲ್ ಎಂಬುವವರ ಮದುವೆ ನಿಶ್ಚಯವಾಗಿತ್ತು. ಹಾಗಾಗಿ ಮಂಗಳವಾರ ಮದುವೆ ನಡೆದಿದ್ದು, ರಾತ್ರಿ ಮದುವೆ ಕಾರ್ಯಕ್ರಮವೆಲ್ಲಾ ಮುಗಿದಿದೆ. ಅಲ್ಲಿಯವರೆಗೂ ವಧು ಪಲ್ಲವಿ ಎಲ್ಲ ಮದುವೆ ಕಾರ್ಯಗಳಲ್ಲಿ ಭಾಗವಹಿಸಿ, ಡಾನ್ಸ್ ಮಾಡಿ...

ಕರುಳಿನ ಕೂಗು ಸಿನಿಮಾ ಕಂಡ್ರೆ ಆಗ್ತಿರಲಿಲ್ಲ!: ವಿಷ್ಣು ಸರ್ ಬೆಸ್ಟ್ : Prathama Podcast

Sandalwood: ನಟಿ ವಿನಯಾ ಪ್ರಸಾದ್ ಮಗಳು ಮತ್ತು ಕಲಾವಿದೆಯೂ ಆಗಿರುವ ಪ್ರತಿಮಾ ಪ್ರಸಾದ್ ಅವರು ಇಂದಿನ ಕಾಲದ ಕಲಾವಿದರು ಯಾವ ರೀತಿ ಡೈಲಾಗ್ ಹೇಳಲು ಕಷ್ಟಪಡುತ್ತಾರೆ ಅಂತಾ ವಿವರಿಸಿದ್ದಾರೆ. https://youtu.be/98-4GWkmN_U ಅಮ್ಮನ ಜತೆ ಚಿಕ್ಕವಳಿದ್ದಾಗ ಶೂಟಿಂಗ್‌ಗೆ ಹೋದಾಗ, ಅಮ್ಮ ಡೈಲಾಗ್ ಹೇಳುವ ರೀತಿ ನೋಡುತ್ತಿದ್ದ ಪ್ರತಿಮಾ, ಅದೇ ರೀತಿ ಡೈಲಾಗ್ ಹೇಳುವುದನ್ನು ಕಲಿತಿದ್ದರಂತೆ. ಎಷ್ಟೇ ಪೇಜ್ ಡೈಲಾಗ್...

ದರ್ಶನ್ ಸರ್ ತುಂಬಾ ಇಷ್ಟ, ವರ್ತೂರು ಜೊತೆ ತುಂಬಾ ಕ್ಲೋಸ್ ಆಗಿದ್ದೆ: Tanisha Kuppanda Podcast

Sandalwood: ನಟಿ ತನೀಷಾ ಕುಪ್ಪಂಡ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ನನಗೆ ದರ್ಶನ್ ಸರ್ ಅಂದ್ರೆ ತುಂಬಾ ಇಷ್ಟ ಎಂದಿದ್ದಾರೆ. https://youtu.be/byqG3_ONWbo ತನೀಷಾ ಕುಪ್ಪಂಡ ಸಿನಿಮಾ ಪ್ರೋಡ್ಯೂಸ್ ಮಾಡಿದ್ದರ ಬಗ್ಗೆ ಮಾತನಾಡಿದ್ದು, ನಾನು ಸಿನಿಮಾ ಮಾಡಿದ್ದರ ಬಗ್ಗೆ ಹಲವರಿಗೆ ಖಷಿ ಇದೆ. ಹಲವರಿಗೆ ಉರಿಯೂ ಇದೆ. ಓ ಇವಳು ಸಿನಿಮಾ ಮಾಡಿದ್ಲಾ ಅಂತಾನೂ ಹಲವರು ಮಾತನಾಡಿದ್ದರಂತೆ. ಅಂಥವರು ನನ್ನ...

