Sunday, September 8, 2024

remedy

ಹಿಮ್ಮಡಿ ಒಡೆತದ ನೋವು 5ರಿಂದ 6 ದಿನಗಳಲ್ಲಿ ಹೋಗಬೇಕು ಅಂದ್ರೆ ಹೀಗೆ ಮಾಡಿ..

Health Tips: ಮಹಿಳೆಯರಿಗೆ 30 ದಾಟಿದ ಬಳಿಕ, ನಿಧಾನವಾಗಿ ಮೈ ಕೈ ನೋವು ಶುರುವಾಗುತ್ತದೆ. ಸೊಂಟ, ಬೆನ್ನು, ಕೈ ಕಾಲು ನೋವಿನ ಜೊತೆಗೆ, ನಡೆದಾಡಲು ಕಷ್ಟ ಕೊಡುವಂಥ ಹಿಮ್ಮಡಿ ನೋವು ಇರುತ್ತದೆ. ಇಂಥ ಹಿಮ್ಮಡಿ ನೋವು 5ರಿಂದ 6 ದಿನಗಳಲ್ಲಿ ಹೋಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=0Gj-S5l8oOc ಕೊಂಚ ಪಚ್ಚಕರ್ಪೂರ, ಶುದ್ಧ ತುಪ್ಪ...

ಪದೇ ಪದೇ ಆಕಳಿಕೆ ಬರಲು ಕಾರಣವೇನು..?

Health Tips: ನಿದ್ರೆ ಬರುವ ಸಮಯದಲ್ಲಿ ಆಕಳಿಕೆ ಬರುವುದು ಸಹಜ. ಆದರೆ ನಿದ್ರಿಸಿ ಆದ ಬಳಿಕವೂ, ಪದೇ ಪದೇ ಆಕಳಿಕೆ ಬರುತ್ತದೆ. ಆದರೆ ನಿದ್ರೆ ಬರದ ಸಮಯದಲ್ಲಿ ಆಕಳಿಕೆ ಬಂದಾಗ, ನಮ್ಮನ್ನು ಯಾರೋ ನೆನಪಿಸಿಕೊಳ್ಳುತ್ತಿದ್ದಾರೆ ಅಂತಾ ನಾವು ಹೇಳುತ್ತೇವೆ. ಆದರೆ ಇದಕ್ಕೆ ಕಾರಣವೇ ಬೇರೆ ಇದೆ. ಹಾಗಾದ್ರೆ ಯಾಕೆ ಪದೇ ಪದೇ ಆಕಳಿಕೆ ಬರುತ್ತದೆ...

ಎಲುಬಿನಲ್ಲಾಗುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಷ್ಟವಾಗುವುದೇಕೆ..?

Health Tips: ನಮ್ಮ ದೇಹ ಆರೋಗ್ಯವಾಗಿರಲು, ನಾವು ಗಟ್ಟಿಮುಟ್ಟಾಗಿರಲು ಬೇಕಾಗುವ ಅಂಶವೇ ಮೂಳೆ. ನಮ್ಮ ದೇಹದಲ್ಲಿರುವ ಎಲುಬುಗಳು ಗಟ್ಟಿಯಾಗಿದ್ದರೆ, ನಾವು ಆರೋಗ್ಯವಾಗಿ, ಗಟ್ಟಿಮುಟ್ಟಾಗಿರುತ್ತೇವೆ. ಆದರೆ ಎಲುಬಿನಲ್ಲಾಗುವ ಸಮಸ್ಯೆಗಳನ್ನು ಸರಿಯಾಗಿ ವಿವರಿಸಲು ಆಗುವುದಿಲ್ಲ. ಹೀಗೇಕೆ ಆಗುತ್ತದೆ ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=pqAwaj8-9b0&t=2s ವೈದ್ಯರು ಹೇಳುವ ಪ್ರಕಾರ, ನಮ್ಮ ದೇಹದಲ್ಲಿ ವೀಕ್‌ನೆಸ್ ಆದಾಗ, ಅಶಕ್ತತೆ ಉಂಟಾಗಿ, ಎಲುಬುಗಳಲ್ಲಿ ನೋವುಂಟಾಗುತ್ತದೆ....

Health Tips: ತಂಬಾಕು, ಹನ್ಸ್ ಇವುಗಳನ್ನು ಸೇವಿಸುವ ಮುನ್ನ ಎಚ್ಚರವಾಗಿರಿ..

