Monday, March 2, 2026

remedy

ಕಣ್ಣು ಕೆಂಪಾದ್ರೆ ವೈದ್ಯರನ್ನು ಭೇಟಿ ಮಾಡಲೇಬೇಕು ಯಾಕೆ..?

Health Tips: ಕಣ್ಣಿನ ಆರೋಗ್ಯದ ಬಗ್ಗೆ ನಾವು ನಿಮಗೆ ಹಲವು ಹೆಲ್ತ್ ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಯಾವ ಯಾವ ಆಹಾರವನ್ನು ಸೇವಿಸಬೇಕು ಅಂತಲೂ ಹೇಳಿದ್ದೇವೆ. ಇಂದು ವೈದ್ಯರು ಕಣ್ಣು ಕೆಂಪಾದಾಗ, ಏಕೆ ನಾವು ವೈದ್ಯರ ಬಳಿ ಹೋಗಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=-GlFyH2UK4A ಕಣ್ಣಲ್ಲಿ ಅಲರ್ಜಿಯಾಗಿ,...

ಸುಟ್ಟ ಗಾಯಕ್ಕೆ ಪ್ರಥಮ ಚಿಕಿತ್ಸೆ ‘ತಣ್ಣೀರು’..

Health Tips: ನಾವು ಈಗಾಗಲೇ ಪಟಾಕಿಯಿಂದ ಗಾಯ ಮಾಡಿಕೊಂಡಾಗ, ಹೇಗೆ ಪ್ರಥಮ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದೇವೆ. ಅದೇ ರೀತಿ ಇಂದು ವೈದ್ಯರಾದ ಡಾ.ಆಂಜೀನಪ್ಪ ಸುಟ್ಟ ಗಾಯವಾದಾಗ, ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=mcCkxuUEG3g ವೈದ್ಯರು ಹೇಳುವ ಪ್ರಕಾರ, ಕಳೆದ 40 ವರ್ಷಗಳಿಂದ, ಪ್ರತೀ ದೀಪಾವಳಿ ಹಬ್ಬಕ್ಕೆ, ಕನಿಷ್ಠ...

ದೇಹದ ವಾಸನೆಗೆ ಕಾರಣವೇನು..? ದುರ್ವಾಸನೆಗೆ ಮನೆಮದ್ದು ಇಲ್ಲಿದೆ ನೋಡಿ

Health Tips: ದೇಹದಲ್ಲಿರುವ ಬೆವರು ಹೊರಗೆ ಹೋದಾಗ, ನಮ್ಮ ದೇಹದಲ್ಲಿ ದುರ್ಗಂಧ ಬರುತ್ತದೆ. ಅದರಲ್ಲೂ ಸ್ಪ್ರೇ ಹೆಚ್ಚಾಗಿ ಯಾರು ಬಳಸುತ್ತಾರೋ, ಅಂಥವರ ದೇಹದಲ್ಲೇ ಹೆಚ್ಚು ದುರ್ಗಂಧ ಬರುತ್ತದೆ. ಹಾಗಾದ್ರೆ ದೇಹದ ದುರ್ಗಂಧವನ್ನು ಹೇಗೆ ಹೋಗಲಾಡಿಸುವುದು. ಈ ಬಗ್ಗೆ ವೈದ್ಯರು ಏನೆಂದು ಸಲಹೆ ಕೊಟ್ಟಿದ್ದಾರೆಂದು ತಿಳಿಯೋಣ ಬನ್ನಿ.. https://www.youtube.com/watch?v=1vQ57rjQ8V4 ದೇಹದಲ್ಲಿ ಬೆವರು ಬಂದಾಗ, ದುರ್ಗಂಧ ಹೆಚ್ಚಾಗಿದ್ದರೂ ಕೂಡ, ನಮ್ಮ...

Covid Positive ಆಗಿತ್ತಾ..? ಹಾಗಾದ್ರೆ Be carefull..

