Wednesday, October 15, 2025

recipe

Monsoon Special: ಮೊಳಕೆ ಕಾಳಿನ ಸಾಂಬಾರ್

ಬೇಕಾಗುವ ಸಾಮಗ್ರಿ: ಮೊಳಕೆ ಕಾಳುಗಳು, ಎರಡು ಈರುಳ್ಳಿ, 1 ಟೊಮೆಟೋ, ಕೊಂಚ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಜೀರಿಗೆ, ಸಾಾಸಿವೆ, ಕರಿಬೇವು, ಕಾಯಿತುರಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಉಪ್ಪ, ಬೇಕಾದಷ್ಟು ಎಣ್ಣೆ, ಕೊತ್ತೊಂಬರಿ ಸೊಪ್ಪು. ಮಾಡುವ ವಿಧಾನ:ಮೊದಲು ಕುಕ್ಕರ್‌ನಲ್ಲಿ ಮೊಳಕೆ ಕಾಳು ಉಪ್ಪು ಮತ್ತು ಅರಿಶಿನ ಹಾಾಕಿ, ಬೇಯಿಸಿ. ಬಳಿಕ ಒಂದು...

Monsoon Special: ಟೊಮೆಟೋ ರಸಂ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ತೊಗರಿ ಬೇಳೆ, 5 ಟೊಮೆಟೋ, 3 ಹಸಿಮೆಣಸು, ಕಾಳುಮೆಣಸು, ಕರಿಬೇವು, ಶುಂಠಿ, ಜೀರಿಗೆ, ಕೊತ್ತೊಂಬರಿ ಸೊಪ್ಪು, ಬೆಳ್ಳುಳ್ಳಿ, ರಸಂ ಪುಡಿ, ಅರಿಶಿನ, ಬೆಲ್ಲ, ಹಿಂಗು, ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು, ಕುಕ್ಕರಲ್ಲಿ ಮೂರರಿಂದ ನಾಲ್ಕು...

Monsoon Special: ಕಡ್ಲೆಬೇಳೆ ವಡೆ (ಚಟ್ಟಂಬಡೆ) ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಕಡ್ಲೆಬೇಳೆ, 1 ಈರುಳ್ಳಿ, 2 ಸ್ಪೂನ್ ಅಕ್ಕಿಹಿಟ್ಟು, 2ರಿಂದ 3ಹಸಿಮೆಣಸು, ಸಣ್ಣ ತುಂಡು ಶುಂಠಿ, ಜೀರಿಗೆ, ಇಂಗು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು 2 ತಾಸು ನೆನೆಸಿಡಿ. ಬಳಿಕ ನೀರು ಬಸಿದು, ಎರಡು ಸ್ಪೂನ್ ನೆನೆಸಿದ ಕಡಲೆ...

ಕೋಲ್ಕತ್ತಾ ಸ್ಟೈಲ್ ಝಾಲ್ಮುರಿ ರೆಸಿಪಿ..

ನಾವು ನೀವು ಚುರ್ಮುರಿ, ಭೇಲ್‌ಪುರಿಯನ್ನ ತಿಂದೀರ್ತಿವಿ. ಆದ್ರೆ ನಾವಿವತ್ತು ಕೋಲ್ಕತ್ತಾ ಶೈಲಿಯ ಝಾಲ್ಮುರಿ ಮಾಡೋದು ಹೇಗೆ ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದೊಂದು ಚಮಚ ಸೋಂಪು- ಜೀರಿಗೆ- ಕೊತ್ತೊಂಬರಿ ಕಾಳು,  ಒಂದು ದೊಡ್ಡ ಬೌಲ್ ಚುರ್ಮುರಿ, ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೋ, ಒಂದು ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್...

ಹಬ್ಬದ ದಿನಗಳಲ್ಲಿ ಸುಲಭವಾಗಿ ಮಾಡಿ ‘ಅಪ್ಪಿ ಪಾಯಸ ‘

ಸಿಹಿ ಖಾದ್ಯಗಳು ಯಾರಿಗ ತಾನೇ ಇಷ್ಟವಾಗುದಿಲ್ಲ? ಮಕ್ಕಳಿಂದ ಹಿಡಿದು ವಯಸ್ಸಾದವರು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇಂದು ನಿಮಗೆ ತುಂಬಾ ಸುಲಭವಾದ ಮತ್ತು ರುಚಿಯಾದ ಸಿಹಿ ಖಾದ್ಯಾ ಅಪ್ಪಿ ಪಾಯಸವನ್ನು ಮಾಡುವುದು ಹೇಗೆಂದು ತಿಳಿಸುತ್ತೇವೆ. ಅಪ್ಪಿ ಪಾಯಸ ಸಾಮಾನ್ಯವಾಗಿ ಹಬ್ಬಗಳು/ ಧಾರ್ಮಿಕ ಸಮಾರಂಭಗಳಲ್ಲಿ ಮಾಡುವ ಸಿಹಿ ಖಾದ್ಯವಾಗಿದೆ. ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಇಡಿ ಅಧಿಕಾರಿಗಳಿಂದ ಪ್ರಮುಖ...

ಪುದೀನಾ ಪೌಡರ್ ಬಳಸೋದ್ರಿಂದ ಎಷ್ಟೆಲ್ಲ ಪ್ರಯೋಜನಗಳಿದೆ ಗೊತ್ತಾ..?

ಪುದೀನಾವನ್ನು ಹೆಚ್ಚಿನವರು ಪ್ರತಿದಿನ ಬಳಕೆ ಮಾಡೋಕ್ಕಿಂತ ಹೆಚ್ಚಾಗಿ ಚಾಟ್ಸ್‌ನಲ್ಲೇ ಯ್ಯೂಸ್ ಮಾಡ್ತೀವಿ. ಪಾನೀಪುರಿ, ಮಸಾಲ್ ಪುರಿ, ಕಚೋರಿ, ಸಮೋಸಾ ಯಾವ ಚಾಟ್ಸ್‌ ಆದ್ರೂ ಸರಿ ಪುದೀನಾ ಚಟ್ನಿ ಇಲ್ಲಾ ಅಂದ್ರೆ ಟೇಸ್ಟೇ ಬರಲ್ಲಾ. ಅಂಥ ಸೂಪರ್ ಟೇಸ್ಟ್ ಕೊಡುವ ಪುದಿನಾ ಎಲೆಯಿಂದ ಪೌಡರ್ ಕೂಡಾ ಮಾಡಲಾಗತ್ತೆ. ಆ ಪೌಡರ್‌ನಾ ಪ್ರತಿದಿನ ಬಳಸಿದ್ರೆ ನಮ್ಮ ಆರೋಗ್ಯ...
- Advertisement -spot_img

Latest News

ಕರ್ನಾಟಕ ಕೈತಪ್ಪಿದ AI ಹಬ್ : ಕಾಂಗ್ರೆಸ್ ಕಾರಣ ಎಂದ JDS

ತಂತ್ರಜ್ಞಾನ ದಿಗ್ಗಜ ಗೂಗಲ್ 1.3 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಎಐ ಹಬ್ ಯೋಜನೆ ಕರ್ನಾಟಕದ ಕೈತಪ್ಪಿ ಆಂಧ್ರ ಪ್ರದೇಶದ ಪಾಲಾಗಿದೆ. ಈ ಬೆಳವಣಿಗೆಗೆ...
- Advertisement -spot_img