Health Tips: ಹಲವರು ಹಲವು ರೀತಿಯ ಚಟಗಳನ್ನು ಹೊಂದಿರುತ್ತಾರೆ. ಈ ಚಟಗಳೇ ನಮ್ಮ ಚಟ್ಟ ಕಟ್ಟಲು ಕಾರಣವಾಗುತ್ತದೆ ಅನ್ನೋದನ್ನು ಮಾತ್ರ ಮರೆತಿರುತ್ತಾರೆ. ಮದ್ಯಪಾನ, ಧೂಮಪಾನ ಸೇರಿ ಹಲವುಚಟಗಳ ದಾಸರಾಗಿ, ಮನೆಮಠ ಕಳೆದುಕೊಂಡು ಬೀದಿಪಾಲಾಗುವುದಲ್ಲದೇ, ರೋಗವನ್ನು ಕೂಡ ಹತ್ತಿಸಿಕೊಂಡಿರುತ್ತಾರೆ. ತಂಬಾಕು ಸೇವನೆಯ ಚಟವಿರುವವ ಕಥೆ ಇದೇ ರೀತಿಯಾಗಿರುತ್ತದೆ. ಅದಕ್ಕಾಗಿ ವೈದ್ಯರೇ, ತಂಬಾಕು, ಹನ್ಸ್ ಸೇವನೆಯಿಂದ ಏನೇನು...

Health Tips: ಜ್ವರ ಬಂದು ಹೋಗತ್ತೆ.. ಆದರೆ ಮೈ ಕೈ ನೋವು ಹೋಗಲ್ಲ.. ಯಾಕೆ..?

Health Tips: ಕೆಲವೊಮ್ಮೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕೂಡ ಹಲವು ದಿನಗಳವರೆಗೆ ಕಾಡುತ್ತದೆ. ಸಣ್ಣ ಮಟ್ಟದ ನೆಗಡಿಯಿಂದ ಶುರುವಾಗಿ, ಬಳಿಕ ಜ್ವರ ಬಂದು, ಮತ್ತೊಂದಿಷ್ಟು ದಿನ ಮೈ ಕೈ ನೋವು ತಂದೊಡ್ಡುತ್ತದೆ. ಹಾಗಾದ್ರೆ ಜ್ವರ ಬಂದು ಹೋದ್ರೂ, ಮೈ ಕೈ ನೋವು ಹೋಗದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=NLGvikPnzuw&t=4s ಹೀಗೆ ಗಂಟುಗಳಲ್ಲಿ ಬರುವ ನೋವುಗಳನ್ನೇ...

Health Tips: ಮಹಿಳೆಯರೇ ಎಚ್ಚರ.. 45 ವರ್ಷಗಳ ನಂತರ ಈ ರೀತಿ ಮಾಡುವುದು ಉತ್ತಮ..

Health Tips: ಆರೋಗ್ಯ ಅನ್ನೋದು ಎಷ್ಟು ಮುಖ್ಯ ಅಂತಾ ಎಲ್ಲರಿಗೂ ಗೊತ್ತುವುದೇ, ಆರೋಗ್ಯ ಹದಗೆಟ್ಟಾಗ. ನಾನು ಆರೋಗ್ಯಕರ ಆಹಾರ ಸೇವನೆ ಮಾಡಬೇಕಿತ್ತು. ಚೆನ್ನಾಗಿ ನೀರು ಕುಡಿಯಬೇಕಿತ್ತು. ಆಗ ನನಗೆ ಈ ಸಮಸ್ಯೆ ಬರುತ್ತಿರಲಿಲ್ಲ. ಛೇ ನಾನು ನಿರ್ಲಕ್ಷ್ಯ ಮಾಡಿಬಿಟ್ಟೆ ಅಂತಾ ಅನ್ನಿಸುವುದೇ, ಆಸ್ಪತ್ರೆ ಬೆಡ್ ಮೇಲೆ ಬಿದ್ದಾಗ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು...

Health Tips: ಕ್ಯಾನ್ಸರ್ ಇರುವವರು ಉಪ್ಪು- ಸಕ್ಕರೆ ತಿನ್ನೋದು ತಪ್ಪಾ..?