Health tips: ಇತ್ತೀಚೆಗೆ ಹಲವು ಯುವ ಪೀಳಿಗೆಯವರು, ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿ, ಸಾವನ್ನಪ್ಪುತ್ತಿದ್ದಾರೆ. ಹಾಗಾದ್ರೆ ಯಾಕೆ ಹೃದಯದ ಖಾಯಿಲೆ ಬರುತ್ತಿದೆ..? ಇದಕ್ಕೆ ಕೋವಿಡ್ ಕಾರಣಾನಾ..? ಈ ಬಗ್ಗೆ ವೈದ್ಯರಾದ ಡಾ.ಆಂಜಿನಪ್ಪ ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=pGauUo54vHw ಕೋವಿಡ್ ವೈರಸ್ ಯಾರಿಗೆ ಬಂದು ಹೋಗಿರುತ್ತದೆಯೋ, ಅಂಥವರಿಗೆ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿಯೇ,...

ನಿಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸಿಕೊಳ್ಳುವುದು ಹೇಗೆ..?

Health tips: ವೈದ್ಯರು ಕಣ್ಣಿನ ಆರೋಗ್ಯದ ಬಗ್ಗೆ ಈಗಾಗಲೇ ಹಲವಾರು ಟಿಪ್ಸ್ ಕೊಟ್ಟಿದ್ದಾರೆ. ಅದೇ ರೀತಿ ಇಂದು ಕೂಡ ಕಣ್ಣಿನ ಆರೋಗ್ಯ ಅತ್ಯುತ್ತಮವಾಗಿರಬೇಕು ಅಂದ್ರೆ, ನಾವು ಏನು ಮಾಡಬೇಕು..? ಯಾವ ರೀತಿಯ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=sDdAbAit9Gc ನಮ್ಮ ಕಣ್ಣಿನ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ, ನಮ್ಮ ಆಹಾರ...

ಝೀಕಾ ವೈರಸ್ ಬಗ್ಗೆ ಗರ್ಭಿಣಿಯರು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು..?

Health tips: ಗರ್ಭಿಣಿಯಾದವರು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಅದರಲ್ಲೂ ಇಂದಿನ ಕಾಲದಲ್ಲಿ ಹಲವು ರೋಗಗಳಿಂದ, ಗರ್ಭಿಣಿಯರು ದೂರವಿರಬೇಕು. ಹಾಗಾಗಿ ಇಂದು ನಾವು ಗರ್ಭಿಣಿಯರು ಝೀಕಾ ವೈರಸ್ ಬಗ್ಗೆ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಅಂತಾ ಹೇಳಲಿದ್ದೇವೆ. https://www.youtube.com/watch?v=B6mQqvB9EqM ಝೀಕಾ ವೈರಸ್ ಎಂದರೆ, ಸೊಳ್ಳೆಯಿಂದ ಹರಡುವ ರೋಗ. ಇದು ಆಫ್ರಿಕಾದಲ್ಲಿ ಮೊದಲ ಬಾರಿಗೆ, ಹಲವಾರು ದೇಶಗಳಲ್ಲಿ ಕಾಣಿಸಿಕೊಂಡಿದೆ....

ಸಿಸರಿನ್ ಡಿಲೆವರಿಯಿಂದ ಸೈಡ್ ಎಫೆಕ್ಟ್ ಆಗತ್ತಾ..?

Health tips: ಮೊದಲೆಲ್ಲಾ ಸಿಸರಿನ್ ಡಿಲೆವರಿ ಅಂದ್ರೆ, ಅಪರೂಪಕ್ಕೆ ಒಂದಿರುತ್ತಿತ್ತು. ಆದರೆ ಈಗ ಎಲ್ಲಿ ನೋಡಿದರಲ್ಲಿ ಸಿಸರಿನ್ ಡಿಲೆವರಿ. ಕೆಲವರ ಆರೋಗ್ಯ ಸರಿ ಇರದ ಕಾರಣ, ಇನ್ನು ಕೆಲವರ ಮಗುವಿನ ಆರೋಗ್ಯ ಸರಿ ಇರದ ಕಾರಣ, ಮತ್ತೆ ಕೆಲವರ ಹೊಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ, ಇನ್ನು ಕೆಲವು ಕಡೆ ಗರ್ಭಿಣಿಯರ ಕೂಗು...

ಮುಟ್ಟಿನ ಸಮಯದಲ್ಲಿ ಶುಚಿತ್ವ ಹೇಗಿರಬೇಕು..?

