Wednesday, April 15, 2026

Rahul Gandhi

ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಇರಾದೆ, ದಮ್ಮು-ತಾಕತ್ತು ನಿಮ್ಮ ಸರ್ಕಾರಕ್ಕಿಲ್ಲವೇ?: ಆರ್.ಅಶೋಕ್

Political News: ರಾಜ್ಯದಲ್ಲಿ ವ್ಯಾಪಕವಾಗಿರುವ ಅಕ್ರಮ ಬಾಂಗ್ಲಾ ವಲಸಿಗರ ಜಾಲವನ್ನು ಬಯಲಿಗೆಳೆದಿದ್ದಕ್ಕಾಗಿ ಡಾ. ನಾಗೇಂದ್ರಪ್ಪ ಅವರಿಗೆ ಪೊಲೀಸರಿಂದ ಕಿರುಕುಳ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ವಿಧಾನಸೌಧದ ಮುಂದೆ ಅವರು, ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿರುವ ವೀಡಿಯೋ ವೈರಲ್ ಆಗಿದೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ...

ರಾಜಸ್ತಾನದ ಜೈಪುರನ್ನು ಪಿಂಕ್ ಸಿಟಿ ಎಂದು ಜೋಧ್ಪುರವನ್ನು ಬ್ಲ್ಯೂ ಸಿಟಿ ಅಂತಾ ಕರೆಯಲು ಕಾರಣವೇನು..?

Rajasthan: ಇಡೀ ದೇಶದಲ್ಲಿ ನೀವೆಲ್ಲೇ ಹೋದರು ನಿಮಗೆ ಎಲ್ಲ ನಗರಗಳಲ್ಲಿಯೂ ಬಣ್ಣ ಬಣ್ಣದ ಮನೆಗಳು ಕಾಣ ಸಿಗುತ್ತದೆ. ಆದರೆ ರಾಜಸ್ತಾನದ ಜೈಪುರ್‌ನಲ್ಲಿ ಮಾತ್ರ, ಎಲ್ಲ ಮನೆಗಳ, ಅಂಗಡಿಗಳ ಬಣ್ಣ ಗುಲಾಬಿಯೇ ಆಗಿದೆ. ಹಾಗಾದ್ರೆ ಯಾಕೆ ಇಡೀ ನಗರಕ್ಕೆ ಗುಲಾಬಿ ಬಣ್ಣದಿಂದ ಶೃಂಗರಿಸಿದ್ದು..? ಯಾಕೆ ಈ ನಗರವನ್ನು ಗುಲಾಬಿ ಬಣ್ಣದ ನಗರವೆಂದು ಕರೆಯುತ್ತಾರೆ ಅಂತಾ ತಿಳಿಯೋಣ...

ಹಿಂದಿನ ಕಾಲದಲ್ಲಿ ಸಂಜೆ ಬಳಿಕ ಮನೆಯಲ್ಲಿ ಕಸ ಗುಡಿಸಬಾರದು ಅಂತಾ ಹೇಳಲು ಕಾರಣವೇನು..?

Spiritual: ನಾವಿಂದು ಮನೆಯಲ್ಲಿ ಮುಸ್ಸಂಜೆ ಬಳಿಕ ಕಸ ಗುಡಿಸಿದರೆ, ನಮ್ಮ ಹಿರಿಯರು ಮುಸ್ಸಂಜೆ ಬಳಿಕ ಕಸ ಗುಡಿಸಿದರೆ, ಮನೆಗೆ ದರಿದ್ರ ಅಂತಾ ಬೈತಾರೆ. ಯಾಕಂದ್ರೆ ಅವರ ಹಿರಿಯರು ಕೂಡ ಹೀಗೆ ಬೈಯ್ಯುತ್ತಿದ್ದರು. ಆದರೆ ಮುಸ್ಸಂಜೆ ಬಳಿಕ ಯಾಕೆ ಹಿಂದಿನ ಕಾಲದಲ್ಲಿ ಕಸ ಗುಡಿಸುತ್ತಿರಲಿಲ್ಲ ಅಂತಾ ಹಲವರಿಗೆ ತಿಳಿದಿಲ್ಲ. ಹಿಂದಿನ ಕಾಲದಲ್ಲಿ ವಿದ್ಯುಸ್ ಸೌಕರ್ಯ ಇರಲಿಲ್ಲ. ಯಾವುದೇ...

Life lesson: ರಾತ್ರಿ ವೇಳೆ ಉಗುರು ಕತ್ತರಿಸಬಾರದು ಅಂತಾ ಹೇಳಲು ಕಾರಣವೇನು..?

