Monday, March 2, 2026

remedy

ಧೂಮಪಾನ ಮಾಡುವವರು ಈ ಸ್ಟೋರಿ ಓದಿ..

Health Tips: ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅಂತಾ ಎಲ್ಲರಿಗೂ ಗೊತ್ತು. ಆದರೂ ಕೂಡ ಕೆಲವರು ಮದ್ಯಪಾನ, ಧೂಮಪಾನ ಮಾಡುವುದನ್ನು ಬಿಡುವುದಿಲ್ಲ. ಆದರೆ ಈ ಚಟಗಳಿಂದ ಮುಂದೆ ಕ್ಯಾನ್ಸರ್‌ನಂಥ ಮಾರಕ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ವಿವರಿಸಿದ್ದಾರೆ. https://www.youtube.com/watch?v=MMreTunJUkY ನೀವು ಧೂಮಪಾನ, ಮದ್ಯಪಾನ ಮಾಡದಿದ್ದರೂ, ನಿಮ್ಮ ಜೀವನ...

ಮಕ್ಕಳಲ್ಲಿ ದೃಷ್ಟಿ ದೋಷವಿದ್ದರೆ ಗೊತ್ತೇ ಆಗುವುದಿಲ್ಲ..

Health Tips: ಮಕ್ಕಳಲ್ಲಿ ದೃಷ್ಟಿದೋಷ ಬರುವ ವಿಚಾರದ ಬಗ್ಗೆ ವೈದ್ಯೆಯಾದ ಮೈತ್ರಿಯವರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. ಮಕ್ಕಳಿಗೆ ದೃಷ್ಟಿ ದೋಷ ಬರಲು ಕಾರಣವೇನು..? ದೂರದೃಷ್ಟಿ ದೋಷ, ಸಮೀಪ ದೃಷ್ಟಿದೋಷ ಎಂದರೇನು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಡಾ.ಮೈತ್ರಿ ವಿವರಣೆ ನೀಡಿದ್ದಾರೆ. ಇಂದು ಮಕ್ಕಳಲ್ಲಿ ದೃಷ್ಟಿ ದೋಷ ಇದ್ದರೂ ಗೊತ್ತಾಗುವುದಿಲ್ಲ. ಹಾಗಾಗಿ ಪೋಷಕರು ಏನೇನು ಎಚ್ಚರಿಕೆ...

ಪುಟಾಣಿ ಮಕ್ಕಳಿಗೆ ಇಲ್ಲಿದೆ ಚಂದದ ಬಟ್ಟೆಗಳು

Shopping tips: ನಾವು ನಿಮಗೆ  ಕಡಿಮೆ ಬೆಲೆಗೆ, ಉತ್ತಮ ಕ್ವಾಲಿಟಿಯ ಬಟ್ಟೆ, ಸೀರೆ, ಚಪ್ಪಲಿ ಸೇರಿ ಹಲವು ವಸ್ತುಗಳು ಎಲ್ಲೆಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಚಿಕ್ಕ ಮಕ್ಕಳಿಗೆ ಚೆಂದದ, ಉತ್ತಮಕ್ವಾಲಿಟಿಯ, ಕಡಿಮೆ ಬೆಲೆಯ ಬಟ್ಟೆಗಳು ಎಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಬೆಂಗಳೂರಿನ ರಾಮೇಶ್ವರಂ ಕೆಫೆ ರೋಡ್, ರಾಜಾಜಿನಗರದಲ್ಲಿ, ದಿ ಗರ್ಲ್ಸ್ ಕಲೆಕ್ಷನ್...

ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ ತಿಂತೀರಾ..?

