Friday, December 5, 2025

Rishab Shetty

ದೇವಿಯನ್ನು ದೆವ್ವ ಎಂದ ಯಡವಟ್ಟು – ರಿಷಬ್ ಶೆಟ್ಟಿಗೆ ರಣವೀರ್ ಕ್ಷಮಾಪಣೆ

ತುಳುನಾಡಿನ ದೈವವನ್ನು ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ, ಬಾಲಿವುಡ್ ನಟ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ. ರಿಷಬ್ ಶೆಟ್ಟಿಯ ಅಭಿನಯವನ್ನು ಹೊಗಳುವ ಸಂದರ್ಭದಲ್ಲಿ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ , ತುಳುನಾಡಿನ ದೈವದ ಬಗ್ಗೆ ನಟ ರಿಷಬ್ ಶೆಟ್ಟಿಯ ಅದ್ಭುತ ಅಭಿನಯ ತೋರಿಸೋದು ನನ್ನ...

Sandalwood: ಕಾಂತಾರದ ಜಬ್ಬಜ್ಜ ಪಾತ್ರದ ಬಗ್ಗೆ ಮಾತನಾಡಿದ ನಟ Bala Rajwadi

Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಕಾಂತಾರದಲ್ಲಿ ಸಿಕ್ಕ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಕಾಂತಾರ ಭಾಗ 1ರಲ್ಲಿ ಜಬ್ಬಜ್ಜನ ಪಾತ್ರದಲ್ಲಿ ಬಲ್‌ರಾಜ್ ಮಿಂಚಿದ್ದರು. ಈ ಬಗ್ಗೆ ಸ್ವತಃ ಅವರೇ ವಿವರಿಸಿದ್ದಾರೆ. https://youtu.be/qNnFxUTT_dE ಬಲ್‌ರಾಜ್ ಅವರಿಗೆ ಪಾತ್ರ ನಿಭಾಯಿಸಲು ಕಾಲ್ ಬರುತ್ತದೆ. ಅವರು ಹೋಗಿ ಫೋಟೋಶೂಟ್ ಮಾಡಿಸಿ, ಪಾತ್ರದ ರಿಹರ್ಸಲ್ ಎಲ್ಲ ಮಾಡಿ, ರಿಷಬ್ ಶೆಟ್ಟಿ ಅವರನ್ನು...

ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ನಟ ರಿಷಬ್ ಶೆಟ್ಟಿ

Sandalwood: ನಟ ರಿಷಬ್ ಶೆಟ್ಟಿಯವರು ಡಿಸಿಎಂ ಡಿ.ಕೆ.ಶಿವಕುಮಾರ್ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಖ್ಯಾತ ನಟ ರಿಷಬ್ ಶೆಟ್ಟಿಯವರು ಇಂದು ನನ್ನ ಗೃಹಕಚೇರಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ 'ಕಾಂತಾರ: ಒಂದು ದಂತಕಥೆ - ಅಧ್ಯಾಯ 1'...

ಮೈಸೂರಿಗೆ ಸುದೀಪ್‌ ರಿಷಬ್ ಸೇರಿ ಸಿನಿತಾರೆಯರ ದಂಡು!

ರಾಜ್ಯ ಸರ್ಕಾರದಿಂದ 2018 ಹಾಗೂ 2019ರ ಚಲನಚಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.3ರಂದು ಸಂಜೆ 5ಕ್ಕೆ ಇಲ್ಲಿನ ಹುಣಸೂರು ರಸ್ತೆಯ KSOU ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಬರ್ಫಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ವರ್ಣರಂಜಿತ ವೇದಿಕೆಯನ್ನು ಸಜ್ಜುಗೊಳಿಸುವ ಕಾರ್ಯ ಕೂಡ ಈಗಾಗಲೇ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂ ವರ್ಷಗಳ ಪ್ರಶಸ್ತಿ ಪುರಸ್ಕೃತರಿಗೆ...