Health tips: ಪ್ರತೀ ಹೆಣ್ಣಿಗೂ, ಪ್ರತೀ ತಿಂಗಳು ಕಾಡುವ ಸಮಸ್ಯೆ ಅಂದ್ರೆ ಮುಟ್ಟಿನ ಸಮಸ್ಯೆ. ಕೆಲವರಿಗೆ ಹತ್ತು ಹಲವು ಆರೋಗ್ಯ ಸಮಸ್ಯೆಗಳಾಗುತ್ತದೆ. ಕಾಲು ನೋವು, ಸೊಂಟ ನೋವು, ಹೊಟ್ಟೆ ನೋವು ಹೀಗೆ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಮತ್ತೆ ಕೆಲವರಿಗೆ, ಮುಟ್ಟಾಗಿದ್ದು ಗೊತ್ತೇ ಆಗುವುದಿಲ್ಲ. ಅಷ್ಟು ಆರಾಮವಾಗಿರುತ್ತಾರೆ. ಆದರೆ ನಿಮಗೆ ಯಾವುದೇ ಮುಟ್ಟಿನ ಸಮಸ್ಯೆ ಇದ್ದರೂ,...

ನಮ್ಮ ಹೊಟ್ಟೆಯ ಒಳಗಿರುವ ಹುಳ 25 ಸಾವಿರಕ್ಕೂ ಹೆಚ್ಚು ಮೊಟ್ಟೆಯಿಡುತ್ತೆ ಗೊತ್ತಾ..?

Health tips: ವೈದ್ಯರಾದ ಡಾ.ಆಂಜೀನಪ್ಪ ಅವರು, ಜಂತುಹುಳುವಿನ ಬಗ್ಗೆ, ಅದರಲ್ಲಿ ಎಷ್ಟು ವಿಧಗಳಿದೆ ಎನ್ನುವ ಬಗ್ಗೆ ಮತ್ತು ಜಂತುಹುಳವಿರುವುದರಿಂದ ನಮಗಾಗುವ ಆರೋಗ್ಯ ಸಮಸ್ಯೆಗಳು ಏನೇನು ಅನ್ನುವ ಬಗ್ಗೆ ವಿವರಿಸಿದ್ದಾರೆ. ಇಂದು ವೈದ್ಯರು, ನಮ್ಮ ಹೊಟ್ಟೆಯೊಳಗಿರುವ ಹುಳಗಳು ಮೊಟ್ಟೆ ಇಡುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=iER3oGN65I0 ಜಂತುಹುಳುವಿನಲ್ಲಿ ಹಲವಾರು ಬಗೆ ಇದೆ....

ಸಂತಾನ ಸಮಸ್ಯೆಯಾಗಲು, ಬಂಜೆತನವಾಗಲು ಕಾರಣವೇನು..?

Health tips: ಮೊದಲೆಲ್ಲಾ ಸಂತಾನ ಸಮಸ್ಯೆ, ಬಂಜೆತನ ಎನ್ನುವ ಹೆಣ್ಣು ಮಕ್ಕಳು ಕಾಣುವುದು ಅಪರೂಪವಾಗಿತ್ತು. ಏಕೆಂದರೆ, ಅಂದಿನ ಜೀವನಶೈಲಿ ಅತ್ಯುತ್ತಮವಾಗಿತ್ತು. ಅಲ್ಲದೇ, ಹೆಣ್ಣು ಮಕ್ಕಳು ಮನೆಗೆಲಸಗಳನ್ನು ಮಾಡುತ್ತಿದ್ದರು. ಆದರೆ ಈಗಿನ ಕಾಲದಲ್ಲಿ, ಆರಾಮವಾಗಿ ಕೆಲಸದವರು ಸಿಗುತ್ತಾರೆ. ವಾಶಿಂಗ್ ಮಷಿನ್, ವ್ಯಾಕ್ಯೂಮ್ ಕ್ಲೀನರ್‌ನಂಥ ಮಷಿನ್‌ಗಳು ಬಂದು, ಮನೆಗೆಲಸವೂ ಆರಾಮವಾಗಿದೆ. ಹಾಗಾಗಿ ಹೆಣ್ಣು ಮಕ್ಕಳಿಗೆ ವ್ಯಾಯಾಮವೂ ಕಡಿಮೆ....
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img