Health Tips: https://www.youtube.com/watch?v=33TiDkgw_R4 ಶುಗರ್ ಬಂದಾಗ ನಮ್ಮ ದೇಹದಲ್ಲಿ ಯಾವ ಯಾವ ಲಕ್ಷಣಗಳು ಕಂಡು ಬರುತ್ತೆ. ಶುಗರ್ ಬರಬಾರದು ಅಂದ್ರೆ ನಾವು ಯಾವ ಮುನ್ನೆಚ್ಚರಿಕೆ ವಹಿಸಬೇಕು..? ಶುಗರ್ ಬಂದಾಗ ನಮ್ಮ ಆಹಾರ ಪದ್ಧತಿ ಹೇಗಿರಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ನಾವು ನನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ವೈದ್ಯರು ಶುಗರ್ ಇದೆ ಎಂದು ಚಕೋತಾ, ಹಾಗಲಕಾಯಿ...

ಮನುಷ್ಯನ ಆರೋಗ್ಯಕ್ಕೆ ನೀರು ಎಷ್ಟು ಮುಖ್ಯ..?

Health Tips: ಮನುಷ್ಯ ಯಾವ ರೀತಿ, ಎಷ್ಟು ನೀರು ಕುಡಿಯಬೇಕು..? ಹೇಗೆ ನೀರು ಕುಡಿಯಬೇಕು..? ಮನುಷ್ಯನ ದೇಹಕ್ಕೆ ನೀರು ಎಷ್ಟು ಮುಖ್ಯ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ವೈದ್ಯರಾದ ಡಾಕ್ಟರ್ ಆಂಜೀನಪ್ಪ ಅವರು, ನೀರಿನ ಸೇವನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೂರನೇ...

ತುರಿಕೆ ಅಲರ್ಜಿಯಿಂದ ಮುಕ್ತರಾಗಲು ಇಲ್ಲಿದೆ ಪರಿಹಾರ

Health Tips: ವೈದ್ಯರಾದ ಕಿಶೋರ್ ಅವರು ಹಲವು ರೋಗಗಳಿಗೆ ನಾವು ಯಾವ ರೀತಿಯಾಗಿ ಮನೆ ಮದ್ದು ಮಾಡಿಕೊಳ್ಳಬಹುದು ಎಂಬ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಇಂದು ಕೂಡ ತುರಿಕೆ ಅಲರ್ಜಿಯಿಂದ ಮುಕ್ತಿ ಹೊಂದಲು ನಾವು ಹೇಗೆ ಮನೆಮದ್ದು ಮಾಡಿಕೊಳ್ಳಬಹುದು ಅನ್ನೋ ಬಗ್ಗೆ ಕಿಶೋರ್ ಅವರು ಹೇಳಲಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ಅಲರ್ಜಿ ಅನ್ನೋದು ಚರ್ಮದ...

ಸಕ್ಕರೆ ಖಾಯಿಲೆ ಇದ್ರೆ ಬೆಲ್ಲವನ್ನೂ ತಿನ್ನಬೇಡಿ.

Health Tips: ಸಕ್ಕರೆ ಸೇವನೆಗಿಂತ ಬೆಲ್ಲದ ಸೇವನೆ ಅತ್ಯುತ್ತಮ ಅಂತಾ ಎಲ್ಲರೂ ಹೇಳುತ್ತಾರೆ. ಇದು ಸತ್ಯ ಕೂಡ. ಆದರೆ ಶುಗರ್ ವಿಷಯದಲ್ಲಿ ಇದು ಸುಳ್ಳು ಅಂತಾರೆ ವೈದ್ಯರು. ಡಯಾಬಿಟೀಸ್ ನಲ್ಲಿ ಸಕ್ಕರೆ ಖಾಯಿಲೆ, ಬೆಲ್ಲದ ಖಾಯಿಲೆ ಅಂತೇನಿಲ್ಲ. ಎಲ್ಲವೂ ಒಂದೇ. ಶುಗರ್ ಇದ್ದವರು ಸಕ್ಕರೆಯೂ ತಿನ್ನಬಾರದು, ಬೆಲ್ಲವೂ ತಿನ್ನಬಾರದು. ಈ ಬಗ್ಗೆ ವೈದ್ಯರು ಏನೇನು...

ಹರ್ನಿಯಾ ಸಮಸ್ಯೆ ಎಂದನೇನು..? ಈ ಸಮಸ್ಯೆಯ ಬಗ್ಗೆ ತಜ್ಞರು ಹೇಳುವುದೇನು..?

