Saturday, June 14, 2025

Reiki

Health Tips: ಕಾಯಿಲೆ ವಿರುದ್ಧ ಹೋರಾಡುವ ಆತ್ಮಶಕ್ತಿ

Health Tips: ರೇಖಿ ವಿದ್ಯೆ ಬಗ್ಗೆ ರೇಖಿ ಚಿಕಿತ್ಸೆ ಬಗ್ಗೆ ಡಾ.ಭರಣಿ ಅವರು ಈಗಾಗಲೇ ಹಲವು ವಿಷಯಗಳನ್ನು ನಿಮಗೆ ಹೇಳಿದ್ದಾರೆ. ಅದೇ ರೀತಿ ಇಂದು ರೇಖಿ ವಿದ್ಯೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡುವುದರ ಜೊತೆಗೆ, ಇದಕ್ಕೆ ಆಗುವ ಫೀಸ್‌ ಬಗ್ಗೆಯೂ ಮಾಹಿತಿ ನೀಡಿದ್ದಾರೆ. https://youtu.be/Sfo8-UOB1gc ಫೀಸ್‌ ಬಗ್ಗೆ ಕೇಳಿದಾಗ, ಭರಣಿಯವರು, ನಾನು ಫೀಸ್ ಬಗ್ಗೆ ಮಾತನಾಡಲು ಆಗುವುದಿಲ್ಲ....

Health Tips: ಪೂರ್ವ ಜನ್ಮದಲ್ಲಿ ನಿಮ್ಮ ಪ್ರೇಮಿ ಯಾರಾಗಿದ್ರು ಗೊತ್ತಾಗಬೇಕಾ.?

Health Tips: ನಮ್ಮ ಜೀವನಕ್ಕೆ ಸಂಬಂಧಿಸದಿದ್ದರೂ, ಕೆಲ ಯೋಚನೆಗಳು ನಮಗೆ ಆಗಾಗ ಕಾಡುತ್ತಿರುತ್ತದೆ. ಯಾಕಂದ್ರೆ ಅದು ನಮ್ಮ ಪೂರ್ವಜನ್ಮದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟದ್ದಾಗಿರುತ್ತದೆ. ನಿಮಗೂ ನಿಮ್ಮ ಪೂರ್ವ ಜನ್ಮದ ಬಗ್ಗೆ ಗೊಂದಲಗಳಿದ್ದರೆ, ಅಥವಾ ಪೂರ್ವ ಜನ್ಮದಲ್ಲಿ ನಿಮ್ಮ ಶತ್ರು, ಮಿತ್ರ, ತಂದೆ ತಾಯಿ, ಪ್ರೇಮಿ ಯಾರು ಎಂದು ತಿಳಿಯಬೇಕು ಅಂದ್ರೆ, ನೀವು ರೇಖಿ ಚಿಕಿತ್ಸೆ...

Health Tips: ರೇಖಿ ಅನ್ನೋದು ಒಂದು ಪಾಸಿಟಿವ್ ಎನರ್ಜಿ!

Health Tips: ರೇಖಿ ಚಿಕಿತ್ಸೆಯ ಬಗ್ಗೆ ಮತ್ತು ರೇಖಿ ವಿದ್ಯೆಯ ಬಗ್ಗೆ ರೇಖಿ ತಜ್ಞೆ ಡಾ.ಭರಣಿ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಭರಣಿಯವರು ಹೇಳುವ ಪ್ರಕಾರ, ರೇಖಿ ಅನ್ನೋದು ಒಂದು ಪಾಸಿಟಿವ್ ಎನರ್ಜಿ ಎಂದಿದ್ದಾರೆ. https://youtu.be/SEdQLdJ1d5U ರೇಖಿ ವಿದ್ಯೆಯಿಂದ ಮಾನಸಿಕ ರೋಗಕ್ಕೆ, ದೈಹಿಕ ರೋಗಕ್ಕೆ, ಜೀವನದಲ್ಲಿ ಬರುವ ಹಣಕಾಸಿನ ಸಮಸ್ಯೆ ಎಲ್ಲದಕ್ಕೂ ಪರಿಹಾರ ನೀಡಬಹುದು. ಹಾಗಾಗಿ...

ಪೂರ್ವ ಜನ್ಮ ಅನ್ನೋದು ನಿಜಾನಾ? ಕನಸಿನಲ್ಲಿ ಹಿಂದಿನ ಜನ್ಮದ ಘಟನೆಗಳು ಕಾಣಿಸುತ್ತಾ?

