Political News: ರಾಜ್ಯದಲ್ಲಿ ಗ್ರಾಮೀಣ ಹಂತದಲ್ಲಿ ಆಡಳಿತದ ಕೇಂದ್ರವಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ ಹಸ್ತಕ್ಷೇಪವಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಅಭಿವೃದ್ದಿಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂಬ ಆಘಾತಕಾರಿ ಅಂಶವನ್ನು 2024-25ರ ಆರ್ಥಿಕ ಸಮೀಕ್ಷೆಯು ಬಹಿರಂಗಗೊಳಿಸಿದೆ.
ಪ್ರಮಖವಾಗಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ, ಸಂಪನ್ಮೂಲಗಳ ಲಭ್ಯತೆ ಇಲ್ಲದಿರುವುದು ಹಾಗೂ ಯುವ ಸಮೂಹದ ಪಾಲ್ಗೊಳ್ಳುವಿಕೆಯ ಕೊರತೆಯು ಈ ಸಮಸ್ಯೆಗೆ ಕಾರಣವಾಗಿವೆ....
Health Tips: ಇಂದಿನ ಕಾಲದಲ್ಲಿ ವಿವಾಹಿತ ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು, ಗರ್ಭಿಣಿಯಾಗಲು ಹೆದರುತ್ತಾರೆ. ಮಗು ಹುಟ್ಟಿದ ಬಳಿಕ, ಜವಾಬ್ದಾರಿ ಹೆಚ್ಚಾಗುತ್ತದೆ. ನಮ್ಮ ದೇಹದ ಶೇಪ್ ಹಾಳಾಗುತ್ತದೆ. ಸ್ಟ್ರೆಚ್ ಮಾರ್ಕ್ ಬೀಳುತ್ತದೆ. ಹೀಗೆ ಹಲವು ಯೋಚನೆಗಳಿಗೆ ಒಳಗಾಗಿ ಮಗು ಪಡೆಯುವ ನಿರ್ಧಾರವನ್ನೇ ಕೈ ಬಿಡುತ್ತಾರೆ. ಆದ್ರೆ ಪ್ರೆಗ್ನೆನ್ಸಿ ಅನ್ನೋದು ರೋಗವಲ್ಲ, ಮಗು ಅನ್ನೋದು ಭಾರವಲ್ಲ. ಈ ಬಗ್ಗೆ...
Health Tips: ಮೊದಲೆಲ್ಲ ಎಷ್ಟೇ ಹೊಟ್ಟೆ ನೋವಾದ್ರೂ, ಏನೇ ಆದರೂ ನಾರ್ಮಲ್ ಡಿಲೆವರಿನೇ ಆಗ್ತಿತ್ತು. ಆದರೆ ಈಗ ಹಾಗೆ ನಾರ್ಮಲ್ ಡಿಲೆವರಿ ಆಗುವವರ ಸಂಖ್ಯೆ ಕಡಿಮೆ ಇದೆ. ಸಿಸರಿನ್ ಡಿಲೆವರಿಯೇ ಹೆಚ್ಚು. ಹಾಗಾದ್ರೆ ಸಿಸರಿನ್ ಡಿಲೆವರಿ ಆಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಡಾ.ದೀಪ್ಶಿಕಾ ಎಂಬುವವರು ಸಿಸೆರಿನ್ ಡಿಲೆವರಿ ಬಗ್ಗೆ ವಿವರಿಸಿದ್ದಾರೆ. ಸದ್ಯ ಶೇ.21ರಷ್ಟು ಜನ...
International News: ಸಿರಿಯಾದಲ್ಲಿ ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಸರ್ಕಾರ ಪತನದ ಹಲವು ತಿಂಗಳುಗಳ ಬಳಿಕ ಇದೀಗ ಮತ್ತೆ ಸಿರಿಯಾ ಅಲ್ಲಿ ನಾಗರಿಕ ಹಿಂಸಾಚಾರ ಮುಂದುವರೆದಿದ್ದು, ಹೆಣಗಳ ರಾಶಿಯೇ ಬಿದ್ದಿದೆ. ಕಳೆದ ಗುರುವಾರವಷ್ಟೇ ಇಲ್ಲಿನ ಲಟಾಕಿಯಾ ಪ್ರಾಂತ್ಯದಲ್ಲಿ ಅಂದಿನ ಅಸಾದ್ ಸರ್ಕಾರದಲ್ಲಿ ಮಿಲಿಟರಿ ಕಮಾಂಡರ್ ಆಗಿದ್ದ ಸುಹಿಲ್ ಅಲ್ ಹಸಾನ್ ತನ್ನ ಗುಂಪಿನೊಂದಿಗೆ ಸದ್ಯ...
Health Tips: ಹಲವರಿಗೆ ಕೊನೆಯ ಸ್ಟೇಜ್ ತಲುಪುವವರೆಗೂ ಕ್ಯಾನ್ಸರ್ ಬಂದಿದೆ ಹೇಳಿ ಗೊತ್ತೇ ಆಗುವುದಿಲ್ಲ. ಕೊನೆಯ ಸ್ಟೇಜ್ಗೆ ಬಂದಾಗ, ದೇಹದಲ್ಲಾಗುವ ನೋವು ತಡೆಯಲಾಗದೇ, ಪರೀಕ್ಷೆ ನಡೆಸಿದಾಗಲೇ, ಅದು ಕ್ಯಾನ್ಸರ್ ಎಂದು ಗೊತ್ತಾಗುತ್ತದೆ. ಆದರೆ ನೀವು ಒಂದು ಲಕ್ಷಣದಿಂದ ನಿಮಗೆ ಕ್ಯಾನ್ಸರ್ ಇದೆಯಾ ಇಲ್ಲವಾ ಅಂತಾ ತಿಳಿಯಬಹುದು. ಆ ಬಗ್ಗೆ ವೈದ್ಯರಾದ ಡಾ.ಪವನ್ ಕುಮಾರ್ ಅವರು...