Life lesson: ಮುಂಚೆ ಹಿರಿಯರೆಲ್ಲ ರಾತ್ರಿ ವೇಳೆ ಉಗುರು ಕತ್ತರಿಸಬಾರದು ಎಂದು ಹೇಳುತ್ತಿದ್ದರು. ಕಾರಣವೇನೆಂದು ಕೇಳಿದಾಗ, ರಾತ್ರಿ ಉಗುರು ಕತ್ತರಿಸಿದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ ಎಂದು ಕಾರಣ ಹೇಳುತ್ತಿದ್ದರು. ಆದರೆ ಇದರ ಹಿಂದೆ ಬೇರೇಯದ್ದೇ ಕಾರಣವಿದೆ. ಆ ಕಾರಣವೇನು ಅಂತಾ ತಿಳಿಯೋಣ ಬನ್ನಿ. ಮುಂಚೆ ಮನೆಯಲ್ಲಿ ವಿದ್ಯುತ್...

ಹಿಂದಿನ ಕಾಲದಲ್ಲಿ ಪತಿಯ ಊಟವಾದ ಬಳಿಕವೇ ಪತ್ನಿ ಊಟ ಮಾಡುತ್ತಿದ್ದರಂತೆ.. ಕಾರಣವೇನು..?

Life Lesson: ಹಿಂದಿನ ಕಾಲದಲ್ಲಿ ಪತಿಯ ಮತ್ತು ಮಕ್ಕಳ ಊಟವಾದ ಬಳಿಕವೇ ಪತ್ನಿ ಊಟ ಮಾಡುತ್ತಿದ್ದಳು. ಕೆಲವರು ಇದನ್ನು ಪತಿ ಉಂಡ ತಟ್ಟೆಯಲ್ಲಿ ಪತ್ನಿ ಉಂಡರೆ, ಆಕೆಯ ಪತಿಯ ಆಯಸ್ಸು ಹೆಚ್ಚುತ್ತದೆ ಎಂದು ಹೇಳುತ್ತಿದ್ದರು. ಆದರೆ ಇದರ ಹಿಂದೆ ಬೇರೆಯದ್ದೇ ಕಾರಣವಿದೆ. ಅದೇನು ಅಂತಾ ತಿಳಿಯೋಣ ಬನ್ನಿ. ಮುಂಚೆ ಎಲ್ಲ ಮನೆಯ ಜವಾಬ್ದಾರಿ ಪತ್ನಿಯ ಮೇಲೆ...

Life lesson: ಬೆಡ್ ಮೇಲೆ ಕುಳಿತು ಆಹಾರ ಸೇವಿಸಬೇಡಿ ಅಂತಾ ಹಿರಿಯರು ಹೇಳೋದ್ಯಾಕೆ..?

Life lesson: ನೀವು ಮನೆಯಲ್‌ಲಿ ಬೆಡ್ ಮೇಲೆ ಕುಳಿತ ಊಟ ಮಾಡಿದ್ರೆ ಅಥವಾ ಆಹಾರ ಸೇವಿಸಿದರೆ, ನಿಮ್ಮ ಮನೆಯ ಹಿರಿಯರು ನಿಮಗೆ ಬೈದಿರಬಹುದು. ಬೆಡ್ ಮೇಲೆ ಕುಳಿತು ಊಟ ಮಾಡಬೇಡಾ, ಮನೆಗೆ ದರಿದ್ರ ಸಂಭವಿಸುತ್ತೆ ಅಂತಾ. ಹಾಗೆ ಹೇಳುವುದರ ಹಿಂದೆ 1 ಕಾರಣವೂ ಇದೆ. ಆ ಕಾರಣ ವಿವರಿಸಿದರೆ, ಅದನ್ನು ಅರಿಯುವ ಶಕ್ತಿ ಮಕ್ಕಳ...

ಲೈವ್ ಬಂದು ಕರ್ನಾಟಕ ಜನತೆಗೆ ಧನ್ಯವಾದ ಅರ್ಪಿಸಿದ ಬಿಗ್‌ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ

Bigg Boss: ಸದ್ಯ ಬಿಗ್‌ಬಾಸ್ ರನ್ನರ್ ಅಪ್ ಆಗಿರುವ ರಕ್ಷಿತಾ, ಸೋಶಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದು, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಕಂಟಿನ್ಯೂ ಆಗಿ ಸಂದರ್ಶನದಲ್ಲಿ ಭಾಗಿಯಾಗಿರುವ ರಕ್ಷಿತಾಳಿಗೆ ಗಂಟಲಿನ ಸಮಸ್ಯೆ ಉಂಟಾಗಿದ್ದರೂ ಕೂಡ, ಆಕೆ ತುಂಬಾ ಮಾತನಾಡಿದ್ದಾರೆ. ನಾನು ಬಿಗ್‌ಬಾಸ್ ಮನೆಯಲ್ಲಿರುವಾಗ ನನಗೆ ನೀವೆಲ್ಲಾ ಇಷ್ಟು ಪ್ರೀತಿ ನೀಡಿದ್ದೀರೆಂದು ತಿಳಿದಿರಲಿಲ್ಲ. ಇಷ್ಟು ಪ್ರೀತಿ ಮಾಡ್ತೀರಾ ನೀವು...

