Saturday, July 27, 2024

raichur farmers

Raichur : ರಾಜ್ಯಕ್ಕೆ ಮಾದರಿಯಾದ ನೂರಾರು ರೈತರಿಂದ ಆರಂಭವಾದ ಸ್ವಾಸ್ಥ್ಯ ರೈತರ ಉತ್ಪಾದಕ ಕಂಪನಿ..!

ರೈತರು ಬೆಳೆದ ಬೆಳೆಗೆ ತಮ್ಮದೆ ಬ್ರಾಂಡ್ ಮಾಡಿ ಮಾರಾಟ ಮಾಡುವುದು ಅಪರೂಪ, ರೈತರಲ್ಲಿ ಸಾವಯವ ಕಲ್ಪನೆ, ರೈತರಿಗೆ ಲಾಭವಾಗುವಂಥ ಮಾರುಕಟ್ಟೆಗಾಗಿ ರೈತರಿಂದ ಕಂಪನಿಯೊಂದು ಆರಂಭವಾಗಿದೆ, ಈ ಕಂಪನಿಯಲ್ಲಿ 1100 ರೈತರು ಮಾಲೀಕರು, ಅಲ್ಪ ಬಂಡವಾಳದಿಂದ ಆರಂಭವಾದ ಕಂಪನಿ ಈಗ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿದೆ. ಯಂತ್ರಗಳ ಮುಖಾಂತರ ಗಾಣವನ್ನು ತಿರುಗಿಸಿ ಅಡುಗೆ ಎಣ್ಣೆ ತಯಾರಿಕೆ(cooking oil),...

ಸೆ.27ರ ಭಾರತ್ ಬಂದ್ ಗೆ ಬೆಂಬಲ..!

www.karnatakatv.net: ರಾಯಚೂರು: ರೈತರ ವಿವಿಧ ಬೇಡಿಕ್ಕೆ ಆಗ್ರಹಿಸಿ ಮತ್ತು ಕೆಂದ್ರ ಸರ್ಕಾರದ ಆಶ್ವಾಸನೆ ಹುಸಿಯಾದ ಹಿನ್ನಲೆಯಲ್ಲಿ, ರೈತರಿಗೆ ಮಾರಕವಾದ ಕೃಷಿ ಮಸೂದೆ ಖಂಡಿಸಿ ಇದೆ 27 ರಂದು ರೈತರು ಭಾರತ ಬಂದ್ ಕರೆ ನೀಡಿದ್ದಾರೆ. ರೈತ ಸಂಘದ ರಾಜ್ಯ ಗೌರವ ಅದ್ಯಕ್ಷ ಚಾಮರಸ ಮಾಲೀಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರದ ಬರುವ ಮುಂಚೆ ರೈತರಿಗೆ...

ಹುಬ್ಬೇರುವಂತೆ ಮಾಡಿದ ರಾಯಚೂರು ರೈತರ ಸಾಹಸ…!

www.karnatakatv.net : ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಕೇವಲ ಹತ್ತೇ ತಾಸಿನಲ್ಲಿ 16 ಎಕರೆ ಜಮೀನನ್ನು  ಕುಂಟೆ ಹೊಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ತಾಲ್ಲೂಕಿನ ಯಕ್ಲಾಸಪೂರದ ತಮ್ಮ ಜಮೀನಿನಲ್ಲಿ ಎರಡು ಎತ್ತುಗಳ ನೆರವಿನಿಂದ  ವೀರೇಶ್, ಆಂಜನೇಯ ಸೇರಿದಂತೆ ಮತ್ತೋರ್ವ ರೈತ ಈ ಸಾಹಸ ಮಾಡಿದ್ದು, ಈ ಮೂಲಕ  ಮನಸ್ಸಿದ್ದರೆ ಮಾರ್ಗ ಅನ್ನೋದನ್ನ ಸಾಬೀತು ಪಡಿಸಿದ್ದಾರೆ.  ಮುಂದಿನ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img