ಕನ್ನಡದ ಪ್ರತಿಷ್ಠಿತ ಸುದ್ದಿವಾಹಿನಿಯಾಗಿ ಬೆಳೆದುನಿಂತಿರುವ ಪಬ್ಲಿಕ್ ಟಿವಿಗೆ ಇಂದಿಗೆ ಹತ್ತು ವರ್ಷಗಳ ಸಂಭ್ರಮ. ಪತ್ರಿಕಾ ಮಾಧ್ಯಮದ ಹಿರಿಯ ವರದಿಗಾರರಾಗಿದ್ದ ಹೆಚ್.ಆರ್ ರಂಗನಾಥ್ ಒಬ್ಬ ಸಾಮಾನ್ಯನಾಗಿ ಹೊಸ ಉದ್ಯಮವನ್ನು ಕಟ್ಟಿ ಬೆಳೆಸಿದ ಪರಿ ಒಂದು ಪ್ರೇರಣಾದಾಯಿ ಕಥೆ. ಸುವರ್ಣನ್ಯೂಸ್ನಲ್ಲಿ ಮುಖ್ಯಸ್ಥರಾಗಿ ೨೦೧೦ರವರೆಗೂ ಕೆಲಸ ಮಾಡಿದ ಹೆಚ್.ಆರ್ ರಂಗನಾಥ್ ಇದ್ದದ್ದನ್ನು ಇದ್ದಂತೆ ಹೇಳೋ ನೇರವಾದಿ. ಈ ಕಾರಣದಿಂದಲೇ...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...