Spiritual: ರಾಮಾಯಣದಲ್ಲಿ ರಾಮನ ಪಾತ್ರಕ್ಕೆ ಎಷ್ಟು ಮಹತ್ವವಿದೆಯೋ, ಅದೇ ರೀತಿ ರಾವಣನ ಪಾತ್ರಕ್ಕೂ ಮಹತ್ವವಿದೆ. ರಾವಣ ರಾಕ್ಷಸನಾಗಿದ್ದರೂ ಕೂಡ, ಸಕಲ ವಿದ್ಯಾ ಪಾರಂಗತನಾಗಿದ್ದ. ಶಸ್ತ್ರ ವಿದ್ಯೆಯಿಂದ ಹಿಡಿದು, ಶಾಸ್ತ್ರ ವಿದ್ಯೆಯವರೆಗೂ ಎಲ್ಲವನ್ನೂ ಬಲ್ಲವನಾಗಿದ್ದ. ಆದರೆ ಒಬ್ಬರ ಶಾಪದ ಕಾರಣ, ರಾಕ್ಷಸನಾದ. ಹಾಗಾದರೆ, ರಾವಣ ಬ್ರಾಹ್ಮಣನಾದರೂ ರಾಕ್ಷಸನಾಗಲು ಕಾರಣವೇನು..? ಯಾರ ಶಾಪದಿಂದ ಹೀಗಾದ ಅನ್ನೋ ಬಗ್ಗೆ...
ಲಂಕಾಪತಿ ರಾವಣ ರಾಕ್ಷಸನಾದರೂ, ಬ್ರಾಹ್ಮಣನಾಗಿದ್ದ. ಜ್ಞಾನ ಭಂಡಾರಗಳನ್ನೇ ಹೊತ್ತಿದ್ದ ರಾವಣ, ಸಕಲ ಕಲಾ ವಲ್ಲಭನಾಗಿದ್ದ. ಅವನು ಕಲಿಯದ ವಿದ್ಯೆಗಳಿರಲಿಲ್ಲ. ಶಸ್ತ್ರಾಭ್ಯಾಸದಿಂದ ಶಾಸ್ತ್ರಾಭ್ಯಾಸದವರೆಗೂ ಅವನು ಪಾರಂಗತನಾಗಿದ್ದ. ಆಯುರ್ವೇದ ವಿದ್ಯೆಗಳಲ್ಲಿ ಪಂಡಿತನಾಗಿದ್ದ. ಇಂಥ ರಾವಣ, ಮಾಡಿದ್ದು ಒಂದೇ ಒಂದು ತಪ್ಪು. ಸೀತೆಯನ್ನ ಅಪಹರಿಸಿದ್ದು. ಇದರಿಂದಲೇ ಅವನ ಮೃತ್ಯು ಸಂಭವಿಸಿದ್ದು. ಆದ್ರೆ ಲಂಕಾಪತಿ ರಾವಣನಿಗೆ ಕೆಲವು ಆಸೆಗಳಿದ್ದವು. ಆದ್ರೆ...
ರಾಮಾಯಣದಲ್ಲಿ ಬರುವ ಪ್ರಮುಖ, ಅತೀ ಮುಖ್ಯ ಪಾತ್ರಧಾರಿಯಾಗಿರುವ ಶ್ರೀರಾಮನ ಬಗ್ಗೆ ಹಲವರು ಓದಿರುತ್ತೀರಿ. ಆದ್ರೆ ಶ್ರೀರಾಮ 14 ವರ್ಷವೇ ಯಾಕೆ ವನವಾಸಕ್ಕೆ ಹೋದ ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..
https://karnatakatv.net/do-not-make-these-5-mistakes-in-life/
ಶ್ರೀರಾಮ ಕಾಡಿಗೆ ಹೋಗಲು ಕೈಕೆ ಕಾರಣ ಅನ್ನೋದು ಎಲ್ಲರಿಗೂ ಗೊತ್ತು. ಶ್ರೀರಾಮ ಇಲ್ಲೇ ಇದ್ದರೆ,...
ಮೊದಲ ಭಾಗದಲ್ಲಿ ನಾವು ಲಂಕಾಪತಿ ರಾವಣ, ಸಾವಿಗೂ ಮುನ್ನ ಲಕ್ಷ್ಮಣನಲ್ಲಿ ಹೇಳಿದ 10 ವಿಚಾರಗಳಲ್ಲಿ 5 ವಿಚಾರಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನುಳಿದ 5 ವಿಷಯಗಳ ಬಗ್ಗೆ ತಿಳಿಯೋಣ..