Health Tips: ಕ್ಯಾನ್ಸರ್ ಅನ್ನೋದು ಅದೆಷ್ಟು ಮಾರಕ ಖಾಯಿಲೆ ಎಂದರೆ, ಮೊದಲ ಹಂತದಲ್ಲೇ ಎಚ್ಚೆತ್ತುಕೊಂಡು ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ, ಕೆಲ ದಿನಗಳಲ್ಲೇ ಇಡೀ ದೇಹವನ್ನು ಆವರಿಸಿ, ನಿಮ್ಮ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಚಿಕಿತ್ಸೆ ಜೊತೆಗೆ, ನಾವು ಪಥ್ಯ ಮಾಡುವುದು ಕೂಡ ಅವಶ್ಯಕವಾಗಿದೆ. ಹಾಗಾದ್ರೆ ಕ್ಯಾನ್ಸರ್ ಇರುವವರು ಉಪ್ಪು- ಸಕ್ಕರೆ ತಿನ್ನೋದು ತಪ್ಪಾ..? ಈ ಬಗ್ಗೆ ವೈದ್ಯರೇ...

Health Tips: ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ..?

Health Tips: ಒಂದು ಮಗು ಬೆಳೆದು ದೊಡ್ಡದಾಗಿ, ಆರೋಗ್ಯಕರ ಭವಿಷ್ಯ ಹೊಂದಬೇಕು. ಗಟ್ಟಿಮುಟ್ಟಾಗಿರಬೇಕು. ಅವನ ಮಕ್ಕಳೂ ಆರೋಗ್ಯವಾಗಿರಬೇಕು ಅಂದ್ರೆ, ಆ ಮಗು ಶಿಶುವಾಗಿದ್ದಾಗ, ಅದರ ಆರೈಕೆ ಅತ್ಯುತ್ತಮವಾಗಿರಬೇಕು. ಜೊತೆ ತಾಯಿಯಾದವಳು 2 ವರ್ಷ ತುಂಬುವವರೆಗೂ ತನ್ನ ಎದೆಹಾಲನ್ನು ಕುಡಿಸಿರಬೇಕು. ಹಾಗಾಗಿ ಇಂದು ವೈದ್ಯರು ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ ಅಂತಾ ವಿವರಿಸಿದ್ದಾರೆ ನೋಡಿ. https://www.youtube.com/watch?v=WiuIaRmXCvQ ಎದೆ...

ಫಾಸ್ಟ್ಫುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಗೊತ್ತಾ..?

Health Tips: ಇಂದಿನ ಕಾಲದಲ್ಲಿ ಮಾರುಕಟ್ಟೆ ಯಾವ ರೀತಿ ವೆರೈಟಿ ವೆರೈಟಿ ಫುಡ್ ಬರುತ್ತಿದೆಯೋ, ಅದೇ ರೀತಿ ವೆರೈಟಿ ವೆರೈಟಿ ಖಾಯಿಲೆಯೂ ಬರುತ್ತಿದೆ. ಇನ್ನು ವಿವಿಧ ರೀತಿಯ ಖಾಯಿಲೆ ಬರುವುದಕ್ಕೂ, ನಾವು ತಿನ್ನುವ ಆಹಾರಗಳೇ ಕಾರಣವಾಗಿದೆ. ಫಾಸ್ಟ್‌ಪುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಅಂತಾ ವೈದ್ಯರೇ ಹೇಳಿದ್ದಾರೆ ನೋಡಿ.. https://www.youtube.com/watch?v=0ZxZYmbw3Vw ಅನ್ನನಾಳದ ಕ್ಯಾನ್ಸರ್ ಮತ್ತು ಗಂಟಲ...

Health Tips: ಪೇನ್ ಕಿಲ್ಲರ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.. ಇದೇ ಚಟವಾಗದಿರಲಿ..

Health Tips: ದೇಹದ ಯಾವುದೇ ಭಾಗದಲ್ಲಿ ನೋವಾದರೂ ಕೆಲವರು ಪಟ್ ಅಂತಾ ಪೇನ್ ಕಿಲ್ಲರ್ ತೆಗೆದುಕೊಳ್ಳುತ್ತಾರೆ. ಆ ತಕ್ಷಣ ನೋವು ಹೊರಟು ಹೋಗುತ್ತದೆ. ಮತ್ತೊಮ್ಮೆ ಇದೇ ರೀತಿಯಾದಾಗ, ಮತ್ತೆ ಪೇನ್ ಕಿಲ್ಲರ್ ಮೊರೆ ಹೋಗುತ್ತಾರೆ. ಆದರೆ ಇದೇ ಚಟವಾದರೆ, ಆರೋಗ್ಯ ಹದಗೆಡುವ ಸಾಧ್ಯತೆ ಇದೆ ಅಂತಾರೆ ವೈದ್ಯರು. https://www.youtube.com/watch?v=8J62ZWiUbSc ವೈದ್ಯರು ಹೇಳುವ ಪ್ರಕಾರ, ಅಗತ್ಯಕ್ಕಿಂತ ಹೆಚ್ಚು, ಅಥವಾ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img