Mangaluru: 29 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಜೋಡಿ ಹತ್ಯೆ ಪ್ರಕರಣದ ಆರೋಪಿ ಈಗ ಪತ್ತೆ

Mangaluru: 29 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಹತ್ಯೆ ಪ್ರಕರಣದ ಆರೋಪಿ ಈಗ ಪತ್ತೆ ಆಂಧ್ರಪ್ರದೇಶದಲ್ಲಿ ಸಿಕ್ಕಿಬಿದ್ದ ದಂಡುಪಾಳ್ಯ ಗ್ಯಾಂಗ್ ಸದಸ್ಯ  ಹೆಸರು, ರಾಜ್ಯ ಬದಲಾಯಿಸಿದರೂ ಸಿಕ್ಕಿಬಿದ್ದಿದ್ದು ಹೇಗೆ ಡಬಲ್ ಮ*ರ್ ಅಪರಾಧಿ..? 29 ವರ್ಷಗಳ ಹಿಂದೆ ಮಂಗಳೂರಿನ ಊರ್ವದಲ್ಲಿ ನಡೆದಿದ್ದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಪೋಲೀಸರು ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನನ್ನು ಬಂಧಿಸಿದ್ದಾರೆ. 55 ವರ್ಷದ ಚಿಕ್ಕಹನುಮ ಅಲಿಯಾಸ್...

ಶೂ ಪ್ರಮೋಟ್ ಮಾಡುವ ಭರದಲ್ಲಿ ಭರತನಾಟ್ಯಕ್ಕೆ ಅವಮಾನಿಸಿದ ಕಲಾವಿದೆ.. ನೆಟ್ಟಿಗರ ಅಸಮಾಧಾನ

National News: ಭರತನಾಟ್ಯ ಅನ್ನೋದು ಬರೀ 1 ಕಲೆಯಲ್ಲ. ಅದು ವಿದೇಶದಲ್ಲಿ ನಮ್ಮ ಭಾರತವನ್ನು ಪ್ರತಿನಿಧಿಸುವ ಕಲೆ. ಕೆಲವರ ಜೀವನ ರೂಪಿಸುವ ಕಲೆ. ಅನ್ನಪೂರ್ಣೆಗೆ ಸಮನಾದ ಕಲೆ. ಅದಕ್ಕೆ ಅದರದ್ದೇ ಆದ ಬೆಲೆ ಇದೆ. ಆದರೆ ಇಲ್ಲೋರ್ವ ಭರತನಾಟ್ಯ ಕಲಾವಿದೆ. ಕಲೆಗೆ ಇರುವ ಬೆಲೆ ಮತ್ತು ಕಲಾವಿದರಿಗೆ ಇರುವ ಬೆಲೆ ಮರೆತು. ಶೂ ಪ್ರಮೋಟ್ ಮಾಡಲು,...

ಪರೀಕ್ಷೆ ಸಮಯದಲ್ಲಿ ಕೆಲವರು ಮಕ್ಕಳಿಗೆ ಮೊಟ್ಟೆ ಸೇವಿಸಲು ಯಾಕೆ ಬಿಡುವುದಿಲ್ಲ..?

Web Story: ಪರೀಕ್ಷೆ ಅಂದ್ರೆ ಸಾಕು ಕೆಲ ಮಕ್ಕಳಿಗೆ ಸಂತಸ, ಇನ್ನು ಕೆಲ ಮಕ್ಕಳಿಗೆ ಹೆದರಿಕೆ. ಸಂತಸ ಏಕೆ ಎಂದರೆ, ಅಂಥ ಮಕ್ಕಳು ಸ್ಪರ್ಧಾತ್ಮಕ ಮನೋಭಾವ ಉಳ್ಳವರು. ತಾನು ಈ ಬಾರಿ ಚೆನ್ನಾಗಿ ಪರೀಕ್ಷೆ ಬರೆದು, ಉತ್ತಮ ಅಂಕ ಗಳಿಸಲೇಬೇಕು ಎನ್ನುವಂಥವರು. ಹೆದರಿಕೆ ಉಳ್ಳವರು, ತಾನು ಓದಿದ್ದು ಸಾಕೋ ಇಲ್ಲವೋ, ಪರೀಕ್ಷೆಯಲ್ಲಿ ತಿಳಿಯದ ವಿಷಯಗಳ...
- Advertisement -spot_img

Latest News

Kolkata News: ಈ ಕ್ಲಿನೀಕ್‌ನಲ್ಲಿ ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ Rs.500 ರಿಯಾಯಿತಿ

Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ...
- Advertisement -spot_img