ಆರನೇಯ ವಿಷಯ, ತಪಸ್ಸಿನಿಂದ ನೀನು ಸಕಲವನ್ನೂ ಪಡೆಯಬಹುದು ಎಂದು ರಾವಣ, ಲಕ್ಷ್ಮಣನಿಗೆ ಹೇಳುತ್ತಾನೆ. ಇಲ್ಲಿ ತಪಸ್ಸೆಂದರೆ, ಛಲ ಬಿಡದ ಪ್ರಯತ್ನ. ನಾವು...
ರಾವಣನೆಂದರೆ ರಾಕ್ಷಸ, ಸೀತೆಯನ್ನ ಅಪಹರಿಸಿದ್ದ ದುರುಳ, ರಾಮಾಯಣದಲ್ಲಿ ಬರುವ ದುಷ್ಟ ಎಂದೇ ಪ್ರಸಿದ್ಧನಿದ್ದ. ಆದ್ರೆ ರಾಕ್ಷಸನಾಗಿದ್ದರೂ, ಬ್ರಾಹ್ಮಣನಾಗಿದ್ದ ರಾವಣ, ಸಕಲ ಕಲಾ ವಲ್ಲಭನಾಗಿದ್ದ. ಅವನಲ್ಲಿ ಸಾಗರದಷ್ಟು ವಿದ್ಯೆಗಳಿದ್ದವು. ಶಾಸ್ತ್ರ, ಶಸ್ತ್ರ ಎರಡರಲ್ಲೂ ಪರಿಣಿತಿ ಹೊಂದಿದ್ದ. ಅಂಥ ರಾವಣನ ಮೇಲೆ ರಾಮ ಸಂಹಾರ ನಡೆಸಿದಾಗ, ಸಾಯಲು ಕೆಲವೇ ಗಂಟೆಗಳಿರುವಾಗ, ರಾವಣ, ಲಕ್ಷ್ಮಣದಲ್ಲಿ 10 ವಿಷಯಗಳನ್ನು ಹೇಳಿದ್ದ....
Devotional story:
ರಾವಣನ ತಾಯಿ ಕೈಕಸಿಯು ,ಅವಳ ವೃದ್ಯಾಪ್ಯದಲ್ಲಿ ತುಂಬಾ ನಿಶಕ್ತಳಗಿರುತ್ತಾಳೆ .ಒಮ್ಮೆ ಶಿವನ ದರ್ಶನ ಪಡೆಯಲು ರಾವಣನ ಬಳಿ ಕೇಳುತ್ತಾಳೆ,ಆದಕಾರಣ ರಾವಣನು ಕೈಲಾಸ ಪರ್ವತವನ್ನು ಲಂಕೆಗೆ ತೆಗೆದುಕೊಂಡು ಬರಬೇಕು ಎಂದು ನಿರ್ಧಾರ ಮಾಡುತ್ತಾನೆ ,ಹಾಗೆಯೆ ದಕ್ಷಿಣ ದಿಕ್ಕಿನ ಕಡೆಯಿಂದ ನಡೆದುಕೊಂಡು ಬಂದು ಕೈಲಾಸ ಪರ್ವತವನ್ನು ಸೇರುತ್ತಾನೆ ,ನಂತರ ಕೈಲಾಸ ಪರ್ವತವನ್ನು ಎತ್ತಲು ಪ್ರಯತ್ನ ಮಾಡಿ...
ಲಂಕಾಪತಿ ರಾವಣ, ರಾಮನ ಮೇಲಿನ ಸೇಡಿಗಾಗಿ, ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟಿದ್ದ. ಸೀತೆಯ ಮೇಲೆ ರಾವಣನಿಗೆ ಆಸೆ ಇದ್ದರೂ ಕೂಡ, ಅವನು ಆಕೆಯನ್ನು ಸ್ಪರ್ಶಿಸಿರಲಿಲ್ಲ. ಯಾಕಂದ್ರೆ ಅವಳು ಪರಿವೃತಾ ಶಿರೋಮಣಿಯಾಗಿದ್ದಳು. ಆಕೆಯನ್ನು ಮುಟ್ಟಿದರೆ, ಆ ಕ್ಷಣವೇ ಅವನು ಭಸ್ಮವಾಗುತ್ತಿದ್ದನೆಂದು ಅವನಿಗೆ ಗೊತ್ತಿತ್ತು. ಅಂಥ ಸ್ಥಾನದಲ್ಲಿ ಸೀತೆ ಅನ್ನಾಹಾರವನ್ನೂ ಮುಟ್ಟಿರಲಿಲ್ಲ. ಹಾಗಾದ್ರೆ ಸೀತೆ ಅಶೋಕವನದಲ್ಲಿ ಆಹಾರ ಸೇವಿಸದೇ,...
