Tuesday, August 5, 2025

Russia

Ukraine Airport ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ..!

ರಷ್ಯಾ ಉಕ್ರೇನ್ (Russia,Ukraine) ವಿರುದ್ಧ  ಯುದ್ಧವನ್ನು ಘೋಷಣೆ (Declaration of war) ಮಾಡಿದ್ದು, ಅಲ್ಲಿನ ಪರಿಸ್ಥಿತಿ ಈಗ ಬಿಗಡಾಯಿಸಿದೆ. 20 ಸಾವಿರಕ್ಕೂ ಹೆಚ್ಚು ಭಾರತೀಯರು (Indians), ಹಾಗೂ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಇದ್ದು, ಈಗ ಅವರು ಸ್ವದೇಶಕ್ಕೆ ಬರಲು ಹರಸಾಹಸ ಪಡುತ್ತಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ನಡುವೆ ಉಂಟಾಗಿರುವ ಬಿಕ್ಕಟ್ಟಿನಿಂದ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಭಯ...

Russia-Ukraine war : ಎರಡು ದೇಶಗಳಿಗೆ ಶಾಂತಿ ಕಾಪಾಡುವಂತೆ ಭಾರತ ಮನವಿ..!

ರಷ್ಯಾ (Russia) ಉಕ್ರೇನ್ (Ukraine) ಮೇಲೆ ಯುದ್ಧ (war) ಸಾರಿದ್ದು, ಉಕ್ರೇನ್ ನ ರಾಜಧಾನಿಯ ಪ್ರಮುಖ ನಗರಗಳ ಮೇಲೆ ವಾಯು ದಾಳಿ(Air attack)ಯನ್ನು ಮಾಡಿದ್ದು, ಭಾರಿ ಪ್ರಮಾಣದ ಗುಂಡಿನ ದಾಳಿಯನ್ನು ನಡೆಸಿದೆ. ಇನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ರಷ್ಯಾ ಉಕ್ರೇನ್ ನಡುವಣ ಬಿಕ್ಕಟ್ಟು ಮಿಲಿಟರಿ ಕಾರ್ಯಾಚರಣೆಯಲ್ಲಿ ಯಾರು ಮಧ್ಯಪ್ರವೇಶ ಮಾಡಬಾರದು,...

Russia ಉಕ್ರೇನ್ ಮೇಲೆ ಯುದ್ಧ ಘೋಷಣೆ..!

ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಉಕ್ರೇನ್ (Ukraine) ವಿರುದ್ಧ ಯುದ್ಧ ಘೋಷಿಸಿದ್ದಾರೆ (Declared war). ರಷ್ಯಾದ ವಾಯುಯಾನ ಅಧಿಕಾರಿಗಳು (Aviation authorities) ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು "ಅಪಾಯಕಾರಿ ಪ್ರದೇಶಗಳು" ಎಂದು ಘೋಷಿಸಿದ್ದಾರೆ. ಪೂರ್ವ ಉಕ್ರೇನ್‌ನ ವಾಯುಪ್ರದೇಶದಲ್ಲಿ ನಾಗರಿಕ...

COP26 ಶೃಂಗಸಭೆಯಲ್ಲಿ ಚೀನಾ ಮತ್ತು ರಷ್ಯಾ ಗೈರು..!

www.karnatakatv.net: ಚೀನಾ ಮತ್ತು ರಷ್ಯಾ ಹವಾಮಾನ ಬದಲಾವಣೆಯ ನಾಯಕತ್ವವನ್ನು ತೋರಿಸಲು ಗ್ಲಾಸ್ಗೋದಲ್ಲಿ ನಡೆಯಲಿರುವ COP26 ಶೃಂಗಸಭೆಯಲ್ಲಿ ವಿಫಲವಾಗಿವೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಆರೋಪಿಸಿದ್ದಾರೆ. ಯುಎನ್ ಶೃಂಗಸಭೆಯಲ್ಲಿ ಮಾತನಾಡುತ್ತಾ ಬೈಡನ್, ತನ್ನದೇ ಆದ ಉಪಸ್ಥಿತಿಯನ್ನು ಕರೆದರು ಮತ್ತು ಅವರ ಡೊನಾಲ್ಡ್ ಟ್ರಂಪ್ ಅವರ ಏಕಾಂಗಿ ವಿಧಾನದ ನಂತರ "ಅಮೇರಿಕಾ ಹಿಂತಿರುಗಿದೆ" ಎಂಬುದಕ್ಕೆ ಪುರಾವೆಯನ್ನು ಭರವಸೆ...

