Monday, March 2, 2026

remedy

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

Health Tips: ನೀವು ಯಾವುದಾದರೂ ಡಾಕ್ಟರ್ ಲೈವ್ ನೋಡುತ್ತಿದ್ದರೆ, ಅದರಲ್ಲಿ ಸೋರಿಯಾಸಿಸ್ ಅನ್ನೋ ಖಾಯಿಲೆಯ ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರೂ ಆ ಖಾಯಿಲೆ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಹಾಗಾಗಿ ನಾವಿಂದು ಸೋರಿಯಾಸಿಸ್ ಅಂದ್ರೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತ ನೀಡಲಿದ್ದೇವೆ. ವೇದಂ ಆಯುರ್ವೇದ ಆಸ್ಪತ್ರೆಯ, ಖ್ಯಾತ ಆಯುರ್ವೇದ ವೈದ್ಯರಾದ ಡಾ.ರವಿರಾಜ್ ಸೋರಿಯಾಸಿಸ್‌ ಬಗ್ಗೆ ಸಂಪೂರ್ಣ ಮಾಹಿತಿ...

ಮಲೇರಿಯಾ ಜ್ವರದ ಲಕ್ಷಣಗಳು ಏನೇನು..?

Health Tips: ಮಳೆಗಾಲ- ಚಳಿಗಾಲ ಶುರುವಾದ ಬಳಿಕ, ರೋಗಿ ರುಜಿನಗಳು ಕೂಡ ಶುರುವಾಗುತ್ತದೆ. ಅದೇ ರೀತಿ ಇತ್ತೀಚೆಗೆ ಮಲೇರಿಯಾ ಜ್ವರದ ಸಮಸ್ಯೆ ಕೂಡ ಹೆಚ್ಚಾಗಿದೆ. ಹಾಗಾಗಿ ವೈದ್ಯರಾದ ಡಾ.ಆಂಜೀನಪ್ಪಾ ಮಲೇರಿಯಾ ಜ್ವರದ ಲಕ್ಷಣಗಳು ಏನೇನು ಎಂದು ವಿವರಿಸಿದ್ದಾರೆ. ಮಲೇರಿಯಾ ಅಂದ್ರೆ ಸೊಳ್ಳೆಯಿಂದ ಬರುವ ರೋಗ. ಹಾಗಾಗಿ ನಿಮ್ಮ ಮನೆಯ ಸುತ್ತಮುತ್ತಲು ಸ್ವಚ್ಚವಾಗಿರಿಸಿಕೊಳ್ಳಬೇಕು. ಎಲ್ಲಿಯೂ ನೀರು ನಿಂತುಕೊಳ್ಳದಂತೆ...

ಸೊಳ್ಳೆ ಕಚ್ಚಿದ 7 ದಿನಗಳಲ್ಲಿ ಈ ಜ್ವರ ಬರುತ್ತದೆ..

Health Tips: ಸೊಳ್ಳೆಗಳು ಕಾಮನ್ ಆಗಿರುವ ಕೀಟವಾಗಿರಬಹುದು. ಆದರೆ ಅದೇ ಸೊಳ್ಳೆ ಕಚ್ಚುವುದರಿಂದ, ನಮಗೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಸೊಳ್ಳೆ ಕಚ್ಚಿದರೆ, ಮಲೇರಿಯಾ ಬರುವ ಸಾಧ್ಯತೆಯೇ ಹೆಚ್ಚು. ಸೊಳ್ಳೆ ಕಚ್ಚಿ 7 ದಿನಗಳಲ್ಲಿ ಈ ರೋಗ ಬರುತ್ತದೆ. ಈ ಬಗ್ಗೆ ಡಾ.ಆಂಜೀನಪ್ಪ ಇನ್ನಷ್ಟು ವಿವರವಾಗಿ ಹೇಳಿದ್ದಾರೆ ನೋಡಿ.. ಸೊಳ್ಳೆಯಲ್ಲಿ ಪ್ಯಾರಾಸೈಟ್ ಎಂಬ...

‘ಜೀನಿಯಿಂದ ಶರೀರದಲ್ಲಿ ಹಲವು ಬದಲಾವಣೆಗಳಾಗಿದೆ’

Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೋರ್ವ ಕಿರಾಣಿ ವ್ಯಾಪಾರಿ, ಜೀನಿ ಸೇವಿಸಿ, ಇಡೀ ದಿನ ಎನರ್ಜಿಯಿಂದ ಇರುತ್ತಾರಂತೆ. ಈ ಬಗ್ಗೆ ಇನ್ನಷ್ಟು...

‘ಕಣ್ಣಿನ ದೃಷ್ಟಿಯನ್ನೂ ಹೆಚ್ಚಿಸಿದೆ ಜೀನಿ’

Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೋರ್ವ ವ್ಯಕ್ತಿಗೆ ಜೀನಿ ಸೇವಿಸಿದ್ದರಿಂದ, ಕಣ್ಣಿನ ದೃಷ್ಟಿ ಕೂಡ ಮರಳಿ ಬಂದಿದೆ. ಹಾಗಾದ್ರೆ ಇವರಿಗೆ ಜೀನಿ...

ಇತ್ತೀಚೆಗೆ ಬಂಜೆತನ ಹೆಚ್ಚಾಗಲು ಕಾರಣವೇನು..?

