ರಾಯಚೂರು : ಕರೋನಾ ೩ನೇ ಅಲೆ ಅಬ್ಬರಿಸಲಿದೆ ಎಂಬ ಸುದ್ದಿ ಬೆನ್ನಲ್ಲೇ ಮಕ್ಕಳಿಗಾಗಿ ರಾಯಚೂರಿನ ಪ್ರತಿಷ್ಠಿತ ರಿಮ್ಸ್ ಆಸ್ಪತ್ರೆಗೆ ವಿಶೇಷ ಯಂತ್ರವೊಂದು ಬಂದಿದೆ.. ಈಗಾಗಲೇ ಅಗಷ್ಟ್ ಕೊನೇ ವಾರದಲ್ಲಿ ಕರೋನಾಮೂರನೇ ಅಲೆ ಹೆಚ್ಚಳವಾಗಲಿದೆ ಎಂಬ ತಜ್ಞರ ಸಲಹೆ ಮೇರೆಗೆ ರಾಯಚೂರಿನಲ್ಲಿ ಮುಂಜಾಗ್ರತಾ ಚಿಕಿತ್ಸಾ ಕ್ರಮಗಳ ಸಿದ್ಧತೆ ನಡೆದಿದೆ.. ಎಲ್ಲಕ್ಕಿಂತ ಮುಖ್ಯವಾಗಿ ಮೂರನೇ ಅಲೆ ಮಕ್ಕಳನ್ನ...
Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...