ರಷ್ಯಾದಲ್ಲಿ ಹೆಚ್ಚುತ್ತಿರುವ ಕೊರೊನಾದಿಂದ ಕಚೇರಿಗಳು ಕ್ಲೋಸ್ ..!

www.karnatakatv.net: ಇನ್ನೇನೂ ಕೊರೊನಾ ಕಡಿಮೆ ಆಯಿತು ಅನ್ನುವಷ್ಟರಲ್ಲಿ ಮತ್ತೆ ಕೊರೊನಾ ಹಾವಳಿ ಸದ್ದು ಮಾಡುತ್ತಿದೆ. ರಷ್ಯಾದಲ್ಲಿ ಕೊರೊನಾ ಸೋಂಕಿನ ಹಾವಳಿ ವೇಗವಾಗಿ ಹೆಚ್ಚುತ್ತಿದೆ. ರಷ್ಯಾದಲ್ಲಿ ಕೊರೊನಾ ಸೋಂಕು, ಕಳೆದ 24 ಗಂಟೆಗಳಲ್ಲಿ 1024 ಜನರು ಸಾವನ್ನಪ್ಪಿದ್ದಾರೆ. ಇದೇ ಕಾರಣಕ್ಕೆ ರಷ್ಯಾದಲ್ಲಿ ಕೊರೊನಾ ಸೋಂಕನ್ನು ಕಡಿಮೆ ಮಾಡಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉದ್ಯೋಗಿಗಳಿಗೆ ಒಂದು ವಾರದ ವೇತನ...

ನಕಲಿ ಮದ್ಯ ಸೇವನೆಯಿಂದ 32 ಮಂದಿ ಸಾವು..!

www.karnatakatv.net :ರಷ್ಯಾದ ಓರೆನ್ಬರ್ಗ್ ಪ್ರಾಂತ್ಯದಲ್ಲಿ ನಕಲಿ ಮದ್ಯ ಸೇವಿಸಿ 32 ಮಂದಿ ಸಾವನ್ನಪ್ಪಿದ್ದಾರೆ. ಹೌದು.. ನಕಲಿ ಮದ್ಯ ಸೇವನೆಯಿಂದ 64 ಮಂದಿಗೆ ಮದ್ಯಪಾನವು ವಿಷವಾಗಿ ಬದಲಾಗಿದ್ದು, ಒಟ್ಟು 32 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಕೋಟ್ಟಿದ್ದೆ. ಅದರಲ್ಲೂ 27 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಮದ್ಯಪಾನ ಸೇವಿಸಿದವರ ದೇಹದಲ್ಲಿ ಮಿಥನಾಲ್ ಅಂಶವು ಪತ್ತೆಯಾಗಿದೆ ಎನ್ನಲಾಗಿದೆ. ಈ...