OVER CONFIDENCE ಇತ್ತು, ಜಾತ್ರೆ ಅಂತ ರಿಜೆಕ್ಟ್ ಮಾಡಿದ್ರು: Tanisha Kuppanda Podcast

Sandalwood: ತನೀಷಾ ಕುಪ್ಪಂಡ ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾದಲ್ಲಿ ಅವಕಾಶ ಸಿಕ್ಕ ಬಳಿಕ ಓವರ್ ಕಾನ್ಫಿಡೆನ್ಸ್ ಬಂದಿದ್ದರ ಬಗ್ಗೆ ವಿವರಿಸಿದ್ದಾರೆ. https://youtu.be/b6vTWcMGyNI ತನೀಷಾ ಅವರಿಗೆ ಕನ್ನಡದಲ್ಲೇ ಮೂರ್ನಾಲ್ಕು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆಗ ಅವರು ತಾನು ಸಿನಿಮಾ ಹಿರೋಯಿನ್ ಆದೇ ಅನ್ನೋ ಓವರ್ ಕಾನ್ಫಿಡೆನ್ಸ್‌ನಲ್ಲೇ ಇದ್ದರಂತೆ. ಕೆಲವರು ಅಡ್ವಾನ್ಸ್ ನೀಡಿದರು, ಇನ್ನು ಕೆಲವರು ಸ್ಕ್ರಿಪ್ಟ್ ಪೂಜೆ ಮಾಡಿಸಿದರು....

Political News: ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ? : ನಿಖಿಲ್ ಕುಮಾರ್ ಪ್ರಶ್ನೆ

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಬಿಹಾರದ ಜನ ಕಾಂಗ್ರೆಸ್‌ ನ್ನು ಸೋಲಿಸಿ, ಸಿಂಗಲ್ ಡಿಜಿಟ್‌ಗೆ ತಂದಿರಿಸಿದೆ ಎಂದು ನಿಖಿಲ್ ಟಾಂಗ್ ನೀಡಿದ್ದಾರೆ. ಬಿಹಾರದ ಜನತೆ ದೇಶಕ್ಕೆ ಸ್ಪಷ್ಟವಾದ ಸಂದೇಶ...

Recipe: ಹೀರೇಕಾಯಿ ಕಡಲೆಬೇಳೆ ಪಲ್ಯ ರೆಸಿಪಿ

Recipe: 1 ಹೀರೇಕಾಯಿ, ಕಾಲು ಕಪ್ ಕಡಲೆಬೇಳೆ, 2 ಸ್ಪೂನ್ ಎಣ್ಣೆ, ಸ್ವಲ್ಪ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಅರ್ಧ ಸ್ಪೂನ್ ಜೀರಿಗೆ, ಕರಿಬೇವು, ಹಿಂಗು, 1 ಟೋಮೆಟೋ, ಸ್ವಲ್ಪ ಅರಿಶಿನ, 1 ಸ್ಪೂನ್ ಧನಿಯಾ ಪುಡಿ, ಕಿಚನ್ ಕಿಂಗ್ ಮಸಾಲೆ, 4 ಸ್ಪೂನ್ ಹುರಿದ ಶೇಂಗಾ ಹುಡಿ, ಕೊತ್ತೊಂಬರಿ ಸೊಪ್ಪು, ಉಪ್ಪು. ಮಾಡುವ ವಿಧಾನ: ಹೀರೇಕಾಯಿಯನ್ನು...

Recipe: ರೋಸ್ ವಾಟರ್ ಮೆಲನ್ ಕೂಲರ್ ರೆಸಿಪಿ

ಬೇಕಾಗುವ ಸಾಮಗ್ರಿ: ಸಣ್ಣ ಬೌಲ್ ಕಲ್ಲಂಗಡಿ ಹಣ್ಣು, ಸ್ವಲ್ಪ ಪುದೀನಾ, ಅರ್ಧ ನಿಂಬೆ ರಸ, 1 ಸ್ಪೂನ್ ರೋಸ್ ಸಿರಪ್, ಸ್ವಲ್ಪ ಕಪ್ಪುಪ್ಪು, 1 ಸ್ಪೂನ್ ನೆನೆಸಿದ ಬೆಸಿಲ್ ಸೀಡ್ಸ್, ಐಸ್. ಮಾಡುವ ವಿಧಾನ: ಜ್ಯೂಸ್ ಜಾರ್‌ಗೆ ಕಲ್ಲಂಗಡಿ ಹಣ್ಣು, ಪುದೀನಾ, ನಿಂಬೆರಸ, ರೋಸ್ ಸಿರಪ್, ಕಪ್ಪುಪ್ಪು ಹಾಕಿ ಜ್ಯೂಸ್ ತಯಾರಿಸಿ. ನಂತರ ಗ್ಲಾಸ್‌ಗೆ ಬೆಸಿಲ್...

