Spiritual: ಕುಂಬಳಕಾಯಿ ಎಂದರೆ, ರುಚಿಕರವಾದ, ಆರೋಗ್ಯಕರವಾದ ತರಕಾರಿ. ಆದರೆ ಈ ತರಕಾರಿಯನ್ನು ಮಹಿಳೆಯರು ಕತ್ತರಿಸಬಾರದು ಎಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿರುವ ಈ ನಂಬಿಕೆ ಬಗ್ಗೆ ಹಲವರಿಗೆ ಆಶ್ಚರ್ಯವಾಗಬಹುದು. ಆದರೆ ಈ ನಂಬಿಕೆಯ ಪ್ರಕಾರ, ಹೆಣ್ಣು ಮಕ್ಕಳು ಕುಂಬಳಕಾಯಿ ಕತ್ತರಿಸುವುದು ಎಂದರೆ, ಪುರುಷರನ್ನು ಕೊಲ್ಲುವುದು ಎಂಬ ಅರ್ಥ ಬರುತ್ತದೆಯಂತೆ. ಈ ಬಗ್ಗೆ ಪೂರ್ತಿ ಮಾಹಿತಿ...
ಅನೇಕ ಜನರು ಕುಂಬಳಕಾಯಿಯಿಂದ ಅನೇಕ ರೀತಿಯ ಭಕ್ಷ್ಯಗಳನ್ನು ಮಾಡುತ್ತಾರೆ.ಕೆಲವರು ಸಿಹಿತಿಂಡಿಗಳು ಮಾಡುತ್ತಾರೆ. ಇನ್ನು ಕೆಲವರು ಬೇಳೆಕರ್ರಿಯಾಗಿ ಬೇಯಿಸುತ್ತಾರೆ. ಆದರೆ, ಈ ಕುಂಬಳಕಾಯಿಯಲ್ಲಿ ಹಲವು ಆರೋಗ್ಯಕಾರಿ ಲಾಭಗಳು ಅಡಗಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಕುಂಬಳಕಾಯಿಯಲ್ಲಿ ವಿಟಮಿನ್ ಎ 200 ಪ್ರತಿಶತವಿದೆ. ವಿಟಮಿನ್ ಸಿ, ಇ, ರೈಬೋಫ್ಲಾವಿನ್, ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್, ವಿಟಮಿನ್ ಬಿ6, ಫೋಲೇಟ್, ಕಬ್ಬಿಣ,...
National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....