Health Tips: ಪೈಲ್ಸ್ ರೋಗದ ಲಕ್ಷಣವೇನು..? ಇದು ಹೇಗೆ ಬರುತ್ತೆ ಎಂಬ ಬಗ್ಗೆ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇಂದು ಹರ್ನಿಯಾ ಎಂಬ ಸಮಸ್ಯೆ ಬಗ್ಗೆ ವೈದ್ಯರು ವಿವರಣೆ ನೀಡಲಿದ್ದಾರೆ. ಅದೇನು ಎಂಬ ಬಗ್ಗೆ ತಿಳಿಯೋಣ ಬನ್ನಿ.. ಹೊಕ್ಕಳಿನ ಮೇಲ್ಭಾಗದಲ್ಲಿ ಒಂದು ಗುಳ್ಳೆಯ ಆಕಾರವಿರುತ್ತದೆ. ಇದು ದೇಹದ ಕೆಲವು ಭಾಗಗಳಲ್ಲಿ ಗ್ಯಾಪ್ ಹೆಚ್ಚಾಗಿ, ಆ ಭಾಗದಲ್ಲಿ...

ಚರ್ಮದ ಮೇಲೆ ಗುಳ್ಳೆಗಳು ಎದ್ದಿವೆಯಾ..? ಏನಿದು ಅರ್ಟಿಕೇರಿಯಾ..?

Health Tips: ಚರ್ಮದ ಖಾಯಿಲೆ, ತ್ವಚೆಯ ಆರೋಗ್ಯದ ಬಗ್ಗೆ ವೈದ್ಯೆಯಾದ ದೀಪಿಕಾ ಅವರು ನಿಮಗೆ ಹಲವು ವಿಷಯಗಳನ್ನನು ಹೇಳಿದ್ದಾರೆ. ಅದರಂತೆ ಇಂದು ಅರ್ಟಿಕೇರಿಯಾ ಅನ್ನುವ ಗುಳ್ಳೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅರ್ಟಿಕೆರಿಯಾ ಅಂದ್ರೆ ಸೊಳ್ಳೆ ಕಚ್ಚಿದ ರೀತಿಯಲ್ಲಿ ಆಗುವ ಗುಳ್ಳೆಗಳು. ಇದು ತುಂಬಾ ಕಾಮನ್ ಗುಳ್ಳೆ. ಆದರೆ ಅರ್ಟಿಕೆರಿಯಾ ಆದಾಗ, ತುರಿಕೆ ಉಂಟಾಗುತ್ತದೆ. ಇದರಿಂದ ಸೈಡ್...

ಬಾಯಿ ಹುಣ್ಣಿನ ನೋವಿಗೆ ಇಲ್ಲಿದೆ ರಾಮಬಾಣ..

Health Tips: ಬಾಯಿ ಹುಣ್ಣಿನ ಸಮಸ್ಯೆ ಹಲವರಿಗೆ ಆಗುತ್ತದೆ. ಆದರೆ, ಆ ಸಮಸ್ಯೆಯನ್ನು ಯಾರು ಅನುಭವಿಸುತ್ತಾರೋ, ಅವರಿಗೆ ಆ ನೋವು ಗೊತ್ತಾಗುತ್ತದೆ. ಹಾಗಾಗಿ ಇಂದು ವೈದ್ಯರು, ಬಾಯಿ ಹುಣ್ಣಿನ ನೋವಿಗೆ ಹೇಗೆ ಮನೆಮದ್ದು ಮಾಡಬೇಕು ಎಂದು ಹೇಳಿದ್ದಾರೆ. ಬಾಯಿ ಹುಣ್ಣಾದಾಗ, ಸರಿಯಾಗಿ ಆಹಾರ ಸೇವಿಸಲು ಆಗುವುದಿಲ್ಲ. ಸರಿಯಾಗಿ ಆಹಾರ ಸೇವಿಸದಿದ್ದರೆ, ಹೊಟ್ಟೆ ನೋವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img