Sunday, June 28, 2026

prathap gowda patil

ಡಿಕೆಶಿಗೆ ಹೋಟೆಲ್ ಹೊರಗೆ ತಡೆ – ಇಲ್ಲೇ ಕಾಯ್ತೀನಿ ಅಂತ ಪೊಲೀಸರ ಜೊತೆ ಪಟ್ಟು..!

ಮುಂಬೈ : ರಾಜೀನಾಮೆ ನೀಡಿರುವ ಶಾಸಕರನ್ನ ಕರೆತರಲು ಮುಂಬೈಗೆ ಬಂದಿರುವ ಡಿಕೆಶಿಗೆ ಹೋಟೆಲ್ ಎಂಟ್ರಿ ಸಿಕ್ಕಿಲ್ಲ. ನಮ್ಮ ಸ್ನೇಹಿತರನ್ನ ಭೇಟಿ ಮಾಡಲು ಬಂದಿದ್ದೇನೆ ನಾನು ರೂಂ ಬುಕ್ ಮಾಡಿದ್ದೇನೆ ಅಂತ ಹೇಳಿದ್ರು ಡಿಕೆ ಶಿವಕುಮಾರ್ ರನ್ನ ಪೊಲೀರು ಹೋಟೆಲ್ ಒಳಗೆ ಬಿಡಲಿಲ್ಲ.. ಡಿ ಕೆ ಶಿ ಜೊತೆ ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ, ಜಿ.ಟಿ ದೇವೇಗೌಡ, ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಗಮಿಸಿದ್ರು.....
- Advertisement -spot_img

Latest News

ಪಾಕ್ ಮಾಜಿ ಕ್ರಿಕೇಟಿಗ ಶೋಯೇಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗಿ

Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...
- Advertisement -spot_img