Health Tips: ಇತ್ತೀಚಿನ ದಿನಗಳಲ್ಲಿ ಹಲವು ವಿವಾಹಿತೆಯರ ಸಮಸ್ಯೆ ಎಂದರೆ, ಮಕ್ಕಳಾಗದಿರುವುದು. ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ವೈದ್ಯೆಯಾದ ಡಾ.ವಿದ್ಯಾ ಭಟ್ ಈ ಬಗ್ಗೆ ಮಾಹಿತಿ ನೀಡಿದ್ದು, ಬಂಜೆತನ ಈಗ ಕಾಮನ್‌ ಪ್ರಾಬ್ಲಂ ಎಂದಿದ್ದಾರೆ. ಬಂಜೆತನ ಬರೀ ಹೆಣ್ಣು ಮಕ್ಕಳಲ್ಲಿ ಅಷ್ಟೇ ಅಲ್ಲ. ಗಂಡು ಮಕ್ಕಳಲ್ಲೂ...

ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕು ಅಂದ್ರೆ ಈ ಕ್ರಮ ಅನುಸರಿಸಿ..

Health Tips: ನಮ್ಮ ಸ್ಕಿನ್ ಸಾಫ್ಟ್ ಆಗಬೇಕು ಎಂದು ನಾವು ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚುತ್ತೇವೆ. ಆದರೆ ಇದಷ್ಟೇ ಸಾಲುವುದಿಲ್ಲ. ನಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲದೇ, ಅದನ್ನು ನಾವು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚುವ ಮುನ್ನ, ಕೆಲ ಟಿಪ್ಸ್ ಅನುಸರಿಸಬೇಕಾಗುತ್ತದೆ. ಅದು ಯಾವ ಟಿಪ್ಸ್ ಅಂತಾ ತಿಳಿಯೋಣ ಬನ್ನಿ.. ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚಿದರಷ್ಟೇ ನಿಮ್ಮ...

ಕೂದಲಿಗೆ ಮೊಸರು ಹಚ್ಚುವುದರಿಂದೇನು ಪ್ರಯೋಜನ..?

Health Tips: ಕೂದಲ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು. ಕೂದಲು ಗಟ್ಟಿಯಾಗಿರಬೇಕು ಅಂದ್ರೆ ಹೇಗೆ ಎಣ್ಣೆ ಬಳಸಬೇಕು..? ಯಾವ ಹೇರ್ ಪ್ಯಾಕ್ ಹಾಕಬೇಕು ಅನ್ನುವ ಬಗ್ಗೆ ನಾವು ನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಕೂದಲಿಗೆ ಮೊಸರು ಹಚ್ಚುವುದರಿಂದ ಏನು ಪ್ರಯೋಜನ ಎಂದು ಹೇಳಲಿದ್ದೇವೆ. ಮೊಸರಿನ ಸೇವನೆಯಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ನಾವು...

ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯ ರೆಸಿಪಿ

Recipe: ಎಷ್ಟೋ ಜನರಿಗೆ ಖಾನಾವಳಿಯಲ್ಲಿ ಊಟ ಮಾಡಬೇಕು ಎನ್ನಿಸುತ್ತದೆ. ಅಲ್ಲಿ ಸಿಗುವ ಬದನೇಕಾಯಿ ಪಲ್ಯದ ರುಚಿ ನೋಡಬೇಕು ಎನ್ನಿಸುತ್ತದೆ. ಆದರೆ ಖಾನಾವಳಿಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ, ಮನಸ್ಸಾದಾಗ, ಖಾನಾವಳಿಗೆ ಹೋಗಿ ಊಟ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾವಿಂದು ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯವನ್ನ ಮನೆಯಲ್ಲೇ ಹೇಗೆ ತಯಾರಿಸಬೇಕು ಅಂತಾ ಹೇಳಲಿದ್ದೇವೆ. ಮೊದಲು ಕಾಲು ಕಪ್...

ಕೂದಲ ಆರೋಗ್ಯಕ್ಕೆ ಎಣ್ಣೆಯ ಮಸಾಜ್ ಎಷ್ಟು ಮುಖ್ಯ ಗೊತ್ತಾ..?

Health Tips: ನೀವು ಯಾವುದೇ ಹೇರ್ ಕೇರ್ ಪ್ರಾಡಕ್ಟ್‌ಗಳನ್ನು ಬಳಸಬಹುದು. ಆದರೆ ನಿಮ್ಮ ಕೂದಲು ಆರೋಗ್ಯಕರವಾಗಿರಬೇಕು ಅಂದ್ರೆ, ನೀವು ಆರೋಗ್ಯಕರವಾದ ಎಣ್ಣೆಯನ್ನು ಬಳಸಬೇಕು. ಅಂದ್ರೆ ಯಾವುದೇ ಕೆಮಿಕಲ್ ಇಲ್ಲದ ಎಣ್ಣೆ. ತೆಂಗಿನ ಎಣ್ಣೆ, ಹರಳೆಣ್ಣೆ, ಆಲಿವ್ ಎಣ್ಣೆ ಈ ರೀತಿಯ ಕೆಮಿಕಲ್ ಬಳಸದ ಎಣ್ಣೆಗಳನ್ನು ನೀವು ಬಳಸಬೇಕು. ಹಾಗಾದ್ರೆ ಯಾಕೆ ತಲೆಕೂದಲಿಗೆ ಎಣ್ಣೆ ಮಸಾಜ್...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img