Sunday, November 16, 2025

ramayan

ರಾಮನ ಸಹಾಯಕ್ಕಾಗಿ ಬಂದ ಸೀತಾ ಮಾತೆ ಯಾರು..? ಈಕೆಗೆ ಜಾತಕವೇ ಇರಲಿಲ್ಲವೇಕೆ..?

Spiritual: ಸೀತೆ. ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಧಾರಿ. ಪತಿವೃತಾ ಶಿರೋಮಣಿ. ಇಂಥ ಸೀತಾಮಾತೆಗೆ ಜಾತಕವೇ ಇರಲಿಲ್ಲ. ಆಕೆ ಮನುಕುಲದಲ್ಲಿ ಜನಿಸಿದ ಬಳಿಕವೂ ಆಕೆಗೆ ಜಾತಕವೇ ಇಲ್ಲದಿರಲು ಕಾರಣವೇನು..? ರಾಮನ ಸಹಾಯಕ್ಕಾಗಿ ಬಂದ ಸೀತೆ ಯಾರು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. ಜನಕಪುರಿಯ ರಾಜ ಜನಕನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಆತ ದೇವಾನುದೇವತೆಗಳಲ್ಲಿ ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದ....

ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ್ದಳಂತೆ.. ಯಾಕೆ ಗೊತ್ತಾ..?

ನೀವು ರಾಮಾಯಣದ ಹಲವು ಕಥೆಗಳನ್ನ ಕೇಳಿರ್ತೀರಿ. ಆದ್ರೆ ಸಂಪೂರ್ಣ ರಾಮಾಯಣದಲ್ಲಿ ಬರುವ ಇನ್ನೂ ಹಲವು ಕಥೆಗಳ ಬಗ್ಗೆ ಹಲವರು ಕೇಳಿರುವುದಿಲ್ಲ. ಅಂಥ ಕಥೆಗಳಲ್ಲಿ ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ ಕಥೆಯೂ ಇದೆ. ಹಾಗಾದ್ರೆ ಸೀತೆ ಯಾಕೆ ಲಕ್ಷ್ಮಣನನ್ನು ನುಂಗಿದ್ದಳು..? ಆಮೇಲೇನಾಯಿತು ಅನ್ನು ಬಗ್ಗೆ ತಿಳಿಯೋಣ ಬನ್ನಿ.. ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಸೇರಿ ವನವಾಸಕ್ಕೆ ಹೋದಾಗ, ಅವರೊಂದಿಗೆ ಹನುಮಂತನೂ...

ಶ್ರೀರಾಮ 14 ವರ್ಷ ವನವಾಸಕ್ಕೆ ಹೋಗಲು ಕಾರಣವೇನು..?

ರಾಮಾಯಣದಲ್ಲಿ ಬರುವ ಪ್ರಮುಖ, ಅತೀ ಮುಖ್ಯ ಪಾತ್ರಧಾರಿಯಾಗಿರುವ ಶ್ರೀರಾಮನ ಬಗ್ಗೆ ಹಲವರು ಓದಿರುತ್ತೀರಿ. ಆದ್ರೆ ಶ್ರೀರಾಮ 14 ವರ್ಷವೇ ಯಾಕೆ ವನವಾಸಕ್ಕೆ ಹೋದ ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.. https://karnatakatv.net/do-not-make-these-5-mistakes-in-life/ ಶ್ರೀರಾಮ ಕಾಡಿಗೆ ಹೋಗಲು ಕೈಕೆ ಕಾರಣ ಅನ್ನೋದು ಎಲ್ಲರಿಗೂ ಗೊತ್ತು. ಶ್ರೀರಾಮ ಇಲ್ಲೇ ಇದ್ದರೆ,...

ಆಚಾರ್ಯ ಚಾಣಕ್ಯರ ಈ 5 ಮಾತನ್ನು ಕೇಳಿದರೆ, ಯಶಸ್ಸು ಖಚಿತ..

ಕೌಟಿಲ್ಯ ನೀತಿಯಲ್ಲಿ ನಿಪುಣರಾದಂಥ ಆಚಾರ್ಯ ಚಾಣಕ್ಯರು ಬುದ್ಧಿವಂತಿಕೆಗೆ ಹೆಸರಾದವರು. ಇವರು ಹೇಳಿರುವ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ಜೀವನದಲ್ಲಿ ಯಶಸ್ಸು ಗಳಿಸೋದು ಖಚಿತ. ಅಂಥ ನೀತಿಯಲ್ಲಿ ಯಾವ ಹೆಣ್ಣನ್ನು ವರಿಸಬೇಕು. ಎಂಥ ಹೆಣ್ಣನ್ನು ತ್ಯಜಿಸಬೇಕು. ಯಾವ ಪುರುಷನನ್ನು ವಿವಾಹವಾಗಬೇಕು. ಎಂಥ ಪುರುಷನ ಸಂಗ ಮಾಡಬಾರದು. ಜೀವನದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಚಾಣಕ್ಯರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ....
- Advertisement -spot_img

Latest News

ಖರ್ಗೆ ಕೋಟೆಯಲ್ಲಿ ಶಕ್ತಿ ಪ್ರದರ್ಶನ, RSS ಪಥಸಂಚಲನ ಭರ್ಜರಿ ಯಶಸ್ವಿ!

ರಾಜ್ಯದ ಹಲವೆಡೆ RSS ಪಥಸಂಚಲನಕ್ಕೆ ಅನುಮತಿ ಸಿಕ್ಕಿದ್ದರೂ, ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಕಳೆದ ಕೆಲವು ವಾರಗಳಿಂದ ವಿಚಾರ ಕಗ್ಗಂಟಾಗಿತ್ತು. ಆದರೆ...
- Advertisement -spot_img