Wednesday, September 17, 2025

rice

ಮನೆಯಲ್ಲಿ ಯಾವ ವಸ್ತು ಖಾಲಿಯಾದರೂ ಈ ವಸ್ತು ಮಾತ್ರ ಖಾಲಿಯಾಗಲು ಬಿಡಬೇಡಿ..!

ಮನೆಯ ಅಭಿವೃದ್ಧಿಯಾಗುವುದು, ಲಾಭ- ನಷ್ಟ, ಒಳಿತು ಕೆಡಕಾಗುವುದೆಲ್ಲ ಮನೆಯಲ್ಲಿರುವ ಕೆಲ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲೂ ಕೆಲವೊಂದು ವಸ್ತು ಮನೆಯಲ್ಲಿ ಎಂದಿಗೂ ಖಾಲಿಯಾಗಲು ಬಿಡಬಾರದು. ಹಾಗಾದ್ರೆ ಅದು ಯಾವ ವಸ್ತು..? ಆ ವಸ್ತು ಖಾಲಿಯಾದರೆ ಏನಾಗತ್ತೆ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. https://youtu.be/hO1zuUyoATs ಈ ವಸ್ತುಗಳೇನಾದ್ರೂ ಖಾಲಿ ಆದ್ರೆ, ಲಕ್ಷ್ಮೀಯ ಕೃಪೆ ನಿಮ್ಮ ಮೇಲಿರುವುದಿಲ್ಲ. ಹಣ ಕಾಸಿನ...

ಅಕ್ಕಿಯನ್ನ ಇಂಥ ಜಾಗದಲ್ಲಿಟ್ಟರೆ ಕಲಹ, ನೆಮ್ಮದಿ ಇಲ್ಲಿದಿರುವಿಕೆ, ಅನಾರೋಗ್ಯ ಉಂಟಾಗುತ್ತದೆ ಎಚ್ಚರ..

ಅಕ್ಕಿಯನ್ನ ಅನ್ನಪೂರ್ಣೆಯ ಸ್ವರೂಪ ಎನ್ನಲಾಗುತ್ತದೆ. ಅಂಥ ಅಕ್ಕಿ ಮನೆ ಒಡತಿಯ ಒಳಿತು ಕೆಡುಕಿಗೂ ಕಾರಣವಾಗುತ್ತದೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ಅಡುಗೆ ಕೋಣೆಯಲ್ಲಿ ನಾವು ಬಳಸುವ ಆಹಾರ ಸಾಮಗ್ರಿಯನ್ನು ಎಲ್ಲಿ ಬೇಕೆಂದರಲ್ಲಿ ಇಟ್ಟು ಬಿಡುತ್ತೇವೆ. ಆದ್ರೆ ಅಕ್ಕಿಯನ್ನ ಮಾತ್ರ ಎಲ್ಲಿ ಬೇಕೆಂದರಲ್ಲಿ ಇಡುವಂತಿಲ್ಲ. ಅಕ್ಕಿಯನ್ನ ಸರಿಯಾದ ದಿಕ್ಕಿನಲ್ಲಿಟ್ಟರೆ ಮಾತ್ರ ಮನೆಯೊಡತಿಯ ಆರೋಗ್ಯ ಸುರಕ್ಷಿತವಾಗಿರುತ್ತದೆ....

ಮಹಾಲಕ್ಷ್ಮೀ ದೇವಿ ಮತ್ತು ಅನ್ನಪೂರ್ಣೆಯ ಅನುಗ್ರಹ ನಿಮ್ಮ ಮೇಲೆ ಇರಬೇಕಂದ್ರೆ ಈ ಎರಡು ವಸ್ತುವನ್ನ ದೇವರ ಮನೆಯಲ್ಲಿಡಿ..!

ಒಂದು ಲಕ್ ಇದ್ರೆ ಶ್ರೀಮಂತರಾಗ್ತಾರೆ. ಇನ್ನೊಂದು ಕಷ್ಟ ಪಟ್ಟು ದುಡಿದು ಶ್ರೀಮಂತರಾಗ್ತಾರೆ. ಆದ್ರೆ ಕಷ್ಟ ಪಟ್ರು ದುಡ್ಡು ಕೈಯಲ್ಲಿ ನಿಲ್ತಾ ಇಲ್ಲಾ ಅಂದ್ರೆ ತುಂಬಾ ಬೇಸರವಾಗತ್ತೆ. ನೀವು ಶ್ರೀಮಂತರಾಗಲು ಲಕ್ಷ್ಮೀ ಕೃಪೆ ನಿಮಗೆ ಸಿಗಲು ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ನಿಮಗೆ ಹೇಳ್ತೀವಿ. ನಿಮ್ಮ ಮನೆಯ ದೇವರ ಕೋಣೆಯೊಳಗೆ ಈ ಎರಡು ವಸ್ತುಗಳನ್ನಿಟ್ಟರೆ...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img