ಕರೊನಾಗೆ ಲಸಿಕೆ: ಭಾರತದ ನೆರವು ಕೋರಿದ ರಷ್ಯಾ

ವಿಶ್ವಾದ್ಯಂತ ಕಂಟಕಪ್ರಾಯವಾಗಿರೋ ಕರೊನಾ ಈಗಾಗಲೇ ಅನೇಕ ಜೀವಗಳನ್ನ ಬಲಿ ಪಡೆದಿದೆ. ಈ ನಡುವೆ ಲಸಿಕೆ ಕಂಡುಹಿಡಿಯಲು ಪ್ರಯತ್ನ ಪಡ್ತಿರೋ ರಷ್ಯಾ ವ್ಯಾಕ್ಸಿನ್​ ಪರೀಕ್ಷೆಯಲ್ಲಿ ಪಾಸ್​ ಆಗ್ಲಿ ಅಂತಾ ಎಲ್ಲ ದೇಶಗಳು ಬೆರಗುಗಣ್ಣಿನಿಂದ ನೋಡುತ್ತಿದೆ. ಈ ನಡುವೆ ರಷ್ಯಾ ವ್ಯಾಕ್ಸಿನ್​ ಕಂಡುಹಿಡಿಯಲು ಭಾರತದ ನೆರವು ಕೋರಿದೆ ಅಂತಾ ಹೇಳಲಾಗ್ತಿದೆ. https://www.youtube.com/watch?v=6LwQv0jUzpE ರಷ್ಯಾ ತಯಾರಿಸುತ್ತಿರುವ ಸ್ಪುಟ್ನಿಕ್​ ವಿ ಲಸಿಕೆಯನ್ನ...

ಹ್ಯಾಂಡ್​ಶೇಕ್​ಗೆ ಮುಂದಾದ ರಷ್ಯಾ ಅಧಿಕಾರಿಗೆ ರಾಜನಾಥ್​ ಸಿಂಗ್​ ಹೇಳಿದ್ದೇನು..?

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸದ್ಯ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿ ಇದ್ದಾರೆ. ಶಾಂಘೈ ಕೋಆಪರೇಷನ್​ ಆರ್ಗನೈಸೇಷನ್​ ಸಭೆಯಲ್ಲಿ ಭಾಗಿಯಲಿರುವ ರಾಜನಾಥ್​, ಬಳಿಕ ರಷ್ಯಾ ರಕ್ಷಣಾ ಸಚಿವರ ಜೊತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಇದೆಲ್ಲದರ ನಡುವೆ ರಷ್ಯಾ ಅಧಿಕಾರಿ ಜೊತೆಗಿನ ರಾಜನಾಥ್​ ಸಿಂಗ್​ ಸಂವಹನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ...

ದಾಳಿ ಮಾಡಲು ಬಂದ ಕರಡಿಯ ನಾಲಗೆ ಕಚ್ಚಿ ಪ್ರಾಣ ಉಳಿಸಿಕೊಂಡ ವ್ಯಕ್ತಿ..!

ರಷ್ಯಾ: ಆತ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಿದ್ದ. ಆದ್ರೆ ಎಲ್ಲಿಂದಲೋ ಬಂದ ಕರಡಿ ಆತನ ಮೇಲೆ ದಾಳಿ ಮಾಡಿಯೇ ಬಿಟ್ಟಿತು. ಇವತ್ತು ತನ್ನ ಕಥೆ ಮುಗೀತು ಅಂತ ಭರವಸೆ ಕಳೆದುಕೊಂಡ ವ್ಯಕ್ತಿ ಇನ್ನೇನು ಪ್ರಾಣ ಕಳೆದುಕೊಳ್ಳಬೇಕೆನ್ನುವಷ್ಟರಲ್ಲಿ ಕರಡಿ ಆತನಿಂದ ತಾನೇ ತಪ್ಪಿಸಿಕೊಂಡು ಓಡಿಹೋಗಿತ್ತು. ರಷ್ಯಾ ದೇಶದ ಟುವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿಕೋಲೆ...
- Advertisement -spot_img

Latest News

ರಾಹುಲ್ ‘ಆಟಂ ಬಾಂಬ್’ ಬಿಡುಗಡೆ ಮುಂದೂಡಿಕೆ

'ಪ್ರಜಾಪ್ರಭುತ್ವ ಉಳಿಸಿ, ಮತದಾನ ಹಕ್ಕು ಉಳಿಸಿ’ ಎಂಬ ಘೋಷಣೆಯಡಿ ಆಗಸ್ಟ್ 5ರಂದು ನಡೆಯಬೇಕಾಗಿದ್ದ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಮಾವೇಶ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಆಗಸ್ಟ್ 5 ರಂದು...
- Advertisement -spot_img