Saturday, July 27, 2024

R.B.Thimmapur

ಗಲಾಟೆ ಎಬ್ಬಿಸೋದು ಬಿಜೆಪಿ ಕೆಲಸ, ಚುನಾವಣೆ ಬಂದ್ರೆ ಸಾಕು ಇವರ ಆಟ ಚಾಲು ಆಗತ್ತೆ: ಸಚಿವ ತಿಮ್ಮಾಪುರ

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದ್ದು, ಗಲಾಟೆ ಎಬ್ಬಿಸೋದು ಬಿಜೆಪಿ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ. ಗಲಾಟೆ ಗಲಭೆ ಎಬ್ಬಿಸೋದು ಬಿಜೆಪಿ ಕೆಲಸ. ಡಿಕೆ ಸುರೇಶ ನಮ್ಮ ಭಾಗಕ್ಕೆ ಅನ್ಯಾಯ ಆಗ್ತಿದೆ ಅನ್ನೋದನ್ನ ಹೇಳಿದ್ದಾರೆ. ಅದನ್ನ ಇವರೆಲ್ಲ ದೇಶ ವಿಭಜನೆ ಮಾಡ್ತಾರೆ ಎಂದು ತಿರಚಿದ್ದಾರೆ. ಇವರು ಯಾವ ದೇಶ ಕಟ್ಟಿದ್ದಾರೆ..?  ದೇಶದಲ್ಲಿ ಅಲ್ಲೋಲ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img