Friday, April 3, 2026

rafale

‘ಭಾರತದ ಸಾರ್ವಭೌಮತ್ಯದ ಮೇಲೆ ಕಣ್ಣು ಹಾಕುವವರಿಗೆ ರಫೇಲ್​ಗಳೇ ಉತ್ತರ’

ಫ್ರಾನ್ಸ್​ನಿಂದ ತರಿಸಲಾದ 4.5 ಜನರೇಷನ್​ನ ರಫೇಲ್​ಗಳು ಈಗಾಗಲೇ ಭಾರತದ ಬತ್ತಳಿಕೆ ಸೇರಿವೆ. ಇದರಿಂದ ಭಾರತದ ವಾಯು ಸೇನೆಗೆ ಆನೆ ಬಲ ಬಂತಂದಾಗಿದೆ. ಹೀಗಾಗಿ ಶತ್ರುರಾಷ್ಟ್ರಗಳಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. https://www.youtube.com/watch?v=K749dIJpf0Y ಭಾರತದ ಸಾರ್ವಭೌಮತ್ವದ ಮೇಲೆ ಕೆಟ್ಟ ದೃಷ್ಠಿ ಹಾಕುವವರಿಗೆ ಈ ರಫೇಲ್​ಗಳು ತಕ್ಕ ಪ್ರತ್ಯುತ್ತರವಾಗಿದೆ. ಗಡಿಯಲ್ಲಿ ಸಂಘರ್ಷ ಮಿತಿಮೀರುತ್ತಿರೋ...
- Advertisement -spot_img

Latest News

Mandya: ಸಿಎಂ ಪದಕ ಪಡೆದ ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್

Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ...
- Advertisement -spot_img