Sunday, December 7, 2025

PublicTransport

ಕಿರುಕುಳಕ್ಕೆ ಬಸ್‌ನಲ್ಲೇ ಪ್ರಾಣ ಬಿಟ್ಟ KSRTC ಡ್ರೈವರ್!

KSRTC ಚಾಲಕನೊಬ್ಬ ಡಿಪೋ ಮ್ಯಾನೇಜರ್‌ನ ಕಿರುಕುಳಕ್ಕೆ ರೋಸಿ ಹೋಗಿದ್ದಾನೆ. ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆಯ ಡಿಪೋ ನಂ.1ರಲ್ಲಿ ನಡೆದಿದೆ. ಘೋರ ಘಟನೆಗೆ ಇಡೀ ಬೀದರ್ ಜಿಲ್ಲೆಯೇ ಬೆಚ್ಚಿ ಬಿದ್ದಿದೆ. ಆಣದೂರು ಗ್ರಾಮದ ನಿವಾಸಿ 59 ವರ್ಷದ ರಾಜಪ್ಪ ಎಂಬುವವರು, ಬಳ್ಳಾರಿ–ಬೀದರ್ ಸ್ಲೀಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ...
- Advertisement -spot_img

Latest News

ಪ್ರಪಂಚದ ಇಂದಿನ ಪ್ರಮುಖ ಸುದ್ದಿಗಳು – 06/12/2025

1) ಅಂತು ಇಂತೂ ಟ್ರಂಪ್‌ಗೆ ಶಾಂತಿ ಪ್ರಶಸ್ತಿ  ಹೋದಲ್ಲಿ ಬಂದಲ್ಲಿ ನನಗೆ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಬೇಕೆಂದು ಬೇಡಿಕೆ ಇಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ...
- Advertisement -spot_img