Friday, July 11, 2025

Pramoda devi

Mysuru News: ನಮ್ಮ ಆಸ್ತಿ ಬಿಟ್ಟು ಕೊಡಿ : ರಾಜಮಾತೆಯ ಹೊಸ ಕ್ಯಾತೆ..!

Mysuru News: ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಆಸ್ತಿಗಳನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವ ತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಇನ್ನಿತರೆ ಯಾವುದೇ ವಹಿವಾಟುಗಳನ್ನು ನಡೆಸದಂತೆ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಉಪ‌ ವಿಭಾಗಾಧಿಕಾರಿ ಹಾಗೂ...

ಮತದಾನ ಮಾಡುವ ಭರದಲ್ಲಿ ದಾಖಲೆ ಮರೆತು ಬಂದ ರಾಜಮಾತೆ ಪ್ರಮೋದಾದೇವಿ

ಮೈಸೂರು: ಇವತ್ತಿನ ವಿಧಾನಸಭೆ ಚುನಾವಣೆಗೆ ಮತದಾರರು ಖುಷಿಯಿಂದ ಬಂದು ತಮ್ಮ ಮತ ಚಲಾಯಿಸಿದ್ದಾರೆ. ಕೆಲವೆಡೆ ಮತ ಚಲಾಯಿಸುವಾಗ ಕೆಲ ಎಡವಟ್ಟು, ತಪ್ಪಾಗುವುದು ಸಹಜ. ಅದೇ ರೀತಿ ಪ್ರಮೋದಾದೇವಿ ಮತಚಲಾಸುವ ಖುಷಿಯಲ್ಲಿ, ಬೇಕಾದ ದಾಖಲೆ ತರುವುದನ್ನೇ ಮರೆತಿದ್ದಾರೆ. ಹಾಗಾಗಿ ವೋಟ್ ಮಾಡಲು ಬಂದ ರಾಜಮಾತೆ, ವಾಪನ್ ಅರಮನೆಗೆ ಹೋಗಿ, ತಮ್ಮ ವೋಟರ್ ಐಡಿ ತಂದು ವೋಟ್...
- Advertisement -spot_img

Latest News

Bengaluru: ಮರದ ಕೊಂಬೆ ಬಿದ್ದು ಅಕ್ಷಯ್ ಸಾವು ಕೇಸ್: ಮಗನ ನೆನಪಲ್ಲೇ ತಂದೆ ನಿಧನ

Bengaluru: ಬೆಂಗಳೂರಿನ ಬನಶಂಕರಿಯಲ್ಲಿ ಮರದ ಕೊಂಬೆ ಬಿದ್ದು ಅಕ್ಷಯ್ ಎಂಬ ಯುವಕ ಮೃತನಾಗಿದ್ದ. ಕೆಲ ದಿನಗಳ ಕಾಲ ಕೋಮಾದಲ್ಲಿದ್ದ ಅಕ್ಷಯ್ ಬಳಿಕ ಮೃತನಾದ. ಅಪ್ಪನ ಬರ್ತ್‌ಡೇ...
- Advertisement -spot_img