Health Tips: ಕ್ಯಾನ್ಸರ್ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿ ಬರುತ್ತಿರುವ ರೋಗ. ಆದರೆ ಇದರ ನೋವು, ಹಿಂಸೆ ಮಾತರ ಅನುಭವಿಸುವವರಿಗೆ ಕಾಮನ್ ಆಗಿರುವುದಿಲ್ಲ. ಜೀವ ಹಿಂಡುವಂಥ ನೋವು ಈ ಕ್ಯಾನ್ಸರ್ ಕೊಡುತ್ತದೆ. ಆದರೆ ನಾವಿಲ್ಲಿ ಕೊಟ್ಟಿರುವ ಟೈಟಲ್ ಪ್ರಕಾರ, ಹಿಂದೂಗಳಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ ಅಂತಾ. ಆದರೆ ಇದಕ್ಕೂ ಒಂದು...
Health Tips: ಮುಖದಲ್ಲಿ ಒಂದು ಮೊಡವೆ ಇಲ್ಲದೇ, ಮುಖ ಕ್ಲೀನ್ ಆಗಿರಬೇಕು ಅನ್ನೋದು ಹಲವು ಯುವತಿಯರ ಆಸೆಯಾಗಿರುತ್ತದೆ. ಆದರೆ ದೇಹದಲ್ಲಾಗುವ ಹಾರ್ಮೋನಲ್ ಇಂಬ್ಯಾಲೆನ್ಸ್ ನಿಂದ ಮುಖದ ಮೇಲೆ ಮೊಡವೆಯಾಗುತ್ತದೆ. ಆದರೆ ನಾವು ನಮ್ಮ ಮುಖದ ಮೇಲೆ ಗುಳ್ಳೆಗಳಾಗಬಾರದು ಅಂದ್ರೆ ಏನು ಮಾಡಬೇಕು ಅಂತಾ ವೈದ್ಯರಾದ ಡಾ.ದೀಪಿಕಾ ಅವರೇ ಹೇಳಿದ್ದಾರೆ.
ಹೆಚ್ಚು ಜಂಕ್ ಫುಡ್ ಸೇವಿಸಿದಾಗ, ಎಣ್ಣೆ...
National News: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಗಂಗಾ ನದಿಯ ತ್ರಿವೇಣಿ ಸಂಗಮದ ನೀರು ಜನರ ಸ್ನಾನಕ್ಕೆ ಯೋಗ್ಯವಾಗಿತ್ತು. ಆ ನೀರು ಕಲುಷಿತವಾಗಿರಲಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ.
https://youtu.be/rfZB_MXoe-Y
ಗಂಗಾ ನದಿಯ ನೀರು ಕಲುಷಿತವಾಗಿತ್ತು, ಇದರಿಂದ ಅನೇಕರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬ ಮಾತುಗಳು ದೇಶದಲ್ಲಿ ಕೆಲವು ಕಡೆಗಳಲ್ಲಿ ಕೇಳಿ ಬರುತ್ತಿರುವುದರ...
Hubli News: ಹುಬ್ಬಳ್ಳಿ ಧಾರವಾಡ ಅವಳಿನಗರದ ಜನತೆಗೆ ತ್ವರಿತ ಸಂಚಾರ ಸೇವೆ ನೀಡುವ ಉದ್ದೇಶದಿಂದ ಆರಂವಾಗಿರೋ ಬಿಆರ್ಟಿಎಸ್ ಯೋಜನೆಯ ಸಂಚಾರ ಸೇವೆಯು, ತ್ವರಿತ ಸಂಚಾರ ಸೇವೆಯಲ್ಲಿ ಸುದ್ದಿಯಾಗುವುದರ ಬದಲು ಅವಾಂತರಗಳಿಂದಲ್ಲೇ ಹೆಚ್ಚು ಸುದ್ದಿಯಾಗುತ್ತಾ ಬಂದಿದೆ. ಈಗ ಮತ್ತೊಂದು ಅವಾಂತರದಿಂದ ಬಿಆರ್ಟಿಎಸ್ ಸುದ್ದಿಯಲ್ಲಿದೆ. ಧಾರವಾಡದಲ್ಲಿ ಬಿಆರಟಿಎಸ್ ಮಾರ್ಗದ ರಸ್ತೆ ಡಿವೈಡರ್ ಗ್ರೀಲ್ ಮುರಿದು ಬಿದ್ದರು ಅದನ್ನು...
Health Tips: ಇಂದಿನ ಕಾಲದಲ್ಲಿ ಹಲವು ಕಾರಣಗಳಿಂದ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೆಲಸದ ಒತ್ತಡ, ಮನೆಯಲ್ಲಿ ಕೆಲ ವಿಷಯದಲ್ಲಿ ನೆಮ್ಮದಿ ಇಲ್ಲದಿರುವುದು, ಆಹಾರದಲ್ಲಿ ಏರುಪೇರು, ಹೀಗೆ ಹಲವು ಕಾರಣಗಳಿಂದ ನಿದ್ರಾ ಹೀನತೆ ಸಮಸ್ಯೆ ಬದೊಂದಗುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ಹೇಳಿದ್ದಾರೆ.
ಪುಟ್ಟ ಶಿಶುಗಳು 22 ಗಂಟೆಗಳ ಕಾಲ ಕಂಟಿನ್ಯೂ ಆಗಿ ನಿದ್ದೆ ಮಾಡುತ್ತದೆ. ಪ್ರತೀ...
Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...