Health Tips: ನಾವು ರೇಖಿ ಚಿಕಿತ್ಸೆಯ ಬಗ್ಗೆ ನಿಮಗೆ ಹಲವು ವಿವರಣೆ ನೀಡಿದ್ದೇವೆ. ಅದೇ ರೀತಿ ರೇಖಿ ತಜ್ಞೆಯಾದ ಡಾ.ಭರಣಿಯವರು, ರೇಖಿ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ. https://youtu.be/LtPsIEloXcI ಪೂರ್ವ ಜನ್ಮದ ಬಗ್ಗೆ ಡಾ.ಭರಣಿಯವರು ಮಾತನಾಡಿದ್ದು, ಪೂರ್ವ ಜನ್ಮ ಅನ್ನೋದು ಖಂಡಿತ ಇರುತ್ತದೆ. ಆದರೆ ಪೂರ್ವಜನ್ಮದ ಸಂಪೂರ್ಣ ನೆನಪು ನಮಗಿರುವುದಿಲ್ಲ. ಅದೇ ರೀತಿ ಮೊದಲ ಜನ್ಮದ ನೆನಪುಗಳು...

Health Tips: ಭಯ ಇದ್ದವನಿಗೆ ಸೋಲಿಲ್ಲ! ನಂಬಿಕೆ ಇದ್ದಲ್ಲಿ ಗೆಲುವು ಇದೆ

Health Tips: ರೇಖಿ ವಿದ್ಯೆಯ ಬಗ್ಗೆ ರೇಖಿ ತಜ್ಞೆಯಾದ ಡಾ.ಭರಣಿಯವರು ವಿವರಿಸಿದ್ದು, ನಾವು ಯಾವುದರಲ್ಲಿ ನಂಬಿಕೆ ಇಡುತ್ತೇವೋ, ಅಲ್ಲಿ ನಮಗೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ. ಯಾವುದೇ ವಿಷಯದಲ್ಲೂ ನಮಗೆ ನಂಬಿಕೆ ಇರುವುದು ಮುಖ್ಯ ಅಂತಾರೆ ಡಾ.ಭರಣಿ. https://youtu.be/PhlOCnN96vg ಅದೇ ರೀತಿ ನಿಮ್ಮ ಯಾವುದೇ ಸಮಸ್ಯೆಗೆ ನೀವು ರೇಖಿ ಮೂಲಕ ಚಿಕಿತ್ಸೆ ಪಡೆಯುತ್ತಿದ್ದೀರಿ ಎಂದರೆ, ಅದರಲ್ಲಿ ನಂಬಿಕೆ...

ದೈಹಿಕ ಮಾನಸಿಕ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ: ರೇಖಿ ಕಲಿಯಲು ಓದಿನ ಅವಶ್ಯಕತೆ ಇದ್ಯಾ?

Health Tips: ರೇಖಿ ಗ್ರ್ಯಾಂಡ್ ಮಾಸ್ಟರ್ ಆಗಿರುವ ಡಾ.ಭರಣಿ ರಾಜು ಕರ್ನಾಟಕ ಟಿವಿ ಸಂದರ್ಶನದಲ್ಲಿ ಭಾಗಿಯಾಗಿದ್ದು, ರೇಖಿ ವಿದ್ಯೆಯ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. https://youtu.be/8TtVAENwU18 ಭರಣಿಯವರ ಬಳಿ ಕ್ಯಾನ್ಸರ್, ಕಿಡ್ನಿ ಪ್ರಾಬ್ಲಂ ಇರುವವರು, ಡಿಪ್ರೆಶನ್, ಥೈರಾಯ್ಡ್ ಸಮಸ್ಯೆ ಇರುವವರು ಹೀಗೆ ಎಲ್ಲ ರೀತಿಯ ಸಮಸ್ಯೆ ಇರುವವರು ಭರಣಿಯವರ ಬಳಿ ಚಿಕಿತ್ಸೆಗೆ ಬರುತ್ತಾರೆ. ಇಷ್ಟೇ ಅಲ್ಲದೇ, ಸಂತಾನ...
- Advertisement -spot_img

Latest News

ಅಹಮದಾಬಾದ್‌ನಲ್ಲಿ ವಿಮಾನ ಪತನ: 10 ನಿಮಿಷ ತಡವಾಗಿದ್ದಕ್ಕೆ ಬದುಕುಳಿದ ಭೂಮಿ

National News: ನಾವೆಷ್ಟೇ ಪ್ರಯತ್ನ ಪಟ್ಟರೂ, ಏನೇ ಮಾಡಿದರೂ, ಕಾಲ ಕರೆದಾಗ, ಅವನ ಕರೆಗೆ ಓಗೋಟ್ಟು ಹೋಗಲೇಬೇಕು. ಅದೇ ರೀತಿ ನಿನ್ನೆ ಖುಷಿ ಖುಷಿಯಾಗಿ ಲಂಡನ್‌ಗೆ...
- Advertisement -spot_img