Tuesday, June 30, 2026

sa.ra govindu

ಚಿತ್ರರಂಗದಲ್ಲಿ ಡ್ರಗ್​ ಮಾಫಿಯಾ ಇಲ್ಲ: ಫಿಲಂ ಚೇಂಬರ್​

ಯಾರೋ ಮಾಡಿರುವ ತಪ್ಪಿಗೆ ಕನ್ನಡ ಚಿತ್ರರಂಗವನ್ನ ದೂಷಿಸಬೇಡಿ ಅಂತಾ ಫಿಲಂ ಚೇಂಬರ್​ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಗುಡುಗಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಟನೆಯನ್ನೇ ನಂಬಿ ಬಂದವರು ಯಾರೂ ಕೆಟ್ಟದಾರಿ ತುಳಿದಿಲ್ಲ. ಆದರೆ ಕೆಲವರು ತೆವಲಿಗಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂಥವರಿಂದ ಎಲ್ಲರಿಗೂ ಕೆಟ್ಟ ಹೆಸರು ಬರ್ತಿದೆ ಅಂತಾ ಕೆಂಡಕಾರಿದ್ರು. https://www.youtube.com/watch?v=Ww4kaZI3iYQ ...
- Advertisement -spot_img

Latest News

ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಸಿಎಂ ವಿರುದ್ಧ ಆರ್.ಅಶೋಕ್ ಆರೋಪ

Political News: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿದಿನ ತಮಿಳುನಾಡಿಗೆ ಕದ್ದು ಮುಚ್ಚಿ 2 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್...
- Advertisement -spot_img