ನಾವು ನಿಮಗೆ ಹಲವು ಬಾರಿ ರಾವಣನ ಬಗ್ಗೆ ತಿಳಿಸಿದ್ದೇವೆ. ರಾವಣನಲ್ಲೂ ಹಲವು ಉತ್ತಮ ಗುಣವಿದ್ದಿತು. ಆದರೆ ಕೆಲವೇ ಕೆಲವು ದುರ್ಗಣದ ಕಾರಣ, ರಾವಣನ ಸಂಹಾರವಾಯಿತು. ಆದರೆ ರಾವಣನಿಗಿಂದಲೂ, ಅವನ ಮಗ ಮೇಘರಾಜ ಬಲಶಾಲಿಯಾಗಿದ್ದ. ಹಾಗಾದ್ರೆ ಮೇಘರಾಜ ಯಾರು..? ಯಾಕೆ ಅವನು ರಾವಣನಿಗಿಂತ ಬಲಶಾಲಿ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗಣೇಶ ಕುಬೇರನನ್ನೇ ತಿನ್ನಲು...
ಲಂಕಾಪತಿ ರಾವಣ, ರಾಕ್ಷಸನಾಗಿದ್ದರೂ ಕೂಡ, ಸಕಲ ವಿದ್ಯೆಯನ್ನು ಅರಿತಿದ್ದ ಬ್ರಾಹ್ಮಣನಾಗಿದ್ದ. ಸಕಲ ಶಾಸ್ತ್ರಗಳನ್ನೂ ಪಾರಂಗತ ಮಾಡಿಕೊಂಡಿದ್ದ ರಾವಣ, ಶಿವನ ಪರಮ ಭಕ್ತನಾಗಿದ್ದು, ಶಿವತಾಂಡವ ಸ್ತ್ರೋತ್ರವನ್ನು ರಚಿಸಿ, ಶಿವನ ಪ್ರೀತಿಗೆ ಪಾತ್ರನಾಗಿದ್ದ. ಇಂಥ ರಾವಣ ಸೀತೆ ಬೇಕೆಂಬ ದುರಾಸೆಯಿಂದಲೇ, ರಾಮನ ಕೈಯಿಂದ ವಧೆಯಾಗಿದ್ದು. ಆದ್ರೆ ಇವನಲ್ಲಿದ್ದ 5 ಗುಣಗಳಿಂದಲೇ, ಅವನು ಅಷ್ಟು ಬುದ್ಧಿವಂತನಾಗಿದ್ದು. ಸ್ವರ್ಣ ಲಂಕೆಯ...
ರಾಮಾಯಣದಲ್ಲಿ ಬರುವ ಪಾತ್ರಗಳಲ್ಲಿ ಪ್ರಮುಖ ರಾಕ್ಷಸನೆಂದರೆ ರಾವಣ. ರಾಕ್ಷಸನಾದರೂ ಸಕಲ ವಿದ್ಯಾಪಾರಂಗತನಾಗಿದ್ದ ರಾವಣನನ್ನು ಲಂಕೆಯಲ್ಲಿ ಪೂಜಿಸಲಾಗುತ್ತದೆ. ಇದೇ ರೀತಿ ಶಿವನ ದೇವಸ್ಥಾನದಲ್ಲಿ ರಾವಣನನ್ನು ಮೊದಲು ಪೂಜಿಸಲಾಗುತ್ತದೆ. ಹಾಗಾದ್ರೆ ಯಾವುದು ಈ ದೇವಸ್ಥಾನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ರಾಜಸ್ತಾನದ ಉದಯ್ಪುರದಲ್ಲಿ ಕಮಲ್ನಾಥ್ ಮಹದೇವ ದೇವಸ್ಥಾನವಿದೆ. ಇಲ್ಲಿ ಮೊದಲು ರಾವಣನನ್ನು ಪೂಜಿಸಲಾಗುತ್ತದೆ. ನಂತರ ಶಿವನನ್ನು ಪೂಜಿಸಲಾಗುತ್ತದೆ. ಇಲ್ಲೇನಾದರೂ...