ಕಾಶಿಯಲ್ಲೂ ಶೆಟ್ರ ಹವಾ ಜೋರು : ಗಂಗಾ ಆರತಿ ಕಣ್ತುಂಬಿಕೊಂಡ ರಿಷಬ್!

ರಿಷಬ್ ಶೆಟ್ಟಿ ಅವರು ಕಾಂತಾರ: ಚಾಪ್ಟರ್–1 ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು. ಮೊದಲ ಕಾಂತಾರ ಚಿತ್ರ ರಿಷಬ್ ಅವರಿಗೆ ವಿಶಿಷ್ಟ ಯಶಸ್ಸು ನೀಡಿದರೆ, ಚಾಪ್ಟರ್–1 ಅದಕ್ಕಿಂತಲೂ ಭಿನ್ನ ರೀತಿಯ ಮೆಚ್ಚುಗೆ ಮತ್ತು ಗೌರವವನ್ನು ತಂದಿದೆ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಿಷಬ್ ಶೆಟ್ಟಿ ತ್ರಿಶೂಲ ಹಿಡಿದು ಲಿಂಗದ ಪಕ್ಕ ನಿಂತಾಗ, ಅವರ ಕೊರಳಿಗೆ...

ಕಾಂತಾರಕ್ಕೆ ದೈವದ ಅಭಯದ ನುಡಿ : ವಿವಾದಕ್ಕೆ ಆಡಳಿತ ಮಂಡಳಿ ಸ್ಪಷ್ಟನೆ

ಕಾಂತಾರ ಚಾಪ್ಟರ್‌–1 ಸಿನಿಮಾ ಬಿಡುಗಡೆಯಾದ ಬಳಿಕ ಕರಾವಳಿಯಲ್ಲಿ ಕಾಂತಾರ ಚಿತ್ರ ಮತ್ತು ದೈವರಾಧನೆ ಕುರಿತ ಚರ್ಚೆ ಜೋರಾಗಿದೆ. ಚಿತ್ರವನ್ನು ನೋಡಿ ಹಲವರು ದೈವದ ವೇಷ ಧರಿಸಿ, ದೈವದ ನಡವಳಿಕೆಯನ್ನು ಅನುಕರಿಸಲು ಮುಂದಾದರು. ಥಿಯೇಟರ್‌ಗಳ ಮುಂದೆ ದೈವ ಬಂದಂತೆ ನಡೆದುಕೊಳ್ಳುವ ಈ ಕೃತ್ಯಗಳಿಂದ ದೈವರಾಧಕರಲ್ಲಿ ಆಕ್ರೋಶ ಉಂಟಾಯಿತು. ದೈವದ ಅನುಕರಣೆ ಅಪಚಾರವಾಗುತ್ತಿದೆ ಎಂಬ ಆರೋಪಗಳು ಮುಂದಿಡಲ್ಪಟ್ಟವು. ಈ...

ಕಾಂತಾರ ಬೆರ್ಮೆ ಡಿವೈನ್‌ ಯಾತ್ರೆ : ಚಾಮುಂಡಿ ದರ್ಶನ​ ಪಡೆದ ರಿಷಬ್

ಕಾಂತಾರ ಚಾಪ್ಟರ್–1 ಸಿನಿಮಾ ದೇಶದಾದ್ಯಂತ ಭಾರೀ ಯಶಸ್ಸು ಕಾಣುತ್ತಿರುವ ಹಿನ್ನೆಲೆಯಲ್ಲಿ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಇಂದು ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಎಲ್ಲರಿಗೂ ನೆನಪಿರುವಂತೆ, ಚಿತ್ರದ ಕ್ಲೈಮ್ಯಾಕ್ಸ್ ಸೀನಿನಲ್ಲಿ ರಿಷಬ್ ಶೆಟ್ಟಿ ಅವರು ತಾಯಿ ಚಾಮುಂಡಿಯನ್ನು ಆಹ್ವಾನಿಸುವ ದೃಶ್ಯ ಪ್ರೇಕ್ಷಕರ ಮೈಯಲ್ಲಿ ನಡುಕ ಹುಟ್ಟಿಸುವಂತಿತ್ತು. ದರ್ಶನದ...

