Saturday, June 14, 2025

Ravishankar Prasad

ಜಾಲತಾಣ ಕ್ಲೀನ್ ಮಾಡುವ ಪಣ ತೊಟ್ಟ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್..!

ಇಂದಿನ ಕಾಲದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮೊಬೈಲ್ ಬಳಕೆ ಮಾಡುತ್ತಾರೆ. ಜಾಲತಾಣಗಳಲ್ಲಿ ಒಳ್ಳೆಯದ್ದು ಇರುತ್ತದೆ ಕೆಟ್ಟದ್ದೂ ಇರುತ್ತದೆ. ಅದರಲ್ಲೂ ಅಶ್ಲೀಲ ಫೋಟೋಗಳು ಕೂಡ ಇರುತ್ತದೆ. ಇದು ಇಂದಿನ ಯುವಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದ್ದರಿಂದ ಜಾಲತಾಣದಲ್ಲಿರುವ ಇಂಥ ಕೊಳಕನ್ನ ತೆಗೆದು ಹಾಕಿ, ಕ್ಲೀನ್ ಮಾಡುವ ನಿರ್ಧಾರ ಮಾಡಿದ್ದಾರೆ. https://youtu.be/NmHeEf7jN_4 ಯಾವುದಾದರೂ ನಗ್ನ ಫೋಟೋ, ತಿರುಚಿದ...
- Advertisement -spot_img

Latest News

National News: ಮದುವೆಯಾದ ಎರಡೇ ದಿನಕ್ಕೆ ವಿಮಾನ ದುರಂತ್ಯದಲ್ಲಿ ಅಂತ್ಯ ಕಂಡ ಮಧುಮಗ

National News: ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದವರಲ್ಲಿ ಎರಡು ದಿನಗಳ ಮುಂಚೆ ಮದುವೆಯಾಗಿದ್ದ 26 ವರ್ಷದ ಭುವಿಕ್ ಎಂಬಾತ ಸಾವಿಗೀಡಾಗಿದ್ದಾನೆ. ಗುಜರಾಾತ್‌ನ ವಡೋದರಾಾದವರಾದ ಭುವಿಕ್ ಎಂಬಾತ...
- Advertisement -spot_img