Big Boss Kannada: ಗಿಲ್ಲಿ ನಟನ ಮೇಲೆ ಹಲ್ಲೆ ಆರೋಪ: ರಿಷಾ ವಿರುದ್ಧ ದೂರು

Big Boss Kannada: ಕೆಲ ದಿನಗಳ ಹಿಂದೆಯಷ್ಟೇ ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ, ರಿಷಾರ ವಸ್ತ್ರಗಳನ್ನು ತಂದು ವಾಶ್‌ರೂಮ್‌ ಬಳಿ ಇರಿಸಿದ್ದ ಎಂಬ ಕಾರಣಕ್ಕೆ ಮಹಿಳಾ ಆಯೋಗಕ್ಕೆ ಆತನ ವಿರುದ್ಧ ಕೆಲವರು ದೂರು ನೀಡಿದ್ದರು. ಅಲ್ಲದೇ ಮಹಿಳೆಯರ ಮೇಲೆ ಗಿಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಅವರಿಗೆ ಸಮಸ್ಯೆ ಉಂಟುಮಾಡುತ್ತಿದ್ದಾನೆ ಎಂದು ದೂರು ನೀಡಲಾಗಿತ್ತು. ಇದೀಗ...

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ: ಸಿಎಂ ಸಿದ್ದರಾಮಯ್ಯ

Political News: ಇಂದು ಚಾಮರಾಜನಗರಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮದ ಜತೆ ಮಾತನಾಡಿರುವ ಅವರು, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕ``ಳ್ಳುತ್ತಾರೆ ಅನ್ನೋದು ಮೂಢನಂಬಿಕೆ ಎಂದಿದ್ದಾರೆ. ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ನಂಬುವುದಿಲ್ಲವಾದ್ದರಿಂದ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುತ್ತೇನೆ. ರಾಜ್ಯದ ಎಲ್ಲ ಜಿಲ್ಲೆಗಳನ್ನೂ...

Tumakuru: ಕಲ್ಪೋತ್ಸವ ನಾಡಹಬ್ಬದ ಪ್ರಯುಕ್ತ ವಿವಿಧ ಕಲಾತಂಡದೊಂದಿಗೆ ಅದ್ದೂರಿ ಜಂಬೂಸವಾರಿ ಮೆರವಣಿಗೆ.

Tumakuru News: ತಿಪಟೂರು: ಕಲ್ಪತರು ನಾಡ ಹಬ್ಬ ಗಣೇಶೋತ್ಸವ ಅಂಗವಾಗಿ ನಡೆಯುತ್ತಿರುವ ಕಲಾಕೃತಿ ವೇದಿಕೆಯ ಕಲ್ಪೋತ್ಸವ ಜಂಬೂಸವಾರಿಗೆ ಶಾಸಕರಾದ ಕೆ ಷಡಕ್ಷರಿ ಅವರು ಚಾಲನೆ ನೀಡಿದರು. ಶ್ರೀ ಕೆಂಪಮ್ಮ ದೇವಾಲಯದಿಂದ ಹೊರಟ ಜಂಬೂ ಸವಾರಿ ದೊಡ್ಡಪೇಟೆ ಮಾರ್ಗವಾಗಿ ತಿಪಟೂರಿನ ಮುಖ್ಯ ರಸ್ತೆಯ ಮೂಲಕ ಸಾಗಿ ಕಲ್ಪತರು ಕ್ರೀಡಾಂಗಣದ ವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img