ಕಾಂತಾರ ನೋಡಿ ಹುಚ್ಚಾಟ.. ಕಾನೂನು ಕ್ರಮದ ಎಚ್ಚರಿಕೆ!

ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿ ಕೆಲವು ದಿನಗಳೇ ಆಗಿದ್ದರೂ, ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಯಶಸ್ಸು ಕಂಡು ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಕಥೆ, ಅಭಿನಯ ಮತ್ತು ದೈವಾರಾಧನೆ ಚಿತ್ರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಿನಿಮಾದ ಯಶಸ್ಸಿನ ನಡುವೆ, ಕೆಲವು ಪ್ರೇಕ್ಷಕರ ವರ್ತನೆ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಚಿತ್ರಮಂದಿರಗಳಲ್ಲಿ ಹಾಗೂ...

ನಾಳೆ ಕಾಂತಾರ 1 ಸಿನಿಮಾ : ಪೇಯ್ಡ್‌ ಪ್ರಿಮಿಯರ್‌ ಶೋ ಟಿಕೆಟ್‌ಗಳು ಕೂಡ ಸೋಲ್ಡೌಟ್

ರಿಷಬ್‌ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ, ಹೊಂಬಾಳೆ ಫಿಲಂಸ್‌ ನಿರ್ಮಿಸಿರುವ ಬಹುನೀರಿಕ್ಷಿತ ಕಾಂತಾರ ಚಾಪ್ಟರ್ 1 ನಾಳೆ ವಿಜಯದಶಮಿಯಂದು ವಿಶ್ವಾದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ. ಇಂದು ಬೆಂಗಳೂರಿನ ಒರಿಯನ್‌ ಮಾಲ್‌, ವಿರೇಶ್‌ ಥಿಯೇಟರರ್‌ ಸೇರಿದಂತೆ ಹಲವು ಮಲ್ಟಿಫ್ಲೇಕ್ಸ್‌ - ಥಿಯೇಟರ್‌ ಗಳಲ್ಲಿ ಪೇಯ್ಡ್‌ ಪ್ರಿಮಿಯರ್‌ ಶೋ ಕೂಡ ಇರಲಿದೆ ಮತ್ತು ಈಗಾಗಲೇ ಆ ಟಿಕೆಟ್‌ ಗಳು...

ಕಾಂತಾರ ದಸರಾ ಧಗಧಗ : ದಾಖಲೆ ಬರೆದ ಅಡ್ವಾನ್ಸ್‌ ಬುಕಿಂಗ್‌

ರಿಷಬ್‌ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಹೊಂಬಾಳೆ ಫಿಲಂಸ್‌ ನಿರ್ಮಿಸಿರುವ ಬಹುನೀರಿಕ್ಷಿತ ಕಾಂತಾರ ಚಾಪ್ಟರ್ 1 ಗುರುವಾರ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಎಲ್ಲೆಡೆ ಭಾರಿ ಕ್ರೇಜ್‌ ಸೃಷ್ಟಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೊದಲ ದಿನದ ಟಿಕೆಟ್‌ ದರ ₹1200 ವರೆಗೂ ಏರಿಕೆ ಕಂಡಿದ್ದು, ಇಷ್ಟೊಂದು ದುಬಾರಿ ದರದಲ್ಲಿಯೂ ಎಲ್ಲ ಟಿಕೆಟ್‌ಗಳು ಸೋಲ್ಡೌಟ್‌...
- Advertisement -spot_img

Latest News

ಮೈಸೂರಿಗೆ ಮೆಗಾ ಅಪ್‌ಗ್ರೇಡ್! 4 KSRTC ಹೊಸ ಡಿಪೋ

ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...
- Advertisement -spot_img