Friday, October 24, 2025

provide a solution

ಕಲುಷಿತ ನೀರಿನಿಂದ ಬೆಳೆ ಹಾಳಾಗುತ್ತಿದೆ ಪರಿಹಾರ ನೀಡಿ..

www.karnatakatv.net : ಬೆಳಗಾವಿ: ಹಲವು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನಗರದಲ್ಲಿನ ಕಲುಷಿತ ನೀರು ಮತ್ತು ಪ್ಲಾಸ್ಟಿಕ್ ವಸ್ತುಗಳು ಬಂದು ಲೇಂಡಿ ನಾಲಾ ಸೇರುತ್ತದೆ. ಮತ್ತು ನಾಲದ ಅಕ್ಕ ಪಕ್ಕದ ಮನೆಗಳ ಮುಂದೆ ಗಲೀಜು ನೀರಿನಿಂದ ಕೆಟ್ಟ ವಾಸನೆ ಬರುತ್ತಿದೆ.ಆದ್ದರಿಂದ ಲೇಂಡಿ ನಾಲಾ ಗಾಂಧಿನಗರ ಮತ್ತು ಗೋಕುಳ ನಗರದಲ್ಲಿ ಹಾದು ಹೋಗಿದ್ದು ಸರಿಪಡಿಸುವಂತೆ ಶಾಸಕರಿಗೆ...
- Advertisement -spot_img

Latest News

19 ಜೀವ ಉಳಿಸಿದ 2 ತಿಂಗಳ ಮಗುವಿನ ತಂದೆ – ರಿಯಲ್‌ ಲೈಫ್‌ ಹೀರೋ!

ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ವೋಲ್ವೋ ಬಸ್‌ ಬೆಂಕಿಗಾಹುತಿಯಾದ ದುರಂತದಲ್ಲಿ, ಒಬ್ಬ ತಂದೆಯ ಧೈರ್ಯದಿಂದ 19 ಜೀವಗಳು ಉಳಿದಿವೆ. ಕೇವಲ ಎರಡು ತಿಂಗಳ ಮಗುವಿನ ತಂದೆಯಾಗಿರುವ...
- Advertisement -spot_img